ಹಿಂದೂ ಮೌಲ್ಯಗಳ ಜಾಗೃತಿ ಅತ್ಯವಶ್ಯ: ಚಿತ್ರದುರ್ಗ ಹಿಂದೂ ಸಂಗಮದಲ್ಲಿ ವಿಕಾಸ್ ಪುತ್ತೂರು ಅಭಿಪ್ರಾಯ. - Samagra Suddi
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 02 ಭಾರತದಲ್ಲಿ ರಾಷ್ಟ್ರದ ಪರಿಕಲ್ಪನೆಗೆ ಬಹು ಪ್ರಾಚೀನ ಇತಿಹಾಸವಿದೆ. ಭೂಮಿಯನ್ನು ತಾಯಿಯ ಸ್ವರೂಪದಲ್ಲಿ ಕಂಡವರು ನಾವು. ಹೀಗಾಗಿಯೇ ಈ ದೇಶವನ್ನು ಭಾರತಮಾತೆ ಎನ್ನುತ್ತೇವೆ, ಭಾರತದ…