ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 #ಮಿಲ್ಕಿಬ್ಯೂಟಿ ಮೈಸೂರು ಸ್ಯಾಂಡಲ್ ಸೋಪ್ ಗೆ ನಟಿ ತಮನ್ನಾ ಭಾಟಿಯಾ ಪ್ರಚಾರ ರಾಯಭಾರಿ ಶತಮಾನಕ್ಕೂ ಮೀರಿದ ಪರಂಪರೆ, ಭವಿಷ್ಯವನ್ನೇ ಗುರಿಯಾಗಿಟ್ಟ ದೃಢ ಸಂಕಲ್ಪ! ನಾಲ್ವಡಿ ಕೃಷ್ಣರಾಜ ಒಡೆಯರ್- ಸರ್ ಎಂ. ವಿಶ್ವೇಶ್ವರಯ್ಯ–ಮುಂತಾದ ಮಹನೀಯರ ದೂರದೃಷ್ಟಿಯಿಂದ ಹುಟ್ಟಿದ ಕೆ.ಎಸ್.ಡಿ.ಎಲ್ ಇಂದು ಹೊಸ ಯುಗಕ್ಕೆ ಕಾಲಿಡುತ್ತಿದೆ. ಮೈಸೂರು ಸ್ಯಾಂಡಲ್ ಸೋಪ್ ಗೆ ನವೀನ ರೂಪ, ಉತ್ತರ ಭಾರತವನ್ನೂ ತಲುಪುವ ಮಹತ್ವಾಕಾಂಕ್ಷೆಯೊಂದಿಗೆ ಖ್ಯಾತ ನಟಿ ತಮನ್ನಾ ಭಾಟಿಯಾ ಪ್ರಚಾರ ರಾಯಭಾರಿಯಾಗಿ ನೇಮಕ. ಯುವಜನಾಂಗ, ಡಿಜಿಟಲ್ ಮಾರುಕಟ್ಟೆ, ರಫ್ತು ವಿಸ್ತರಣೆ-ಎಲ್ಲವನ್ನೂ ಒಟ್ಟುಗೂಡಿಸಿ 2030ರ ಹೊತ್ತಿಗೆ ₹5,000 ಕೋಟಿ ವಹಿವಾಟಿನ ಗುರಿ. ಕರ್ನಾಟಕದ ಸರ್ಕಾರಿ ಸಂಸ್ಥೆ, ರಾಷ್ಟ್ರಮಟ್ಟದ ಬ್ರ್ಯಾಂಡ್ ಆಗುವ ದಿಟ್ಟ ಹೆಜ್ಜೆ! - ಎಂ ಬಿ ಪಾಟೀಲ್, ಬೃಹತ್ ಕೈಗಾರಿಕಾ ಸಚಿವ #TamannaahBhatia #ksdl #mysoresandalsoap #malgudiexpress #malgudinews #news #TopNews | Subscribe | Comment | Like | Share |
📜ಪ್ರಚಲಿತ ವಿದ್ಯಮಾನ📜 - ವಿಜಯವಾಣ ದೂರದರ್ಶಿ ನಾಯಕತ್ವದಿಂದ  రజడి! సాలది రషరuజ ఓడియంా 108 ವರ್ಷಗಳ ಭವ್ಯ ಇತಿಹಾಸವಿರುವ ' ಸಾಬೂನಿನ ಮರುಕಲ್ಪನೆ ಕರ್ನಾಟಕದ ಹೆಮ್ಮೆಯಾಗಿರುವ, 108 ವರ್ಷಗಳಷ್ಟು ಭವ್ಯ ಪರಂಪರೆಯಿರುವ ಸಾಬೂನನ್ನು  ಹೊಚ್ಚ ಹೊಸ ರೂಪದಲ್ಲಿ , ವಿನ್ಯಾಸದಲ್ಲಿ ಅತ್ಯಂತ ವೈಭವ ಅಭಿಮಾನ ಮತ್ತು ಸಂಭ್ರಮದೊಂದಿಗೆ ನಿಮಗೆ ಪರಿಚಯಿಸುತ್ತಿದ್ದೇವೆ. ನೈಸರ್ಗಿಕ ಶ್ರೀಗಂಧ ತೈಂದ ಪರಿಮಳವನ್ನೂ , ಹಲವು ಪೀಳಿಗೆಗಳ ಪ್ರೀತಿಯನ್ನೂ ಹಿಡಿದಿಟ್ಬಿರುವ ಈ ಸಾಬೂನು; ನಿಮ್ಮೆಲ್ಲರ ನಾಳೆಗಳನ್ನು ಮತ್ತಷ್ಟು ಸುವಾಸಿತವಾಗಿಸಲು'" మొందేదియిద్ిది: KSDL ಸಂಸ್ಥೆಯು ತನ್ನ ಸಮರ್ಥ ಮುಂದಾಳತ್ವದಲ್ಲಿ ಮೈಸೂರ್ ಸ್ಯಾಂಡಲ್ ಉತ್ಪನ್ನಗಳ ಕ್ರೇಣಿಯನ್ನು ` ರೂಪಾಂರಗೊಳಿಸಿ ಇನ್ನಷ್ಟು ಭವ್ಯಗೊಳಿಸಿದೆ .` ಶ್ರೀ ಸಿದ್ದರಾಮಯ್ಯ ಶ್ರೀಡಿಕೆ ಶಿವಕುಮಾರ್ ` ಶೀಅಪ್ಪಾಜಿ ನಿಎಸ್ ನಾಡಗೇಡ ರ ಎ0 ಬ ಪಾಟೀಲ ಮೂಿಖ್ಯ ಬಯ3್ & ಮಧ್ಯಮ Braltlt ` ముఃన [సరర మొుద్ిదమ: చిధాననుః ర్లీజక్త ಮುನ್ನಉ ಮುಖಮಂ[ು ' ಮುಖವಂತಗಳು ` Jபவ ಔartೂ ಮೂಐಕೌuಶಕ ಆಭಿವಯಗಭಿಸಣವೊ ' tಅರtd ಶೆಎಸ'ಡಿಎ೭್ arLn-na.d octtt6 NodEd ----- ತನ್ನ ಮುಂದಿನ ವೈಭವೋಪೇ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ' ಸಂದರ್ಭದಲ್ಲಿ, ನಮ್ಮ ಹೆಮ್ಮೆಯ ಸಂಸ್ಥೆಯ ರಾಯಭಾರಿಯಾಗಲು ಸಮ್ಮತಿಸಿರುವ ಹೆಸರಾಂ3 3ಾ0ೆ ತಮನ್ನಾ ಭಾಟಿಯಾ . ಅವರಿಗೆ ನಮ್ಮ ಹಯತ್ಪೂರ್ವಕ ಕಯತಜ್ಞತೆಯನ್ನು ಸಲ್ಲಿಸುತ್ತೇವೆ . ಮುಂಬರುವ ಹೊಸ ಯುಗದಲ್ಲಿ ಹೊಸ ಪೀಳಿಗೆಯು ತನ್ನ ಭವ್ಯ ಇತಿಹಾಸವನ್ನು ಹೊಸತನದೊಂದಿಗೆ ಸ್ವೀಕರಿಸಲಿದೆ . 100% NATURAL SANDALIVOOD ಹದೂಸ್ QH బ్శ్చం"ి  Mysore Sandal Socp  *100% ಪರಿಶುದ್ಧ ನ್ಯೆಸರ್ಗಿಕ ಶ್ರೀಗಂಧದೆಣ್ಣೆಯುಕ್ತ ಏಕ್ಯೆಕ ಸಾಬೂನು ` 'Fad Pagn Na  [70 ವಿಜಯವಾಣ ದೂರದರ್ಶಿ ನಾಯಕತ್ವದಿಂದ  రజడి! సాలది రషరuజ ఓడియంా 108 ವರ್ಷಗಳ ಭವ್ಯ ಇತಿಹಾಸವಿರುವ ' ಸಾಬೂನಿನ ಮರುಕಲ್ಪನೆ ಕರ್ನಾಟಕದ ಹೆಮ್ಮೆಯಾಗಿರುವ, 108 ವರ್ಷಗಳಷ್ಟು ಭವ್ಯ ಪರಂಪರೆಯಿರುವ ಸಾಬೂನನ್ನು  ಹೊಚ್ಚ ಹೊಸ ರೂಪದಲ್ಲಿ , ವಿನ್ಯಾಸದಲ್ಲಿ ಅತ್ಯಂತ ವೈಭವ ಅಭಿಮಾನ ಮತ್ತು ಸಂಭ್ರಮದೊಂದಿಗೆ ನಿಮಗೆ ಪರಿಚಯಿಸುತ್ತಿದ್ದೇವೆ. ನೈಸರ್ಗಿಕ ಶ್ರೀಗಂಧ ತೈಂದ ಪರಿಮಳವನ್ನೂ , ಹಲವು ಪೀಳಿಗೆಗಳ ಪ್ರೀತಿಯನ್ನೂ ಹಿಡಿದಿಟ್ಬಿರುವ ಈ ಸಾಬೂನು; ನಿಮ್ಮೆಲ್ಲರ ನಾಳೆಗಳನ್ನು ಮತ್ತಷ್ಟು ಸುವಾಸಿತವಾಗಿಸಲು'" మొందేదియిద్ిది: KSDL ಸಂಸ್ಥೆಯು ತನ್ನ ಸಮರ್ಥ ಮುಂದಾಳತ್ವದಲ್ಲಿ ಮೈಸೂರ್ ಸ್ಯಾಂಡಲ್ ಉತ್ಪನ್ನಗಳ ಕ್ರೇಣಿಯನ್ನು ` ರೂಪಾಂರಗೊಳಿಸಿ ಇನ್ನಷ್ಟು ಭವ್ಯಗೊಳಿಸಿದೆ .` ಶ್ರೀ ಸಿದ್ದರಾಮಯ್ಯ ಶ್ರೀಡಿಕೆ ಶಿವಕುಮಾರ್ ` ಶೀಅಪ್ಪಾಜಿ ನಿಎಸ್ ನಾಡಗೇಡ ರ ಎ0 ಬ ಪಾಟೀಲ ಮೂಿಖ್ಯ ಬಯ3್ & ಮಧ್ಯಮ Braltlt ` ముఃన [సరర మొుద్ిదమ: చిధాననుః ర్లీజక్త ಮುನ್ನಉ ಮುಖಮಂ[ು ' ಮುಖವಂತಗಳು ` Jபவ ಔartೂ ಮೂಐಕೌuಶಕ ಆಭಿವಯಗಭಿಸಣವೊ ' tಅರtd ಶೆಎಸ'ಡಿಎ೭್ arLn-na.d octtt6 NodEd ----- ತನ್ನ ಮುಂದಿನ ವೈಭವೋಪೇ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ' ಸಂದರ್ಭದಲ್ಲಿ, ನಮ್ಮ ಹೆಮ್ಮೆಯ ಸಂಸ್ಥೆಯ ರಾಯಭಾರಿಯಾಗಲು ಸಮ್ಮತಿಸಿರುವ ಹೆಸರಾಂ3 3ಾ0ೆ ತಮನ್ನಾ ಭಾಟಿಯಾ . ಅವರಿಗೆ ನಮ್ಮ ಹಯತ್ಪೂರ್ವಕ ಕಯತಜ್ಞತೆಯನ್ನು ಸಲ್ಲಿಸುತ್ತೇವೆ . ಮುಂಬರುವ ಹೊಸ ಯುಗದಲ್ಲಿ ಹೊಸ ಪೀಳಿಗೆಯು ತನ್ನ ಭವ್ಯ ಇತಿಹಾಸವನ್ನು ಹೊಸತನದೊಂದಿಗೆ ಸ್ವೀಕರಿಸಲಿದೆ . 100% NATURAL SANDALIVOOD ಹದೂಸ್ QH బ్శ్చం"ి  Mysore Sandal Socp  *100% ಪರಿಶುದ್ಧ ನ್ಯೆಸರ್ಗಿಕ ಶ್ರೀಗಂಧದೆಣ್ಣೆಯುಕ್ತ ಏಕ್ಯೆಕ ಸಾಬೂನು ` 'Fad Pagn Na  [70 - ShareChat