ShareChat
click to see wallet page
search
ಉತ್ತಂಗಿ ಚೆನ್ನಬಸಪ್ಪ ನವರು.. ಅನುಭವ ಮಂಟಪ ಕುರಿತು ಹೇಳಿದ ಮಾತುಗಳು.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - Aravind Jatti March 30 at 6.32 PM #ರೆವರೆಂಡ್_ಉತ್ತಂಗಿ_ಚನನಪ್ಪನವರು_ಅನುಭವ ಮಂಟಪ_ಕುರಿತು_ಹೇಳಿದ_ಅಮೂಲ್ಯವಾದ_ಮಾತು ಗಳು: 1) ಏಕದೇವೋಪಾಸನೆ ಮಾಡಲು ಹಚ್ಚಿತು: ಪ್ರತಿಮೆಗಳ ಪೂಜೆಯನ್ನು ಬಿಡಿಸಿ ಇಪ್ವ ಲಿಂಗ ರೂಪದಲ್ಲಿ ಒಬ್ಬ ಪರಮಾತ್ಮನನ್ನು ಪೂಜಿಸಲು  ಅನುವು ಮಾಡಿಕೊಟಪಿತ್ತು . ಇಷ್ಟಲಿಂಗ ದೀಕ್ಷೆಯ ಮೂಲಕ ಧರ್ಮದ 2) ದ್ವಾರವನ್ನು ಎಲ್ಲ ಜಾತಿಯ ಜನರಿಗೆ ' ತೆರೆದಿಡಲಾಯಿತು: ಸ್ತ್ತೀ-ಪುರುಪರು ಅಬಾಲ-ವೃದ್ದರು ಮೇಲು-ಕೀಳೆಂಬ ಭೇದಭಾವವಿಲ್ಲದೆ ಎಲ್ಲರೂ ಸಮಾನಸ್ಕಂಧರಾಗಿ ಕೊಟಪಿತ್ತು. ಬಾಳಲು ಅವಕಾಶ ಮಾಡಿ 3) ಜನ್ಮಾಂತರದ ಕರ್ಮ ಬಂಧನವನ್ನು ತೊಡೆದು ೊ ಹಾಕಿ , ಪಟಸ್ತಲ ಸಿದ್ದಾಂತದ ಮೂಲಕ ಈ ಜನ್ಮದಲ್ಲಿಯೇ ಮುಕ್ತಿಯನ್ನು ಪಡೆಯುವ ದಾರಿಯನ್ನು ಹೇಳಿಕೊಟ್ಟೈಿತು: ಆಧ್ಯಾತ್ಮಿಕ ವಿಪಯದಲ್ಲಿ ಸ್ತ್ೀಯರು 4) ಪುರುಪರಿಗಿಂತ ಯಾವ ದೃಪ್ಯಿಂದಲೂ  ಕಡಿಮೆಯವರಲ್ಲ . ಅವರು ಮೋಕ್ಷಕ್ಕೆ ಅರ್ಹರೆಂಬ ಸಿದ್ದಾಂತವನ್ನು ಪ್ರಕಟಿಸಿತು: Aravind Jatti March 30 at 6.32 PM #ರೆವರೆಂಡ್_ಉತ್ತಂಗಿ_ಚನನಪ್ಪನವರು_ಅನುಭವ ಮಂಟಪ_ಕುರಿತು_ಹೇಳಿದ_ಅಮೂಲ್ಯವಾದ_ಮಾತು ಗಳು: 1) ಏಕದೇವೋಪಾಸನೆ ಮಾಡಲು ಹಚ್ಚಿತು: ಪ್ರತಿಮೆಗಳ ಪೂಜೆಯನ್ನು ಬಿಡಿಸಿ ಇಪ್ವ ಲಿಂಗ ರೂಪದಲ್ಲಿ ಒಬ್ಬ ಪರಮಾತ್ಮನನ್ನು ಪೂಜಿಸಲು  ಅನುವು ಮಾಡಿಕೊಟಪಿತ್ತು . ಇಷ್ಟಲಿಂಗ ದೀಕ್ಷೆಯ ಮೂಲಕ ಧರ್ಮದ 2) ದ್ವಾರವನ್ನು ಎಲ್ಲ ಜಾತಿಯ ಜನರಿಗೆ ' ತೆರೆದಿಡಲಾಯಿತು: ಸ್ತ್ತೀ-ಪುರುಪರು ಅಬಾಲ-ವೃದ್ದರು ಮೇಲು-ಕೀಳೆಂಬ ಭೇದಭಾವವಿಲ್ಲದೆ ಎಲ್ಲರೂ ಸಮಾನಸ್ಕಂಧರಾಗಿ ಕೊಟಪಿತ್ತು. ಬಾಳಲು ಅವಕಾಶ ಮಾಡಿ 3) ಜನ್ಮಾಂತರದ ಕರ್ಮ ಬಂಧನವನ್ನು ತೊಡೆದು ೊ ಹಾಕಿ , ಪಟಸ್ತಲ ಸಿದ್ದಾಂತದ ಮೂಲಕ ಈ ಜನ್ಮದಲ್ಲಿಯೇ ಮುಕ್ತಿಯನ್ನು ಪಡೆಯುವ ದಾರಿಯನ್ನು ಹೇಳಿಕೊಟ್ಟೈಿತು: ಆಧ್ಯಾತ್ಮಿಕ ವಿಪಯದಲ್ಲಿ ಸ್ತ್ೀಯರು 4) ಪುರುಪರಿಗಿಂತ ಯಾವ ದೃಪ್ಯಿಂದಲೂ  ಕಡಿಮೆಯವರಲ್ಲ . ಅವರು ಮೋಕ್ಷಕ್ಕೆ ಅರ್ಹರೆಂಬ ಸಿದ್ದಾಂತವನ್ನು ಪ್ರಕಟಿಸಿತು: - ShareChat