"ರೂಪ[ನೆ] ಕಂಡರು, ನಿರೂಪ[ನೆ] ಕಾಣರು. ಅನುವನೆ ಕಂಡರು, ತನುವನೆ ಕಾಣರು. ಆಚಾರವನೆ ಕಂಡರು, ವಿಚಾರವನೆ ಕಾಣರು. ಗುಹೇಶ್ವರಾ ನಿಮ್ಮ ಕುರುಹನೆ ಕಂಡರು, ಕೂಡಲರಿಯದೆ ಕೆಟ್ಟರು! ✍️ ಶೂನ್ಯ ಪೀಠಾಧೀಶ ಅಲ್ಲಮಪ್ರಭುದೇವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
![ವಚನಗಳು - ఓం ಶ್ರೀ ಗುರು ಬಸವ ಲಿಂಗಾಯ ನಮಃ PHOTOLAB photolab-Icom] ఓం ಶ್ರೀ ಗುರು ಬಸವ ಲಿಂಗಾಯ ನಮಃ PHOTOLAB photolab-Icom] - ShareChat ವಚನಗಳು - ఓం ಶ್ರೀ ಗುರು ಬಸವ ಲಿಂಗಾಯ ನಮಃ PHOTOLAB photolab-Icom] ఓం ಶ್ರೀ ಗುರು ಬಸವ ಲಿಂಗಾಯ ನಮಃ PHOTOLAB photolab-Icom] - ShareChat](https://cdn4.sharechat.com/bd5223f_s1w/compressed_gm_40_img_195091_11d7bda9_1772000193365_sc.jpg?tenant=sc&referrer=pwa-sharechat-service&f=365_sc.jpg)

