Wallet Install
Home
Explore
Wallet
Video
Profile
Trends
English
M M RAMESH - Author on ShareChat
M M RAMESH
852 views • 6 days ago
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #📜ಪ್ರಚಲಿತ ವಿದ್ಯಮಾನ📜 #🤓ಸರಕಾರಿ ಉದ್ಯೋಗ ಅಪ್ಡೇಟ್ಸ್ #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #ದಿನಪತ್ರಿಕೆ
ದು.ಗು ಲಕ್ಷ್ಮಣ, ಜೆಪಿಗೆ ಸಾವರ್ಕರ್ ಪರಶಸ್ತಿ ಬೆಂಗಳೂರು: ಸಾವರ್ಕರ್ ಸಾಹಿತ್ಯ ಸಂಘ ವತಿಯಿಂದ' ಕೊಡಮಾಡುವ ಪ್ರತಿಷ್ಠಿತ 'ವೀರ ಸಾವರ್ಕರ್ ರಾಷ್ಟೀಯ ಪ್ರಶಸ್ತಿ'ಗೆಹಿರಿಯ ಪತ್ರಕರ್ತ ದು.ಗು ಲಕ್ಷ್ಮಣ  ಹಾಗೂ ಲೇಖಕ; ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ: ಕಳಿದ ಮೂರು ವರ್ಷಗಳಿಂದ ಸಾವರ್ಕರ್ ಸಾಹಿತ್ಯ;" ಪತಿಕೋದ್ಯಮ ಹಾಗೂ ರಾಷ್ಟೀಯ ವಿಚಾರಧಾರೆಯಲ್ಲಿ ದುಗು  ಲಕ ವೂ గణ్యర ಪ್ರಶಸ್ತಿಯನ್ನು ಸೇವೆ ಸಲ್ಲಿಸಿದ ರಿಗೆ ಈ ನೀಡಲಾಗುತ್ತಿದೆ. 2025ನೇ ಸಾಲಿನ ಪ್ರಶಸ್ತಿಗೆ' ದು.ಗು: ಲಕ್ಷ್ಮಣ್ ಹಾಗೂ 2026ನೇ ಸಾಲಿಗೆ ಜಯಪ್ರಕಾಶ ' ಹೆಸರನ್ನು ಘೋಷಿಸಲಾಗಿದೆ. ಪ್ರಶಸ್ತಿಯು    ನಾರಾಯಣ రణిశియన్ను ತಲಾ 25 ಸಾವಿರ ರೂ. ನಗದು ಹಾಗೂ ಸ್ಮ ಒಳಗೊಂಡಿದೆ: ಪ್ರಶಸ್ತಿ ಪ್ರದಾನ ಸಮಾರಂಭವನ್ನು 29ರ೦ದು   ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿ ಜಯಪಕಾಶ ಮುಖ್ಯ  ಸಭಾಂಗಣದಲ್ಲಿ ಹಮ್ಮಿ ಕೊಳ್ಳಲಾಗಿದೆ. అదెమ్య ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎ೦ದು ಸಾವರ್ಕರ್' ಮಾಜಿ ಎಂಎಲ್ಸಿಡಾಎಸ್ ಆರ್. ಲೀಲಾ ಸಾಹಿತ್ಯ ಸಂಘದ ಅಧ್ಯಕ್ಷಡಾ ಜಿಬಿ ಹರೀಶ್ ತಿಳಿಸಿದ್ದಾರೆ:
14 shares
Home
Explore
Wallet
Video