ShareChat
click to see wallet page
search
ಅಲ್ಲಮಪ್ರಭುದೇವರ ವಚನ.. #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ
ಬಸವಾದಿ ಶರಣ ಶರಣೆಯರು - ಶೀಗುರುಬಸವಲಿಂಗಾಯ ನಮಃ ನೀರು ಪತ್ರೆ ಪುಷ್ಪ ಧೂಪ ದೀಪಾರತಿಯಲ್ಲಿ ಪೂಜಿಸಿ ಪೂಜಿಸಿ ಬಳಲುತ್ತಿದ್ದಾರೆ. ಏನೆಂದರಿಯರು ಎಂತೆಂದರಿಯರು ಜನ ಮರುಳೊ ಜಾತ್ರೆ ಮರುಳೊ ಎಂಬಂತೆ; ಎಲ್ಲರೂ ಪೂಜಿಸಿ, ಏನನೂ ಕಾಣದೆ , ಲಯವಾಗಿ ಹೋದರು ಗುಹೇಶ್ವರಾ. ಅಲ್ಲಮಪ್ರಭುದೇವರು ಶೀಗುರುಬಸವಲಿಂಗಾಯ ನಮಃ ನೀರು ಪತ್ರೆ ಪುಷ್ಪ ಧೂಪ ದೀಪಾರತಿಯಲ್ಲಿ ಪೂಜಿಸಿ ಪೂಜಿಸಿ ಬಳಲುತ್ತಿದ್ದಾರೆ. ಏನೆಂದರಿಯರು ಎಂತೆಂದರಿಯರು ಜನ ಮರುಳೊ ಜಾತ್ರೆ ಮರುಳೊ ಎಂಬಂತೆ; ಎಲ್ಲರೂ ಪೂಜಿಸಿ, ಏನನೂ ಕಾಣದೆ , ಲಯವಾಗಿ ಹೋದರು ಗುಹೇಶ್ವರಾ. ಅಲ್ಲಮಪ್ರಭುದೇವರು - ShareChat