#🎥 Motivational ಸ್ಟೇಟಸ್ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅವರಿಗೆ ಕಿಲ್ಲರ್ ವೆಂಕಟೇಶ್ ಅವರ ಪರಿಸ್ಥಿತಿ ತಿಳಿದು, ತಕ್ಷಣ ಸಹಾಯ ಮಾಡುವಂತೆ 10 ಲಕ್ಷ ಚೆಕ್ ಸಹಿ ಮಾಡಿ ಕೊಟ್ಟ ದರ್ಶನ್, ಇಂತಹ ಮಹಾನ್ ವ್ಯಕ್ತಿ ಆದಷ್ಟು ಬೇಗ ಹೊರಗಡೆ ಬರಲಿ ಎಂದು ಆಶೀರ್ವಾದ ಮಾಡಿದ ಕಿಲ್ಲರ್ ವೆಂಕಟೇಶ್
ಒಳ್ಳೆಯವರಿಗೆ ಒಳ್ಳೆಯದೇ ಆಗಲಿ ಆದಷ್ಟು ಬೇಗ ದರ್ಶನ್ ಅವರು ಬಿಡುಗಡೆಯಾಗಲಿ ಅಂತ ಹಾರೈ ಸೋಣ


