#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಕಾಲಜ್ಞಾನಿಗಳಾದ ಪರಮಪೂಜ್ಯ ಶ್ರೀ ಯೋಗಿ ನಾರೇಯಣ ಯತೀಂದ್ರ ಕೈವಾರ ತಾತಯ್ಯನವರ ತ್ರಿಶತಮಾನ ಜಯತ್ಯೋತ್ಸವ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರುತ್ತಾ, ಆ ಸಂತ ಶ್ರೇಷ್ಠರಿಗೆ ನನ್ನ ನಮನಗಳನ್ನು ಸಮರ್ಪಿಸುತ್ತೇನೆ.
ಜೀವನ ಸತ್ಯಗಳನ್ನು ಸರಳವಾಗಿ ಬೋಧಿಸಿ ಜನತೆಯಲ್ಲಿ ಅರಿವಿನ ದೀವಿಗೆ ಹಚ್ಚಿದ ಅವರು, ತಮ್ಮ ಸಂದೇಶಗಳ ಮೂಲಕವೇ ಸಮಾಜ ಸುಧಾರಣೆಗೆ ಅನನ್ಯ ಕೊಡುಗೆ ನೀಡಿದ್ದರು. ಭಕ್ತಿ ಶ್ರದ್ಧೆಯಿಂದ ತಾತಯ್ಯನವರನ್ನು ಸ್ಮರಿಸೋಣ.
#ಕೈವಾರತಾತಯ್ಯ


