ShareChat
click to see wallet page
search
"ವೇದಶಾಸ್ತ್ರ ಆಗಮ ಪುರಾಣಂಗಳೆಲ್ಲವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿ ಭೋ! "ಅವ ಕುಟ್ಟಲೇಕೆ ಕುಸುಕಲೇಕೆ??? "ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚ ಬರಿಯ ಬಯಲು ಚೆನ್ನಮಲ್ಲಿಕಾರ್ಜುನ.. ✍️ ಅಕ್ಕಮಹಾದೇವಿಯವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - ವೇದರಾಸ ಆಗಮ పురాణంగేళిల్లవు ಕೊಟ್ಟಣವ ಕುಟ್ಟಿದ ನುಚ್ಚು  ತೌಡು ಕಾಣಿ ಭೋ! ಅವ ಕುಟಲೇಕೆ ಕುಸುಕಲೇಕೆ?  ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚ ಬರಿಯ ಬಯಲು జిన్నమల్లిాజుకనే ಅಕ್ಕಮಹಾದೇವಿ ವೇದರಾಸ ಆಗಮ పురాణంగేళిల్లవు ಕೊಟ್ಟಣವ ಕುಟ್ಟಿದ ನುಚ್ಚು  ತೌಡು ಕಾಣಿ ಭೋ! ಅವ ಕುಟಲೇಕೆ ಕುಸುಕಲೇಕೆ?  ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚ ಬರಿಯ ಬಯಲು జిన్నమల్లిాజుకనే ಅಕ್ಕಮಹಾದೇವಿ - ShareChat