ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಧನಕ್ಕೆ ಮನವನೊಡ್ಡಿದಡೇನು ? ಮನಕ್ಕೆ ಧನವನೊಡ್ಡಿದಡೇನು ? ತನು; ಮನ; ಧನವ ಮೀರಿ ಮಾತಾಡಬಲ್ಲಡೆ ನಿಸ್ಸೀಮನು; ಆತ ನಿಜೈಕ್ಯನು: ఆత ತನು; ಮನ, ಧನವನುವಾದಡೆ ಕೂಡಲಸಂಗಮದೇವನೊಲಿವ. -~கஜலகல ಧನಕ್ಕೆ ಮನವನೊಡ್ಡಿದಡೇನು ? ಮನಕ್ಕೆ ಧನವನೊಡ್ಡಿದಡೇನು ? ತನು; ಮನ; ಧನವ ಮೀರಿ ಮಾತಾಡಬಲ್ಲಡೆ ನಿಸ್ಸೀಮನು; ಆತ ನಿಜೈಕ್ಯನು: ఆత ತನು; ಮನ, ಧನವನುವಾದಡೆ ಕೂಡಲಸಂಗಮದೇವನೊಲಿವ. -~கஜலகல - ShareChat