#ಕರುನಾಡುನಮ್ಮ ಬಂಗಾರದ ಬೀಡು ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ..." ಧರ್ಮದ ರಕ್ಷಣೆ ಮತ್ತು ಅಧರ್ಮದ ವಿನಾಶಕ್ಕಾಗಿ ಭಗವಂತನು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾನೆ ಎಂಬುದೇ ಜನ್ಮಾಷ್ಟಮಿಯ ಪ್ರಮುಖ ಸಂದೇಶ. ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ, ಫಲವನ್ನು ಭಗವಂತನಿಗೆ ಅರ್ಪಿಸಿ. ಕೃಷ್ಣನ ಕೃಪೆ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ! #SriKrishnaJanmashtami #Janmashtami2026 #ETKannada #KrishnaJanmashtami #🌸ಕೃಷ್ಣ ಜನ್ಮಾಷ್ಟಮಿ ಸ್ಟೇಟಸ್🦚 #📖✨ ಶ್ರೀಕೃಷ್ಣನ ಪೌರಾಣಿಕ ಕಥೆಗಳು ✨📖 #🦚💙 ಹ್ಯಾಪಿ ಕೃಷ್ಣ ಜನ್ಮಾಷ್ಟಮಿ 💙🦚 #👶🧈 ನನ್ನ ಲಡ್ಡು ಗೋಪಾಲ 🧈👶
27 shares

More like this