ShareChat
click to see wallet page
search
#💐ಗುರುವಾರದ ಶುಭಾಶಯಗಳು ಇಂದು ನಮ್ಮ ಪ್ರೀತಿಯ ಕನ್ನಡದ ಕವಿ ಕೆ ಎಸ್ ನಿಸಾರ್ ಅಹಮದ್ ಜನ್ಮದಿನ 'ನಿತ್ಯೋತ್ಸವ ಕವಿ' ಎಂದೇ ಪ್ರಸಿದ್ಧರಾದ ನಿಸಾರ್ ಅಹಮದ್‍ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ. ಪದ್ಮಶ್ರೀ ಮತ್ತು ಪಂಪ ಪ್ರಶಸ್ತಿಯಂತಹ ಹಲವಾರು ಪ್ರಶಸ್ತಿ, ಗೌರವಗಳು ನಿಸಾರರನ್ನು ಅಲಂಕರಿಸಿವೆ. ಮಹಾನ್ ನಿತ್ಯೋತ್ಸವ ಕವಿ " ಕೆ ಎಸ್ ನಿಸಾರ್ ಅಹಮದ್ ರವರಿಗೆ ಈ ಜನ್ಮದಿನದಂದು ನಾವೆಲ್ಲರೂ ಅವರನ್ನು ಸ್ಮರಿಸುತ್ತಾ ಅವರಿಗೆ ನಮ್ಮ ಗೌರವ ಸಲ್ಲಿಸೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
💐ಗುರುವಾರದ ಶುಭಾಶಯಗಳು - ಖನಿತ್ಯೋತ್ಸನ ಕಣ ` 9 రి ననో నిసంరా అనసుగో ಅನಲಗೆ ನರ್ಗಖನ ಶುಭಾಶಯಗಳು ` ಖನಿತ್ಯೋತ್ಸನ ಕಣ ` 9 రి ననో నిసంరా అనసుగో ಅನಲಗೆ ನರ್ಗಖನ ಶುಭಾಶಯಗಳು ` - ShareChat