"ಅಂಗದಿಚ್ಚೆಗೆ ಮದ್ಯ ಮಾಂಸವ ತಿಂಬರು.. "ಕಂಗಳಿಚ್ಚೆಗೆ ಪರವದುವ ನೆನೆವರು.. "ಲಿಂಗಲಾಂಚನ ದಾರಿಯಾದಲ್ಲಿ ಫಲವೇನು..??? "ಲಿಂಗ ಫಥವ ತಪ್ಪಿ ನಡೆವರು.. "ಜಂಗಮ ಮುಖದಿಂದ ನಿಂದೆ ಬಂದರೆ ಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳//


