ShareChat
click to see wallet page
search
ಶ್ರೀ ಗುರು ಬಸವ ಲಿಂಗಾಯ ನಮಃ.. "ಅಸ್ಥಿಗತರು ಚರ್ಮಗತರು ರುಧಿರಗತರು ಮಾಂಸಗತರು ಗತವಾದರೊ ಗತವಾದರೊ! ಅತಿಶಯದ ಅನುಪಮದ ನಿಜವನರಿಯದೆ! ಮನ ಮುಟ್ಟದ ಲಿಂಗವ ಉಳಿ ಮುಟ್ಟಬಲ್ಲುದೆ??? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ. ಇಲ್ಲ.. ✍🏻 ಶರಣ ಘಟ್ಟಿವಾಳಯ್ಯನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ಓಂ ಶ್ರೀ ಗುರು ಬಸವ ಶರಣ లింగాయి నమః ಘಟ್ಟಿವಾಳಯಯ 009360  ಓಂ ಶ್ರೀ ಗುರು ಬಸವ ಶರಣ లింగాయి నమః ಘಟ್ಟಿವಾಳಯಯ 009360 - ShareChat