ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - "ಭವಭವದಲ್ಲಿ ಎನ್ನ ಮನವು ಸಿಲುಕದೆ? ಭವಭವದಲ್ಲಿ ಎನ್ನ ಮನವು ಕಟ್ಟದೆ? ಭವಸಾಗರದಲ್ಲಿ ಮುಳುಗದೆ? ಭವರಾಟಳದೊಳು ತುಂಬದೆ? ಕೆಡಹದೆ? ಭವವಿರಹಿತ ನೀನು, ಅವಧಾರು ಕರುಣಿಸು ಕೂಡಲಸಂಗಮದೇವಾ ವಿಶ್ವಗುರು ಬಸವಣ್ಣ ನವರು: 53) ಶರಣು ಶರಣಾರ್ಥಿಗಳು "ಭವಭವದಲ್ಲಿ ಎನ್ನ ಮನವು ಸಿಲುಕದೆ? ಭವಭವದಲ್ಲಿ ಎನ್ನ ಮನವು ಕಟ್ಟದೆ? ಭವಸಾಗರದಲ್ಲಿ ಮುಳುಗದೆ? ಭವರಾಟಳದೊಳು ತುಂಬದೆ? ಕೆಡಹದೆ? ಭವವಿರಹಿತ ನೀನು, ಅವಧಾರು ಕರುಣಿಸು ಕೂಡಲಸಂಗಮದೇವಾ ವಿಶ್ವಗುರು ಬಸವಣ್ಣ ನವರು: 53) ಶರಣು ಶರಣಾರ್ಥಿಗಳು - ShareChat