ShareChat
click to see wallet page
search
*🛑✈️ಏರ್ ಇಂಡಿಯಾ ವಿಮಾನ ಅಪಘಾತ ಉದ್ದೇಶಪೂರ್ವಕ ಕೃತ್ಯ?* https://www.sathyapathanewsplus.com/post/air-india-flight-171-ahmedabad-crash-italian-report-pilot-fuel-switch-claim *👉🥏 ನಮ್ಮ ಅಧಿಕೃತ WhatsApp ಗ್ರೂಪ್‌ಗ ಈಗಲೇ ಸೇರಿ!* https://tinyurl.com/4f3w9u4h *⭕YouTube* https://tinyurl.com/mpu6k6be 📲 ಸತ್ಯವೇ ನಮ್ಮ ಪಥ… #news
news - ShareChat
ಏರ್ ಇಂಡಿಯಾ ವಿಮಾನ ಅಪಘಾತ ಉದ್ದೇಶಪೂರ್ವಕ ಕೃತ್ಯ? ಏನಿದು ವರದಿ!
ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತವು ತಾಂತ್ರಿಕ ದೋಷದಿಂದ ಸಂಭವಿಸಿಲ್ಲ, ಬದಲಾಗಿ ಎಂಜಿನ್‌ಗಳ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಕೈಯಾರೆ ಆಫ್ ಮಾಡಿರುವ ಉದ್ದೇಶಪೂರ್ವಕ ಕೃತ್ಯವೇ ಕಾರಣವೆಂದು ಹೊಸ ವರದಿ ಹೇಳಿದೆ.ಇಟಾಲಿಯನ್ ದಿನಪತ್ರಿಕೆ Corriere della Sera ಪ್ರಕಟಿಸಿದ ವರದಿಯ ಪ್ರಕಾರ, ಕಳೆದ ವರ್ಷ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ 171ರ ದುರಂತವು ತಾಂತ್ರಿಕ ವೈಫಲ್ಯದಿಂದ ಅಲ್ಲ, ಆದರೆ “ಉದ್ದೇಶಪೂರ್ವಕ ಕೃತ್ಯ”ದಿಂದ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಪ್ರಾಥಮಿಕವಾಗಿ ನಿರ್ಧರಿಸಿದ್ದಾರೆ. ಈ ಮಾಹಿತಿ ನವದೆಹಲಿ ಮತ್ತು ವಾಷಿಂಗ್ಟನ್ ನಡುವೆ ನಡೆದ ಇತ್ತೀಚಿನ ಚರ್ಚೆಗಳ ಬಗ್ಗೆ ತ