ShareChat
click to see wallet page
search
#🥗ಆರೋಗ್ಯಕರ ಆಹಾರ 🍚🥛 #🌿ಮನೆ ಮದ್ದು
🥗ಆರೋಗ್ಯಕರ ಆಹಾರ 🍚🥛 - wayznews  ಅಮೃತಬಳ್ಳಿ ರಸ ಸೇವಿಸಿದರೆ ಚರ್ಮ ರೋಗ ದೂರ ಅಮೃತಬಳ್ಳಿ ಹಾಗೂ ತ್ರಿಫಲಾ ಪುಡಿ ಸೇರಿಸಿ ಕಷಾಯ > ತಯಾರಿಸಿ. ಅದಕ್ಕೆ ಜೇನುತುಪ್ಪ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಚರ್ಮ ರೋಗಗಳಲ್ಲಿ ಅಮೃತಬಳ್ಳಿಯ ಹಸಿರಸ > 10-20ಮಿಲಿಯಷ್ಟು ದಿನಕ್ಕೆ 3 ಬಾರಿ ಸೇವಿಸಿದರೆ ಚರ್ಮ ರೋಗ ಗುಣವಾಗುತ್ತದೆ. ಅಮೃತಬಳ್ಳಿ ಪುಡಿಗೆ ಶುಂಠಿ ಪುಡಿ & ಹಾಲು ಸೇರಿಸಿ > ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ. ಸಂಧಿಗಳ ಊತ, ನೋವು; ಉರಿ, ಕೆಂಪಾಗುವ > ಸಮಸ್ಯೆಗೆ ಪ್ರತಿದಿನ ಅಮೃತಬಳ್ಳಿಯ ಕಷಾಯ ಸೇವಿಸಿ: wayznews  ಅಮೃತಬಳ್ಳಿ ರಸ ಸೇವಿಸಿದರೆ ಚರ್ಮ ರೋಗ ದೂರ ಅಮೃತಬಳ್ಳಿ ಹಾಗೂ ತ್ರಿಫಲಾ ಪುಡಿ ಸೇರಿಸಿ ಕಷಾಯ > ತಯಾರಿಸಿ. ಅದಕ್ಕೆ ಜೇನುತುಪ್ಪ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಚರ್ಮ ರೋಗಗಳಲ್ಲಿ ಅಮೃತಬಳ್ಳಿಯ ಹಸಿರಸ > 10-20ಮಿಲಿಯಷ್ಟು ದಿನಕ್ಕೆ 3 ಬಾರಿ ಸೇವಿಸಿದರೆ ಚರ್ಮ ರೋಗ ಗುಣವಾಗುತ್ತದೆ. ಅಮೃತಬಳ್ಳಿ ಪುಡಿಗೆ ಶುಂಠಿ ಪುಡಿ & ಹಾಲು ಸೇರಿಸಿ > ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ. ಸಂಧಿಗಳ ಊತ, ನೋವು; ಉರಿ, ಕೆಂಪಾಗುವ > ಸಮಸ್ಯೆಗೆ ಪ್ರತಿದಿನ ಅಮೃತಬಳ್ಳಿಯ ಕಷಾಯ ಸೇವಿಸಿ: - ShareChat