Sadhguru Kannada
552 views 13 hours ago
ನಾಗ ಪಂಚಮಿ ಪವಿತ್ರ ನಾಗನನ್ನು ಆರಾಧಿಸುವ ದಿನ 'ಸದ್ಗುರು ಸನ್ನಿಧಿ ಬೆಂಗಳೂರು'ನಲ್ಲಿ ನಡೆಯುವ ನಾಗ ಪಂಚಮಿಯು ನಾಗನ ಅನುಗ್ರಹವನ್ನು ಸ್ವೀಕರಿಸಲು ಒಂದು ಅಪೂರ್ವ ಅವಕಾಶವಾಗಿದೆ. ಸದ್ಗುರುಗಳಿಂದ ವಿನ್ಯಾಸಗೊಳಿಸಲ್ಪಟ್ಟ ಶಕ್ತಿಯುತ ಪ್ರಕ್ರಿಯೆಗಳ ಅನುಭೂತಿ ಪಡೆಯಿರಿ ಮತ್ತು ಅರ್ಪಣೆಗಳನ್ನು ಸಲ್ಲಿಸಿ. 17 ಆಗಸ್ಟ್ 2026 ಸಂಜೆ 6:15 – 8:45 ರವರೆಗೆ ಸದ್ಗುರು ಸನ್ನಿಧಿ ಬೆಂಗಳೂರು ಖುದ್ದಾಗಿ ಭಾಗವಹಿಸಿ ಹೆಚ್ಚಿನ ಮಾಹಿತಿಗಾಗಿ: bhairavi.co/nagapanchami-kan #sadhguru #Sadhguru Kannada #*Nagara panchami* #ನಾಗ ಪಂಚಮಿ #ನಾಗ ಪಂಚಮಿ ಹಬ್ಬದ ಶುಭಾಶಯಗಳು🧜
17 likes
17 shares

More like this