ShareChat
click to see wallet page
search
ಶರಣ ನಿರಾಲಂಭ ಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಲಿಂಗಾಯತ ಧರ್ಮದ ಸಿದ್ಧಾಂತದಲ್ಲಿ ಜೋತಿಷ್ಯ, ರಾಶಿ ಭವಿಷ್ಯಕ 3 ~~ee ಪಂಚಾಂಗ ಪಂಚಾಂಗವೆಂದು ಕಳವಳಗೊಂಡು . ಜೋಯಿಸನ ಕರೆಯಿಸಿ, ಕೈಮುಗಿದು ಕಾಣಿಕೆಯನಿಕ್ಕಿ . ಕೊಟ್ಬು' ` ఎలి అడిశియం ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು; ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು? ಶರಣ ನಿರಾಲಂಬ ಪ್ರಭುದೇವ ' ಲಿಂಗಾಯತ ಧರ್ಮದ ಸಿದ್ಧಾಂತದಲ್ಲಿ ಜೋತಿಷ್ಯ, ರಾಶಿ ಭವಿಷ್ಯಕ 3 ~~ee ಪಂಚಾಂಗ ಪಂಚಾಂಗವೆಂದು ಕಳವಳಗೊಂಡು . ಜೋಯಿಸನ ಕರೆಯಿಸಿ, ಕೈಮುಗಿದು ಕಾಣಿಕೆಯನಿಕ್ಕಿ . ಕೊಟ್ಬು' ` ఎలి అడిశియం ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು; ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು? ಶರಣ ನಿರಾಲಂಬ ಪ್ರಭುದೇವ ' - ShareChat