"ಜೀವಾತ್ಮ ಅಂತರಾತ್ಮನ ಸುದ್ದಿಯ ಬೆಸಗೊಂಡರೆ, ಹೇಳಿ ಹೇಳಿ ಬೋ. ಹುಸಿಯ ಸಂಕೊಲೆಯಾಗಿರ್ದಲ್ಲಿ, ಕಾದುಕೊಂಡಿರ್ದನೊಬ್ಬ, ಕಥೆ ಕನಸ ಮಾಡಿ ಹೇಳುತಿರ್ದನೊಬ್ಬ, ಪರಾಪರಕ್ಕೆ ಹೋಗಿ, ಪರಮನ ಸುದ್ದಿಯಕೊಂಡು ಬರುತಿಪ್ಪನೊಬ್ಬ. ಅವರಿಬ್ಬರನು ಕೆಡೆಮೆಟ್ಟಿ ಹೋಹಾಗ, ಲೋಕ ನಿರ್ಬುದ್ದಿ ಗೊಂಡಿತ್ತು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು


