Wallet Install
Home
Explore
Wallet
Video
Profile
Trends
English
Pan Raj - Author on ShareChat
Pan Raj
535 views • 1 days ago
#ವಚನವಾಹಿನಿ
ಸಜ್ಜನವೆ ಮಜ್ಜನ, ಸದಾಚಾರವೆ ಧೂಪಾರತಿ , ಆಗಮವೆ ಪೂಜೆಯಾಗಿ ಅಂಗವಿರಹಿತವಾದಲ್ಲಿ ಉದಯಾಸ್ತಮಾನವಿಲ್ಲದ ಲಿಂಗಾರ್ಚನೆ;, ಮಹಾಘನಸೋಮೇಶ್ವರಾ , ನಿಮ್ಮ రిరణంగి
10 shares

More like this

  • Pan Raj - Author on ShareChat
    Pan Raj
    #ವಚನವಾಹಿನಿ
    ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ బిరగాదినెయ్య రామనాథ: ನೀ ಬೆರಸುವ ಭೇದಕ್ಕೆ
    14
    10
  • Pan Raj - Author on ShareChat
    Pan Raj
    #ವಚನವಾಹಿನಿ
    ದೇವಸ್ಥಾನ) ದಾನಮ್ಮದ್ಲೆೇ್ದಿವ ಅ೨ Jopes श्री दानम्मादेवी मंदिर ಮಾರುತನಲ್ಲಿ ಬೆರೆದ ಗಂಧದಂತೆ, ಸುರತದಲ್ಲಿ ಬೆರೆದ ಸುಖದಂತೆ, ಮಚ್ಚಿದಲ್ಲಿ ಕೊಡುವ ಉಚಿತದಂತೆ;, ಭಕ್ತರಿಗದೆ ಹಾದಿ ಎಂದೆ ನಾಸ್ತಿನಾಥ:
    14
    14
  • Pan Raj - Author on ShareChat
    Pan Raj
    #ವಚನವಾಹಿನಿ
    ಉದಕವೆಲ್ಲಾ ಒಂದೇoooo | ಈಚಲವನ್ಾಶ್ರ್ರಯಿಸಿ" ಮಧಪಾನವನಿಸಿತು ooo ಸುರಾತರ್ತುವನಾಶ್ರಯಿಸಿ ' ಅಮತವನಿಸಿತು 000 ದೇಹವೇಲಾ ಒಂದೇ: ಅಂಗನೆಯರ ಆಶ್ರಯಿಸಿ ಭವಕೆ ಬೀಜವಾಗಿತತು ನೋಾದಣಕಪಿಲ | ಅಂಗವ ಆಶ್ರಯಿಸಿ దావానెలటి ಸಿತು ನೋಡಾ ಸಿದ್ಧ ಮಲ್ಲಿಕಾರ್ಜುನ್:
    11
    10
  • Pan Raj - Author on ShareChat
    Pan Raj
    #ವಚನವಾಹಿನಿ
    ಕಾಯಕ್ಕೆ ಸೋಂಕು ಸುಖ ಜಿಹ್ವೆಗೆ ಮಧುರ ಸುಖ: ದೃಕ್ಕಿಗೆ ಚಿತ್ರಭೇದಸುಖ ಶ್ರೋತ್ರಕ್ಕೆ ನಾದಶಬ್ದ ಸುಖ: ಘ್ರಾಣಕ್ಕೆ ಸುಗಂಧಸುಖ ಕೊಟ್ಟು ಇಂತಿವೆಲ್ಲವನರಿದು; ಕೊಡುವ ಭೇದದಲ್ಲಿ  ಅರ್ಪಿತಅವಧಾನಿಯಾಗಿರಬೇಕೆಂಬರು: ಬಹುಭೇದವಂತಿಳಿದು, ಏಕೇಂದ್ರಿಯಸುಚಿತ್ತನಾಗಿ ಇದ್ದವಂಗೆ ಕ್ರೀ ಜ್ಞಾನ ಸಮರ್ಪಣ ಏಣಾಂಕಧರ ಸೋಮೇಶ್ವರಲಿಂಗಕ್ಕೆ
    12
    8
  • Pan Raj - Author on ShareChat
    Pan Raj
    #ವಚನವಾಹಿನಿ
    ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲವಾಗಿ ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗ ಧ್ಯಾನ ಮೌನವನರಿಯೆ ಧ್ಯಾನಾತೀತ ತಾನೆಯಾಯಿತ್ತಾಗಿ ಜ್ಞೇಯಂಗಳೆಲ್ಲವ ಮೀರಿ   ಜ್ಞಾತೃ ஜூல ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ , ಬೆಳಕಾದ ಕರದಿಷ್ಟಲಿಂಗ ಅಂತರಂಗಕ್ಕೆ 0
    9
    5
  • Pan Raj - Author on ShareChat
    Pan Raj
    #ವಚನವಾಹಿನಿ
    ಆಕಾಶದಲ್ಲಾಡುವ ಪಟಕ್ಕಾದಡೆಯೂ ಮೂಲಸೂತ್ರವಿರಬೇಕು: ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು: ಭೂಮಿಯಿಲ್ಲದೆ ಬಂಡಿ ನಡೆವುದೆ . అంగశ్శి లింగవిల్లదినిన్సెంగవాగబాందు: ಕೂಡಲಚೆನ್ನಸಂಗಮದೇವರಲ್ಲಿ ಸಂಗವಿಲ್ಲದೆ ನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೆ
    8
    10
  • Pan Raj - Author on ShareChat
    Pan Raj
    #ವಚನವಾಹಿನಿ
    ಗುರುವಿಡಿದು ಕುರುಹಕಾಣಬೇಕು  . ಕುರುಹುವಿಡಿದುಅರುಹಕಾಣಬೇಕು , ಅರುಹುವಿಡಿದು ಆಚಾರವಕಾಣಬೇಕು .*s* ಆಚಾರವಿಡಿದುನಿಜವಕಾಣಬೇಕು . ಅಖಂಡೇಶ್ವರಲಿಂಗವಕೂಡಬೇಕು: ನಮ್ಮ  ನಿಜವಿಡಿದು   ಗುರುವಿಡಿದು ಕುರುಹಕಾಣಬೇಕು  . ಕುರುಹುವಿಡಿದುಅರುಹಕಾಣಬೇಕು , ಅರುಹುವಿಡಿದು ಆಚಾರವಕಾಣಬೇಕು .*s* ಆಚಾರವಿಡಿದುನಿಜವಕಾಣಬೇಕು . ಅಖಂಡೇಶ್ವರಲಿಂಗವಕೂಡಬೇಕು: ನಮ್ಮ  ನಿಜವಿಡಿದು
    7
    10
  • Pan Raj - Author on ShareChat
    Pan Raj
    #ವಚನವಾಹಿನಿ
    ಪ್ರಕೃತಿವಿಡಿದಿಹುದು ಪ್ರಾಣ .. ಪ್ರಾಣವಿಡಿದಿಹುದು   ஜூல. ಜ್ಞಾನವಿಡಿದಿಹುದು . ಗುರು ಲಿಂಗ ಜಂಗಮ: ಇಂತೀ ವರಪ್ರಸಾದ ಸುಗುಣವೆಂದು ಹಿಡಿದು  ನಿರ್ಗುಣವೆಂದು ಬಿಡುವ ವ್ರತಗೇಡಿಗಳ ತೋರದಿರು ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ.,
    7
    22
  • Pan Raj - Author on ShareChat
    Pan Raj
    #ವಚನವಾಹಿನಿ
    ಪೃಥ್ವಿಯೊಳಗೆ' ಜಂಬೂದ್ರೀಪ ನವಖಂಡ್ ನ್ೇಬಂಭಷ್ಯ್ ^ ఎండాళినభువియ ದೇವನದು; ಗೆಲುವೆನೆಂಬ ಭಾಷೆ &లువినింబ ಭಕ್ತನದು: ಸತ್ಯವೆಂಬ ಕೂರಲೆಗನೆ ಕಳೆದುಕೊಂಡ್ತು ಸದ್ಬಕ್ತರು ಗೆದ್ದರು ಕಾಣಾ , ಕೂಡಲಸಂಗಮದೇವಾ: 3osas 3d Sdastes ಪೃಥ್ವಿಯೊಳಗೆ' ಜಂಬೂದ್ರೀಪ ನವಖಂಡ್ ನ್ೇಬಂಭಷ್ಯ್ ^ ఎండాళినభువియ ದೇವನದು; ಗೆಲುವೆನೆಂಬ ಭಾಷೆ &లువినింబ ಭಕ್ತನದು: ಸತ್ಯವೆಂಬ ಕೂರಲೆಗನೆ ಕಳೆದುಕೊಂಡ್ತು ಸದ್ಬಕ್ತರು ಗೆದ್ದರು ಕಾಣಾ , ಕೂಡಲಸಂಗಮದೇವಾ: 3osas 3d Sdastes
    17
    4
  • Pan Raj - Author on ShareChat
    Pan Raj
    #ವಚನವಾಹಿನಿ
    ಆನೆಕುದುರೆ ಭಂಡಾರವಿರ್ದಡೇನೊ? ಪಡಿಯಕ್ಕಿ; ಒಂದಾವಿನ ಹಾಲು; ತಾನುಂಬುದು ಮಲಗುವುದರ್ಧ ಮಂಚ್ ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ ಒಡಲು ಭೂಮಿಯ ಸಂಗ; ಒಡವೆ ತಾನೇನಪ್ಪುದೊ? ಕೈವಿಡಿದ ಮಡದಿಪರರ ಸಂಗ ಪ್ರಾಣ ವಾಯುವಿನ ಸಂಗ  ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ; ನಿಃಕಳಂಕ ಮಲಿಕಾರ್ಜುನಾ ಆನೆಕುದುರೆ ಭಂಡಾರವಿರ್ದಡೇನೊ? ಪಡಿಯಕ್ಕಿ; ಒಂದಾವಿನ ಹಾಲು; ತಾನುಂಬುದು ಮಲಗುವುದರ್ಧ ಮಂಚ್ ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ ಒಡಲು ಭೂಮಿಯ ಸಂಗ; ಒಡವೆ ತಾನೇನಪ್ಪುದೊ? ಕೈವಿಡಿದ ಮಡದಿಪರರ ಸಂಗ ಪ್ರಾಣ ವಾಯುವಿನ ಸಂಗ  ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ; ನಿಃಕಳಂಕ ಮಲಿಕಾರ್ಜುನಾ
    13
    12
Home
Explore
Wallet
Video