ShareChat
click to see wallet page
search
ಶ್ರೀ ಗುರು ಬಸವ ಲಿಂಗಾಯ ನಮಃ.. "ಉಂಡುಂಡು ಜರಿದವನು ಯೋಗಿಯೆ??? ಅಶನಕ್ಕೆ ಅಳುವವನು ಯೋಗಿಯೆ??? ವ್ಯಸನಕ್ಕೆ ಮರುಗುವವ [ನು] ಯೋಗಿಯೆ??? ಆದಿವ್ಯಾಧಿಯುಳ್ಳವ [ನು] ಯೋಗಿಯೆ??? ಯೋಗಿಗಳೆಂದಡೆ ಮೂಗನಾಗಳೆ ಕೊಯಿವೆ. ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳಾ, ಸಿದ್ಧರಾಮನೊಬ್ಬನೆ ಶಿವಯೋಗಿ.. ✍🏻 ಶರಣ ಸೊಡ್ಡಳ ಬಾಚರಸರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ನೊr೪ಬೊu೦ಸ ನೊr೪ಬೊu೦ಸ - ShareChat