ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ನೂರನೋದಿ ನೂರ ಕೇಳಿದರೇನು ಆಸೆ ಬಿಡದು, ರೋಷ ಹರಿಯದು: ಮಜ್ಜನಕ್ಕೆರೆದು ಫಲವೇನು ' ಮಾತಿನಂತೆ ಮನವಿಲ್ಲದ ಜಾತಿ ಡೊಂಬರ ನೋಡಿ ನಮ್ಮ ಕೂಡಲಸಂಗಮದೇವ. ನಗುವ ವಿಶ್ವಗುರು ಬಸವಣ್ಣನವರು ನೂರನೋದಿ ನೂರ ಕೇಳಿದರೇನು ಆಸೆ ಬಿಡದು, ರೋಷ ಹರಿಯದು: ಮಜ್ಜನಕ್ಕೆರೆದು ಫಲವೇನು ' ಮಾತಿನಂತೆ ಮನವಿಲ್ಲದ ಜಾತಿ ಡೊಂಬರ ನೋಡಿ ನಮ್ಮ ಕೂಡಲಸಂಗಮದೇವ. ನಗುವ ವಿಶ್ವಗುರು ಬಸವಣ್ಣನವರು - ShareChat