ShareChat
click to see wallet page
search
ಕೇರಳದ ಅವಲೂರಿನ ಶರಣೆ ಗೊಗ್ಗವ್ವೆಯವರ ವಚನ.. #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ಶ್ೀಗುರು ಬಸವ ಲಿಂಗಾಯ ನಮ 346 ವಚನ ಚಿಂತನ " ಅನಲಕೊಂಡ ಭೋಗಕ್ಕೆ ಪರಿಪ್ರಕಾರವುಂಟೆ ? ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೆ ' ಲಿಂಗಮುಟ್ಟಿದ ಅಂಗಕ್ಕೆ ಮತ್ತೆ వుణ్యవుంటీ . ?ಹುಸಿ, ನಾಸ್ತಿನಾಥ. ಶತಮಾನದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನ ' 2ನೇ ' ವಾಗಿ ಎಲ್ಲ ಕ್ಷೇತ್ರಗಳಲ್ಲಿ ಸರ್ವ ಸ್ವತಂತ್ರವಾದ '  ವಚನಾನತಿಯನು ` ಹೊಂದಿದ್ದರು ಎಂಬುದಕ್ಕೆ ಸುಮಾರು 33 ' వెబనెగళి నార్జి శిివెల బాద్య లర్జణగళింది గండు-శిణ్లు ಎಂಬ ಭೇದವೆ ವಿನಃ  ಅಂತರಂಗದಲ್ಲಿ ಸುಳಿದಾಡುವ ಆತ್ಮಗಂಡು " ದಿಟ್ಟನಿಲುವಿನ ಮೂಲಕ ಮಹಿಳಿಯರು .' க ಅಲ ಎಂಬ అల ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮಾನವಾದಚಿಂತನ ' నేద్ ఆధ్యార్మి ర ಮಂಥನ ಕಾರ್ಯದಲ್ಲಿ ಅಂದು ಪಾಲ್ಗೊಂಡ ಬಗ್ಗೆ ಅನೇಕ ವಚನ ವಚನಗಳಲ್ಲಿ ಸೆರೆಹಿಡಿದಿದ್ದಾರೆ. ಶರಣ ಸತಿ ತಮ್ಮ ಕಾರ್ತಿಯರು ಅ೦ದು ಎಲ್ಲ ಶರಣರು   ಲಿಂಗ ಪತಿ ಎಂಬ ಭಾವದೊಂದಿಗೆ న్ిదిబదివంద్గ రోంబియుతై ಮಹಿಳಿಯರಿಗೆ ಉನ್ನತ ಸ್ಥಾನವನ್ನು ನೀಡಿ ಪರಸತಿಯರನ್ನು ಮಹಾದೇವಿ ಎಂಬ  రెందిరువు ದು ಅಂದಿನ ಶರಣರ ಹೆಗ್ಗಳಿಕೆ. ಆ ಕಾರಣಕ್ಕಾಗಿ ಕೆಳಸ್ತರದ  ಅನೇಕ ಮಹಿಳಿಯರು ಮುಖ್ಯವಾಹಿನಿಗೆ ಬಂದು ವಚನ ರಚನೆ ' ಅವರಲ್ಲಿ ಕೇರಳದ ಅವಲೂರಿನಿಂದ ' ಮಾಡುವಂತಾಯಿತು ಲಿಹ'ಾತ್ತಕೆಬಿಂದದೆ ಅಂಗವನ್ನು ` ಬಂದ ಗೊಗ್ಗವ್ವೆನವರು ಈ ವಚನದಲ್ಲಿ" రెలా ಮೇಲೆ ಅದು ಪುಣ್ಯ ಸ್ವರ್ಗ ಎಂಬ ಆಮಿಷ ಗಳಿಗೆ ಬಲಿಯಾಗಲುಸಾಧ್ಯವೇ ಎಂದಿದ್ದಾರೆ. ಹೇಗೆ ಉರಿವ  ಬೆಂಕಿಗೆ ಮೈಯೆಲ್ಲ ಕಾಲು ಎನ್ನುವಂತೆ ಅದು ಕೇವಲ ಸುಡುವ ' ಕ್ರಿಯೆಯನ್ನು ಮಾತ್ರ ಮಾಡುತ್ತದೆ ವಿನಹ ಸುಡುತ್ತಿರುವ ವಸ್ತುಗಳ ' ಗುಣದ ಬಗ್ಗೆ ಚಿಂತಿಸದು. (ಅನಲಕೊಂಡ ಭೋಗಕ್ಕೆ ಪರಿಪ್ರಕಾರ ' ವುಂಟೆ ?) ಅದೇ ರೀತಿಯಾಗಿ ಮಹಾಸಾಗರ ವನ್ನು ಸೇರಿದ ಹಳ್ಳ ನದಿ ಸಾಗರಗಳು ತಮ್ಮ ಅಸ್ತಿತ್ವವನ್ನು ಮಹಾಸಾಗರದಲ್ಲಿ ಬೆರಿಸಿದ ಮೇಲೆ ತಮ್ಮ ಹಿಂದಿನ ಸ್ವರೂಪವನ್ನು   ಅಳಿಸುವ ರೀತಿಯಲ್ಲಿ (ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೆ ?) ಅಂಗವು' లింగవాదాగ అంగభావె అళియబిణు ఎందిద్ారి: ಶ್ೀಗುರು ಬಸವ ಲಿಂಗಾಯ ನಮ 346 ವಚನ ಚಿಂತನ ಅನಲಕೊಂಡ ಭೋಗಕ್ಕೆ ಪರಿಪ್ರಕಾರವುಂಟೆ ? ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೆ ' ಲಿಂಗಮುಟ್ಟಿದ ಅಂಗಕ್ಕೆ ಮತ್ತೆ వుణ్యవుంటీ . ?ಹುಸಿ, ನಾಸ್ತಿನಾಥ. ಶತಮಾನದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನ ' 2ನೇ ' ವಾಗಿ ಎಲ್ಲ ಕ್ಷೇತ್ರಗಳಲ್ಲಿ ಸರ್ವ ಸ್ವತಂತ್ರವಾದ '  ವಚನಾನತಿಯನು ` ಹೊಂದಿದ್ದರು ಎಂಬುದಕ್ಕೆ ಸುಮಾರು 33 ' వెబనెగళి నార్జి శిివెల బాద్య లర్జణగళింది గండు-శిణ్లు ಎಂಬ ಭೇದವೆ ವಿನಃ  ಅಂತರಂಗದಲ್ಲಿ ಸುಳಿದಾಡುವ ಆತ್ಮಗಂಡು " ದಿಟ್ಟನಿಲುವಿನ ಮೂಲಕ ಮಹಿಳಿಯರು .' க ಅಲ ಎಂಬ అల ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮಾನವಾದಚಿಂತನ ' నేద్ ఆధ్యార్మి ర ಮಂಥನ ಕಾರ್ಯದಲ್ಲಿ ಅಂದು ಪಾಲ್ಗೊಂಡ ಬಗ್ಗೆ ಅನೇಕ ವಚನ ವಚನಗಳಲ್ಲಿ ಸೆರೆಹಿಡಿದಿದ್ದಾರೆ. ಶರಣ ಸತಿ ತಮ್ಮ ಕಾರ್ತಿಯರು ಅ೦ದು ಎಲ್ಲ ಶರಣರು   ಲಿಂಗ ಪತಿ ಎಂಬ ಭಾವದೊಂದಿಗೆ న్ిదిబదివంద్గ రోంబియుతై ಮಹಿಳಿಯರಿಗೆ ಉನ್ನತ ಸ್ಥಾನವನ್ನು ನೀಡಿ ಪರಸತಿಯರನ್ನು ಮಹಾದೇವಿ ಎಂಬ  రెందిరువు ದು ಅಂದಿನ ಶರಣರ ಹೆಗ್ಗಳಿಕೆ. ಆ ಕಾರಣಕ್ಕಾಗಿ ಕೆಳಸ್ತರದ  ಅನೇಕ ಮಹಿಳಿಯರು ಮುಖ್ಯವಾಹಿನಿಗೆ ಬಂದು ವಚನ ರಚನೆ ' ಅವರಲ್ಲಿ ಕೇರಳದ ಅವಲೂರಿನಿಂದ ' ಮಾಡುವಂತಾಯಿತು ಲಿಹ'ಾತ್ತಕೆಬಿಂದದೆ ಅಂಗವನ್ನು ` ಬಂದ ಗೊಗ್ಗವ್ವೆನವರು ಈ ವಚನದಲ್ಲಿ" రెలా ಮೇಲೆ ಅದು ಪುಣ್ಯ ಸ್ವರ್ಗ ಎಂಬ ಆಮಿಷ ಗಳಿಗೆ ಬಲಿಯಾಗಲುಸಾಧ್ಯವೇ ಎಂದಿದ್ದಾರೆ. ಹೇಗೆ ಉರಿವ  ಬೆಂಕಿಗೆ ಮೈಯೆಲ್ಲ ಕಾಲು ಎನ್ನುವಂತೆ ಅದು ಕೇವಲ ಸುಡುವ ' ಕ್ರಿಯೆಯನ್ನು ಮಾತ್ರ ಮಾಡುತ್ತದೆ ವಿನಹ ಸುಡುತ್ತಿರುವ ವಸ್ತುಗಳ ' ಗುಣದ ಬಗ್ಗೆ ಚಿಂತಿಸದು. (ಅನಲಕೊಂಡ ಭೋಗಕ್ಕೆ ಪರಿಪ್ರಕಾರ ' ವುಂಟೆ ?) ಅದೇ ರೀತಿಯಾಗಿ ಮಹಾಸಾಗರ ವನ್ನು ಸೇರಿದ ಹಳ್ಳ ನದಿ ಸಾಗರಗಳು ತಮ್ಮ ಅಸ್ತಿತ್ವವನ್ನು ಮಹಾಸಾಗರದಲ್ಲಿ ಬೆರಿಸಿದ ಮೇಲೆ ತಮ್ಮ ಹಿಂದಿನ ಸ್ವರೂಪವನ್ನು   ಅಳಿಸುವ ರೀತಿಯಲ್ಲಿ (ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೆ ?) ಅಂಗವು' లింగవాదాగ అంగభావె అళియబిణు ఎందిద్ారి: - ShareChat