"ನೆನೆ ನೆನೆಯೆಂದಡೆ ಏನ ನೆನೆವನಯ್ಯಾ??? ಎನ್ನ ಕಾಯವೇ ಕೈಲಾಸವಾಯಿತ್ತು.. ಮನವೇ ಲಿಂಗವಾಯಿತ್ತು.. ತನುವೆ ಸಜ್ಜೆಯಾಯಿತ್ತು.. ನೆನೆವಡೆ ದೇವನುಂಟೆ??? ನೋಡುವಡೆ ಭಕ್ತನುಂಟೆ??? ✍️ ಅಲ್ಲಮಪ್ರಭುಗಳ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು


