*ಕೃಷ್ಣ ಚೇತನ* : " ನಾನು ಮದುವೆಗೂ ಮುಂಚೆ ಐದು ಜನ ಹುಡುಗಿಯರನ್ನ ಪ್ರೀತಿಸಿದ್ದೆ..."
*ರಾಧ ಶ್ರೀ* (ಕೋಪದಿಂದ) : " ವಾಟ್ ?? ಮತ್ತೆ ಈಗ ಯಾಕೆ ಹೇಳ್ತಿದ್ದೀರಾ ? "
*ಕೃಷ್ಣ ಚೇತನ* : " ಅದೇ ಕಣೆ.. ಸತ್ಯ ಹೇಳಿದ್ರೆ ನೀನು ಕ್ಷಮಿಸ್ತೀಯಾ ಅನ್ಕೊಂಡೆ, ಆದ್ರೆ ನೀನು ಆಲ್ರೆಡಿ ಚಪ್ಪಲಿ ಕೈಗೆ ತಗೊಂಡಿದ್ದೀಯಾ ! ನೋಡು... ಅದಕ್ಕೇ ನಾನು ಯಾವತ್ತೂ ಸತ್ಯ ಹೇಳಲ್ಲ ಅನ್ನೋದು. ಹೇಳಿದ ತಕ್ಷಣ
*' ಕನ್ಫೆಷನ್ ಡೇ '* ಹೋಗಿ *' ಕನ್ಫ್ಯೂಷನ್ ಡೇ '* ಆಗ್ಬಿಡುತ್ತೆ ! " #ನಿಮ್ಮ ಗಮನಕ್ಕೆ ❗✔️


