ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ಕಳಬೇಡ (IPC ಸೆಕ್ಷನ್ -379A) ಕೊಲಬೇಡ (IPC ಸೆಕ್ಷನ್ -302) ಹುಸಿಯ ನುಡಿಯಲು ಬೇಡ (IPC ಸೆಕ್ಷನ್ - 193) ಅನ್ಯರಿಗೆ ಅಸಹ್ಯಪಡಬೇಡ (IPC ಸೆಕ್ಷನ್ -504) ಇದಿರ ಹಳಿಯಲು ಬೇಡ. (IPC ಸೆಕ್ಷನ್ 420) ಇದೇ ಅಂತರಂಗಶುದ್ದಿ , ಇದೇ ಬಹಿರಂಗಶುದ್ದಿ నమ్మ ' ಕೂಡಲಸಂಗಮದೇವರನೊಲಿಸುವ ಪರಿ  ಇದೇ ಬಸವಣ್ಣನ ಈ ಒಂದು ವಚನದಲ್ಲಿ ಹೆಚ್ಚು ' 803 @De IPC ಸೆಕ್ಷನ್ ಗಳು ಒಳಗೊಂಡಿವೆ ಈ ಒಂದು ವಚನ ಪಾಲಿಸಿದರೆ ಭಾರತೀಯ ದಂಡ ಸಂಹಿತೆಯ (IPC ಸೆಕ್ಷನ್ ಗಳ) ಗೊಡವೆ ಇಲದಂತೆ ಸಮಾಜ ಬದುಕಬಹುದು. ಈ ಕಾರಣದಿಂದಲೇ "ಜಗಜ್ಯೋತಿ" ಎನಿಸಿಕೊಂಡಿದ್ದು : ಬಸವಣ್ಣ ' ಕಳಬೇಡ (IPC ಸೆಕ್ಷನ್ -379A) ಕೊಲಬೇಡ (IPC ಸೆಕ್ಷನ್ -302) ಹುಸಿಯ ನುಡಿಯಲು ಬೇಡ (IPC ಸೆಕ್ಷನ್ - 193) ಅನ್ಯರಿಗೆ ಅಸಹ್ಯಪಡಬೇಡ (IPC ಸೆಕ್ಷನ್ -504) ಇದಿರ ಹಳಿಯಲು ಬೇಡ. (IPC ಸೆಕ್ಷನ್ 420) ಇದೇ ಅಂತರಂಗಶುದ್ದಿ , ಇದೇ ಬಹಿರಂಗಶುದ್ದಿ నమ్మ ' ಕೂಡಲಸಂಗಮದೇವರನೊಲಿಸುವ ಪರಿ  ಇದೇ ಬಸವಣ್ಣನ ಈ ಒಂದು ವಚನದಲ್ಲಿ ಹೆಚ್ಚು ' 803 @De IPC ಸೆಕ್ಷನ್ ಗಳು ಒಳಗೊಂಡಿವೆ ಈ ಒಂದು ವಚನ ಪಾಲಿಸಿದರೆ ಭಾರತೀಯ ದಂಡ ಸಂಹಿತೆಯ (IPC ಸೆಕ್ಷನ್ ಗಳ) ಗೊಡವೆ ಇಲದಂತೆ ಸಮಾಜ ಬದುಕಬಹುದು. ಈ ಕಾರಣದಿಂದಲೇ "ಜಗಜ್ಯೋತಿ" ಎನಿಸಿಕೊಂಡಿದ್ದು : ಬಸವಣ್ಣ ' - ShareChat