ShareChat
click to see wallet page
search
ಎತ್ತನೇರಿ ಎತ್ತನರಸುವರಯ್ಯಾ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
ಶರಣ ಸಾಹಿತ್ಯ - ಜ್ಲಾನ ದೀವಿಗೆ ಶ್ರೀಸಿದ್ಧೇಶ್ವರ ಸ್ವಾಮೀಜಿ ಎತ್ತನೇರಿ ಎತ್ತನರಸುವರಯ್ಯಾ 2 ದೇಹದಿಂದ ಮಾಡುವ ಪೂಜೆ ಪೂಜೆಯೇ? ಈತ ದೇವರ ತಲಿಗೆ ನೀರು ಈ ಸುರಿಯುತ್ತಾ ಮಂತ್ರ ಹೇಳುವುದು ; ನನ ತಲಿಯಲ್ಲಿ ಗಂಗೆ ಹರಿಯುತ್ಿರುವಾಗ; ನಿನ್ನನೀರು ಏನುಮಾಡಲಿ ಎನ್ನಲಿಕ್ಕಿಲ್ಲವೇ ದೇವನು? ವರ್ಥವಾದ ಈ ಆರ್ಥಹೀನ ಪೂಜೆ ಕಂಡು ಅಲ್ಲಮರು  ಕನಿಕರಿಸುತ್ತಾರೆ ಆಶ್ಚರ್ಯಪಡುತ್ತಾರೆ; ಎತ್ತನೇರಿ ಎತ್ತನರಸುವರಯ್ಯಾ" ` నెమ్మ వెజి వగాగిదే ఎందరి  85 ಎತ್ತನೇರಿ ಹೊರಟಿದ್ದತರುಣನು ತಾಕುಳಿತ ಎತ್ತನ್ನೇಹುಡುಕುತ್ತಲಿದ್ದನಂತೆ ಹಾಗೆ ನಮ್ಮೊಳಗೇ' ಣಕ್ಕೆ ಪ್ರಾಣವಾಗಿರುವ ಪ್ರಾಣಲಿಂಗ ಸ್ವರೂಪಿ ಪರಮಾತ್ಮನು' ೮ೂ ನಮ್ಮಂತರಂಗದಲ್ಲೇ ಇರುವನು: ನಮ್ಮರಲ್ಲಿ ಇರುವ ದೇವರನ್ನು ಮರತು ನಾವು ಎಲ್ಲೆಲ್ಲೋ ಹುಡುಕುತ್ತಲಿದ್ದೇವೆ  ಎತ್ತನೇರಿ ಹೊರಟಾತನು ತಾನೇರಿದ ಎತ್ತನ್ನು ಹೊರಗೆ ಹುಡುಕುತ್ತಲಿದ್ದರೆ ಆವನಿಗೆ ಆತನ ಎತ್ತು ಎಂದು ಸಿಕ್ಕೀತೋ ಅಂದೇ ತನೊಳಗಿರುವ ದೇವರನು ಮರೆತು ಹೊರಗೆ ಹುಡುಕುತ್ತಿರುವವನಿಗೆ ದೇವನು  ದೊರಕಿಯಾನು? ಎಂದು ಅಲ್ಲಮರು ನಮಗೆ ಏನೋದದೊಂದಿಗೆ ಬುದ್ಧಿಯ ಮಾತು ಹೇಳುವರು; ನಿರೂಪಣೆ: ಡಾ ಶ್ರದ್ದಾನಂದ ಶ್ರೀಗುರುದೇವಾಶ್ರಮ; ಕಾಗವಾಡ ಸದಲಗಾ ಜ್ಲಾನ ದೀವಿಗೆ ಶ್ರೀಸಿದ್ಧೇಶ್ವರ ಸ್ವಾಮೀಜಿ ಎತ್ತನೇರಿ ಎತ್ತನರಸುವರಯ್ಯಾ 2 ದೇಹದಿಂದ ಮಾಡುವ ಪೂಜೆ ಪೂಜೆಯೇ? ಈತ ದೇವರ ತಲಿಗೆ ನೀರು ಈ ಸುರಿಯುತ್ತಾ ಮಂತ್ರ ಹೇಳುವುದು ; ನನ ತಲಿಯಲ್ಲಿ ಗಂಗೆ ಹರಿಯುತ್ಿರುವಾಗ; ನಿನ್ನನೀರು ಏನುಮಾಡಲಿ ಎನ್ನಲಿಕ್ಕಿಲ್ಲವೇ ದೇವನು? ವರ್ಥವಾದ ಈ ಆರ್ಥಹೀನ ಪೂಜೆ ಕಂಡು ಅಲ್ಲಮರು  ಕನಿಕರಿಸುತ್ತಾರೆ ಆಶ್ಚರ್ಯಪಡುತ್ತಾರೆ; ಎತ್ತನೇರಿ ಎತ್ತನರಸುವರಯ್ಯಾ" ` నెమ్మ వెజి వగాగిదే ఎందరి  85 ಎತ್ತನೇರಿ ಹೊರಟಿದ್ದತರುಣನು ತಾಕುಳಿತ ಎತ್ತನ್ನೇಹುಡುಕುತ್ತಲಿದ್ದನಂತೆ ಹಾಗೆ ನಮ್ಮೊಳಗೇ' ಣಕ್ಕೆ ಪ್ರಾಣವಾಗಿರುವ ಪ್ರಾಣಲಿಂಗ ಸ್ವರೂಪಿ ಪರಮಾತ್ಮನು' ೮ೂ ನಮ್ಮಂತರಂಗದಲ್ಲೇ ಇರುವನು: ನಮ್ಮರಲ್ಲಿ ಇರುವ ದೇವರನ್ನು ಮರತು ನಾವು ಎಲ್ಲೆಲ್ಲೋ ಹುಡುಕುತ್ತಲಿದ್ದೇವೆ  ಎತ್ತನೇರಿ ಹೊರಟಾತನು ತಾನೇರಿದ ಎತ್ತನ್ನು ಹೊರಗೆ ಹುಡುಕುತ್ತಲಿದ್ದರೆ ಆವನಿಗೆ ಆತನ ಎತ್ತು ಎಂದು ಸಿಕ್ಕೀತೋ ಅಂದೇ ತನೊಳಗಿರುವ ದೇವರನು ಮರೆತು ಹೊರಗೆ ಹುಡುಕುತ್ತಿರುವವನಿಗೆ ದೇವನು  ದೊರಕಿಯಾನು? ಎಂದು ಅಲ್ಲಮರು ನಮಗೆ ಏನೋದದೊಂದಿಗೆ ಬುದ್ಧಿಯ ಮಾತು ಹೇಳುವರು; ನಿರೂಪಣೆ: ಡಾ ಶ್ರದ್ದಾನಂದ ಶ್ರೀಗುರುದೇವಾಶ್ರಮ; ಕಾಗವಾಡ ಸದಲಗಾ - ShareChat