*ಮಕ್ಕಳಿಗೆ ಬಾಲ್ಯದಲ್ಲೇ ಬ್ಯಾಂಕಿಂಗ್ ಅರಿವು ಮೂಡಿಸುವುದು ಉತ್ತಮ: ಮೋಹನ್*. -
https://samagrasuddi.co.in/it-is-good-mohan-to-make-children-aware-of-banking-at-an-early-age/ #Chitradurga #ನಮ್ಮ ಚಿತ್ರದುರ್ಗ #Chitradurga #Chitradurga ka 16 #Chitradurga
*ಸಮಗ್ರ ಸುದ್ದಿ ವಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ* https://chat.whatsapp.com/G6I3gkurm3b77XOg7BKpTF?mode=gi_t

ಮಕ್ಕಳಿಗೆ ಬಾಲ್ಯದಲ್ಲೇ ಬ್ಯಾಂಕಿಂಗ್ ಅರಿವು ಮೂಡಿಸುವುದು ಉತ್ತಮ: ಮೋಹನ್. -
ಹಿರಿಯೂರು/ಯರಬಳ್ಳಿ: ಕುಟುಂಬ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಹಣಕಾಸು ಸಂಸ್ಕೃತಿ ಮತ್ತು ಉಳಿತಾಯದ ಅಭ್ಯಾಸವನ್ನು ಕಲಿಸಿದರೆ, ಮುಂದೆ ಅವರು ಉತ್ತಮ ಆರ್ಥಿಕ ನಿರ್ವಹಣೆ ಮಾಡುವ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುತ್ತಾರೆ ಎಂದು ಯರಬಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮೋಹನ್ ಅಭಿಪ್ರಾಯಪಟ್ಟರು.…

