ಪ್ರತಿಕೂಲ ಸಂದರ್ಭ ಎದುರಾದಾಗ ಹನುಮಂತನ ಈ ಒಂದು ಮಂತ್ರ ಪಠಿಸಬೇಕಂತೆ.!
ಪ್ರತಿಕೂಲ ಪರಿಸ್ಥಿತಿಗಳು ಅಥವಾ ಕಷ್ಟದ ಸಮಯಗಳು ಎದುರಾದಂತಹ ಸಂದರ್ಭದಲ್ಲಿ ಹನುಮಂತನಿಗೆ ಸಮರ್ಪಿತವಾದ ಈ ಒಂದು ಮಂತ್ರವನ್ನು ಪಠಿಸುವುದರಿಂದ ಅದು ನಿಮ್ಮನ್ನು ಪ್ರತಿಕೂಲ ಪರಿಸ್ಥತಿಯಿಂದ ಪಾರು ಮಾಡುವುದು. ಪ್ರತಿಕೂಲ ಪರಿಸ್ಥಿತಿಯಲ್ಲಿ ನೀವು ಪಠಿಸಬೇಕಾದ ಹನುಮಂತನ ಆ ಒಂದು ಮಂತ್ರ ಯಾವುದು.? ಆಂಜನೇಯ ಸ್ವಾಮಿಯ ಆ ಮಂತ್ರದ ಶಕ್ತಿಯೇನು ನೋಡಿ.