ShareChat
click to see wallet page
search
ಶರಣ ಘನಲಿಂಗ ದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ವಚನಗಳು #//🌳ವಚನ ಸಾಹಿತ್ಯ 🌳//
ಶರಣ ಸಾಹಿತ್ಯ - ಶೀಗುರು ಬಸವ ಲಿಂಗಾಯ "ಅಗ್ನಿ ಅಗ್ನಿಯ ಕೂಡಿ ಬೆಳಗು ನಮಃ ಮುಂಬರಿವುದಲ್ಲದೆ ಅಗ್ನಿ ತೃಣವು ಕೂಡಿದಲ್ಲಿ ಹೊಗೆದೋರ್ಪುದಲ್ಲದೆ అయ్య' ಬೆಳಗು ನಿಜವಹುದೆ ?0 ಪರಮಾರ್ಥವ ತಿಳಿದ ಪರಮಜ್ಞಾನಿಯ శండి సమ్యేజ్ఞాని అనుభవి ಬಾಯಿದೆಗೆದೊಡೆ ಉಭಯದ ತನು ಕರಣ ಮನಂಗಳು ಸ್ಫಟಿಕದ ಪುತ್ಥಳಿಯಂತೆ ನಿರ್ಮಲ ಸ್ವರೂಪವಪ್ಪವಲ್ಲದೆ ಕಾಳಿಕೆವೆರವುದೆ ಅಯ್ಯ? ಜ್ಞಾನಿಯು ಅಜ್ಞಾನಿಯ ಕೂಡೆ ಸಂಭಾಷಣೆಯ ಮಾಡಿದರೆ ಚಿಲುಪಾಲಿನೊಳಗೆ ಹುಳಿಯು ಬೆರದಂತಾಯಿತಯ್ಯಾ , ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ . ! ಘನಲಿಂಗಿದೇವರ. ವಚನ. ಬಸವ ಬೆಳಗಿನ ಶರಣು ಶರಣಾರ್ಥಿಗಳು ಶೀಗುರು ಬಸವ ಲಿಂಗಾಯ "ಅಗ್ನಿ ಅಗ್ನಿಯ ಕೂಡಿ ಬೆಳಗು ನಮಃ ಮುಂಬರಿವುದಲ್ಲದೆ ಅಗ್ನಿ ತೃಣವು ಕೂಡಿದಲ್ಲಿ ಹೊಗೆದೋರ್ಪುದಲ್ಲದೆ అయ్య' ಬೆಳಗು ನಿಜವಹುದೆ ?0 ಪರಮಾರ್ಥವ ತಿಳಿದ ಪರಮಜ್ಞಾನಿಯ శండి సమ్యేజ్ఞాని అనుభవి ಬಾಯಿದೆಗೆದೊಡೆ ಉಭಯದ ತನು ಕರಣ ಮನಂಗಳು ಸ್ಫಟಿಕದ ಪುತ್ಥಳಿಯಂತೆ ನಿರ್ಮಲ ಸ್ವರೂಪವಪ್ಪವಲ್ಲದೆ ಕಾಳಿಕೆವೆರವುದೆ ಅಯ್ಯ? ಜ್ಞಾನಿಯು ಅಜ್ಞಾನಿಯ ಕೂಡೆ ಸಂಭಾಷಣೆಯ ಮಾಡಿದರೆ ಚಿಲುಪಾಲಿನೊಳಗೆ ಹುಳಿಯು ಬೆರದಂತಾಯಿತಯ್ಯಾ , ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ . ! ಘನಲಿಂಗಿದೇವರ. ವಚನ. ಬಸವ ಬೆಳಗಿನ ಶರಣು ಶರಣಾರ್ಥಿಗಳು - ShareChat