ShareChat
click to see wallet page
search
ಶರಣ ಡೋಹರ ಕಕ್ಕಯ್ಯ ನವರ ವಚನ.. #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - "ಕಷ್ಟಕುಲದಲ್ಲಿ ಹುಟ್ಟಿದ ಕರ್ಮವ ಕಳೆದು ಮುಟ್ಟಿ ಪಾವನ యోడి శింట్బనయ్య శరస్థలశ్శి లింగవ ఆ లింగ ಬಂದು ಸೋಂಕಲೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯ , ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ , ಮನದಲ್ಲಿ ಲಿಂಗವನೆಲೆಗೊಳಿಸಿದ , ಭಾವದಲ್ಲಿ ಜಂಗಮವ ನೆಲೆಗೊಳಿಸಿದ   ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ! ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ, ಚತುರ್ವಿಧ ಸಾರಾಯ ಸ್ಥಲವ ಸಂಭಂದವ ಮಾಡಿದ ಬಸವಗುರು ಕಾರುಣ್ಯದಿಂದ ಪ್ರಭುದೇವರ ಶ್ರೀ ಪಾದವ ಕಂಡು ಬದುಕಿದೆನು ಕಾಣಾ ಅಭಿನವ ಮಲ್ಲಿಕಾರ್ಜುನ: ' ಡೋಹರ ಕಕ್ಕಯ್ಯ ಶರಣರು: "ಕಷ್ಟಕುಲದಲ್ಲಿ ಹುಟ್ಟಿದ ಕರ್ಮವ ಕಳೆದು ಮುಟ್ಟಿ ಪಾವನ యోడి శింట్బనయ్య శరస్థలశ్శి లింగవ ఆ లింగ ಬಂದು ಸೋಂಕಲೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯ , ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ , ಮನದಲ್ಲಿ ಲಿಂಗವನೆಲೆಗೊಳಿಸಿದ , ಭಾವದಲ್ಲಿ ಜಂಗಮವ ನೆಲೆಗೊಳಿಸಿದ   ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ! ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ, ಚತುರ್ವಿಧ ಸಾರಾಯ ಸ್ಥಲವ ಸಂಭಂದವ ಮಾಡಿದ ಬಸವಗುರು ಕಾರುಣ್ಯದಿಂದ ಪ್ರಭುದೇವರ ಶ್ರೀ ಪಾದವ ಕಂಡು ಬದುಕಿದೆನು ಕಾಣಾ ಅಭಿನವ ಮಲ್ಲಿಕಾರ್ಜುನ: ' ಡೋಹರ ಕಕ್ಕಯ್ಯ ಶರಣರು: - ShareChat