ShareChat
click to see wallet page
search
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಕಾಲಜ್ಞಾನಿಗಳಾದ ಪರಮಪೂಜ್ಯ ಶ್ರೀ ಯೋಗಿ ನಾರೇಯಣ ಯತೀಂದ್ರ ಕೈವಾರ ತಾತಯ್ಯನವರ ತ್ರಿಶತಮಾನ ಜಯತ್ಯೋತ್ಸವ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರುತ್ತಾ, ಆ ಸಂತ ಶ್ರೇಷ್ಠರಿಗೆ ನನ್ನ ನಮನಗಳನ್ನು ಸಮರ್ಪಿಸುತ್ತೇನೆ. ಜೀವನ ಸತ್ಯಗಳನ್ನು ಸರಳವಾಗಿ ಬೋಧಿಸಿ ಜನತೆಯಲ್ಲಿ ಅರಿವಿನ ದೀವಿಗೆ ಹಚ್ಚಿದ ಅವರು, ತಮ್ಮ ಸಂದೇಶಗಳ ಮೂಲಕವೇ ಸಮಾಜ ಸುಧಾರಣೆಗೆ ಅನನ್ಯ ಕೊಡುಗೆ ನೀಡಿದ್ದರು. ಭಕ್ತಿ ಶ್ರದ್ಧೆಯಿಂದ ತಾತಯ್ಯನವರನ್ನು ಸ್ಮರಿಸೋಣ. #ಕೈವಾರತಾತಯ್ಯ
✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ - ಜ್ಞಾನಿಗಳಾದಸದ್ದುರು ನಾರಯೊಣ 8e ಕೈವಾರ ತಾತಯೃನವರ ತಿಶತಮಾನ್ ಜಯಂತೋತ್ಸವ 3 ஒலலால் ಹೆಚ್ ಡಿಕುಮಾರಸ್ವಾಮಿ   @hd_kumaraswamy @hd kumaraswamy ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ ಕೈಗಾರಿಕೆ ಭಾರತ ಸರ್ಕಾರ '" HD Kumaraswamy @hd kumaraswamy చొఖ్చెంక్రగాళు ಹಾಗೂ ಮಾಚಿ ಜ್ಞಾನಿಗಳಾದಸದ್ದುರು ನಾರಯೊಣ 8e ಕೈವಾರ ತಾತಯೃನವರ ತಿಶತಮಾನ್ ಜಯಂತೋತ್ಸವ 3 ஒலலால் ಹೆಚ್ ಡಿಕುಮಾರಸ್ವಾಮಿ   @hd_kumaraswamy @hd kumaraswamy ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ ಕೈಗಾರಿಕೆ ಭಾರತ ಸರ್ಕಾರ '" HD Kumaraswamy @hd kumaraswamy చొఖ్చెంక్రగాళు ಹಾಗೂ ಮಾಚಿ - ShareChat