ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ... ಇಷ್ಟಲಿಂಗ ವನ್ನು ಬಸವಣ್ಣನವರೇ ಕಂಡುಹಿಡಿದವರು ಎಂದು ತಿಳಿಸುವ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - ಎನಗೆ ಗುರುಪಥವ ತೋರಿದವರಾರು? ಎನಗೆ ಲಿಂಗ ಪಥವ ತೋರಿದವರಾರು? ಎನಗೆ ಜಂಗಮ ಪಥವ ತೋರಿದವರಾರು? ಎನಗೆ ಪಾದೋದಕ, ಪ್ರಸಾದ ಪಥವ ತೋರಿದವರಾರು? ತೋರುವಮನವೇ ನೀವಾದಿರಾಗಿ, ಎನಗಿನ್ನಾವ ಭಯವಿಲ್ಲ ಕೂಡಲಸಂಗಮದೇವಾ  ಬಸವಣ್ಣನವರು ಎನಗೆ ಗುರುಪಥವ ತೋರಿದವರಾರು? ಎನಗೆ ಲಿಂಗ ಪಥವ ತೋರಿದವರಾರು? ಎನಗೆ ಜಂಗಮ ಪಥವ ತೋರಿದವರಾರು? ಎನಗೆ ಪಾದೋದಕ, ಪ್ರಸಾದ ಪಥವ ತೋರಿದವರಾರು? ತೋರುವಮನವೇ ನೀವಾದಿರಾಗಿ, ಎನಗಿನ್ನಾವ ಭಯವಿಲ್ಲ ಕೂಡಲಸಂಗಮದೇವಾ  ಬಸವಣ್ಣನವರು - ShareChat