#🕉️ ಶುಭ ಶುಕ್ರವಾರ 16ನೇ ಶತಮಾನದ ಕರುನಾಡಿನ ಕವಿಯನ್ನು ಸ್ಮರಿಸುವ ದಿನ ಇಂದು ಇವರನ್ನು 16 ನೇ ಶತಮಾನದ ತತ್ವಜ್ಞಾನಿ ಮತ್ತು ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ ಅದ್ಬುತ ವಚನಕಾರರು ಸಂತ ಕವಿ ಶ್ರೀ ಸರ್ವಜ್ಞ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.ವಚನ ಸಾರ ದಿಂದ ತ್ರಿಪದಿ ರತ್ನ ದವರೆಗೆ ಸರ್ವಜ್ಞರ ಕೃತಿಗಳು ಭಕ್ತಿ ಆತ್ಮಸಾಕ್ಷಾತ್ಕಾರ ಮತ್ತು ಸಾಮಾಜಿಕ ಆತ್ಮಸಾಕ್ಷಿಯ ವಿಷಯಗಳನ್ನು ಪರಿಶೋಧಿಸುತ್ತವೆ. ಕರುನಾಡಿನ ಕವಿಯನ್ನು ಇಂದು ನಾವೆಲ್ಲರೂ ಸ್ಮರಿಸೋಣ ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್


