ShareChat
click to see wallet page
search
"ಜೀವಾತ್ಮ ಅಂತರಾತ್ಮನ ಸುದ್ದಿಯ ಬೆಸಗೊಂಡರೆ, ಹೇಳಿ ಹೇಳಿ ಬೋ. ಹುಸಿಯ ಸಂಕೊಲೆಯಾಗಿರ್ದಲ್ಲಿ, ಕಾದುಕೊಂಡಿರ್ದನೊಬ್ಬ, ಕಥೆ ಕನಸ ಮಾಡಿ ಹೇಳುತಿರ್ದನೊಬ್ಬ, ಪರಾಪರಕ್ಕೆ ಹೋಗಿ, ಪರಮನ ಸುದ್ದಿಯಕೊಂಡು ಬರುತಿಪ್ಪನೊಬ್ಬ. ಅವರಿಬ್ಬರನು ಕೆಡೆಮೆಟ್ಟಿ ಹೋಹಾಗ, ಲೋಕ ನಿರ್ಬುದ್ದಿ ಗೊಂಡಿತ್ತು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - ShareChat