ShareChat
click to see wallet page
search
"ಗಾಂಧಾರಿ ಮಾಂಧಾರಿಯೆಂಬ ಆಹೋರಾತ್ರಿಯಲ್ಲಿ ಲಿಂಗವ ಪೂಜಿಸಬೇಕು.. "ಊರ ಕೋಳಿ ಕೂಗವ ಮುನ್ನ.. "ಕಾಡ ನವಿಲು ಒದರದ ಮುನ್ನ.. "ಲಿಂಗವ ಪೂಜಿಸಬೇಕು.. "ಗೋವುಗಳ ಕೊಲುವ ಪಾಪಿಯ ದನಿ ಕೇಳುವ ಮುನ್ನ.. "ತುಂಬಿ ಮುಟ್ಟಿ ಪುಷ್ಪ ನಿಮ೯ಲ್ಯವಾಗದ ಮುನ್ನ.. "ಲಿಂಗವ ಪೂಜಿಸಬೇಕು.. "ಶುದ್ಧಾಂತ: ಕರಣವಾಗಿ ಲಿಂಗದ ಪೂಜೆಯ ಮಾಡಬೇಕು.. "ತನ್ನೊಡನೆ ಮಲಗಿದ೯ ಸತಿಯನೆಬ್ಬಿಸದೆ ಲಿಂಗಕ್ಕೆರೆದ ಸದ್ಬಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ ಕೂಡಲಸಂಗಮದೇವಾ.. ✍️ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು
ಬಸವಣ್ಣನವರ ವಚನಗಳು - ShareChat