ShareChat
click to see wallet page
search
#🙏ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ🇮🇳 ಸ್ವಚ್ಛ ಪರಿಸರ ನಮ್ಮ ಹಕ್ಕು. ಆರೋಗ್ಯ ಮತ್ತು ನೈರ್ಮಲ್ಯವು ಪರಸ್ಪರ ಬಲಪಡಿಸುವ ಪರಿಕಲ್ಪನೆಗಳು. ರಾಷ್ಟ್ರೀಯ ಸ್ವಚ್ಛತಾ ದಿನದ ಸಂದರ್ಭದಲ್ಲಿ, ಸ್ವಚ್ಛತೆಗೆ ಆದ್ಯತೆ ನೀಡಿ, ಜಾಗೃತಿ ಮೂಡಿಸೋಣ. ಸ್ವಚ್ಛ ಸಮಾಜ, ಸ್ವಚ್ಛ ಜೀವನ, ಆರೋಗ್ಯವಂತ ದೇಶ ನಿರ್ಮಾಣ ನಮ್ಮ ಭವಿಷ್ಯವಾಗಲಿ.ಎಂದು ಯುವ ಪೀಳಿಗೆಯಲ್ಲಿ ಮನವಿ ಮಾಡುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
🙏ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ🇮🇳 - ಜನೇವರಿ 30 NATIONAL ರಾಷ್ಷೀಯ CLEANLINESS DAY ಸ್ವಚ್ಛತಾ ವಿನ ಸ್ವಚ್ಛತೆ ವತ್ತು ನೈರ್ಮಲ್ಯತೆಗೆ ಪ್ರಾಮುಖ್ಯತೆ ನೀಡಿ; ಸುಭದ್ರ ಮತ್ತು ಆರೋಗೃಪೂರ್ಣ ಸಮಾಜ ನಿರ್ಮಾಣ ಮಾಡೋಣ SWACHH BHARAT ಜನೇವರಿ 30 NATIONAL ರಾಷ್ಷೀಯ CLEANLINESS DAY ಸ್ವಚ್ಛತಾ ವಿನ ಸ್ವಚ್ಛತೆ ವತ್ತು ನೈರ್ಮಲ್ಯತೆಗೆ ಪ್ರಾಮುಖ್ಯತೆ ನೀಡಿ; ಸುಭದ್ರ ಮತ್ತು ಆರೋಗೃಪೂರ್ಣ ಸಮಾಜ ನಿರ್ಮಾಣ ಮಾಡೋಣ SWACHH BHARAT - ShareChat