ShareChat
click to see wallet page
search
"ಮೌನದಲುಂಬುದು ಆಚಾರವಲ್ಲ! " ಲಿಂಗಾರ್ಪಿತವ ಮಾಡಿದ ಬಳಿಕ ತುತ್ತಿಗೊಮ್ಮೆ ಶಿವಶರಣ ನೆನುತಿರಬೇಕು! ಕರಣ ಕರಣ ವೃತ್ತಿ ಗಳಡಗುವವು ಕೂಡಲಸಂಗನ ಶರಣರ ನೆನೆಯುತ್ತಾ ಉಂಡರೆ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಬಸವಾದಿ ಶರಣ ಶರಣೆಯರು - ShareChat