ShareChat
click to see wallet page
search
#🙏👑ಬಲಿಪಾಡ್ಯಮಿ🙏 #✨🪔ದೀಪಾವಳಿ ಸ್ಟೇಟಸ್ 🪔✨ #💰ಲಕ್ಷ್ಮೀ - ಕುಬೇರ ಪೂಜೆ 🪔 #✨ದೀಪಾವಳಿಯ ಪೌರಾಣಿಕ ಕಥೆಗಳು📖 #🔱 ಭಕ್ತಿ ಲೋಕ ಬೆಳಕಿಗೆ ಕುಲವಿಲ್ಲ... ಕುಂಬಾರನ ಹಣತೆ, ಗಾಣಿಗನ ಎಣ್ಣೆ, ರೈತನ ಹತ್ತಿಯ ಬತ್ತಿಗಳೆಲ್ಲ ಸೇರಿ ಬಂದ ಬೆಳಕು ಎಲ್ಲರಿಗೂ ಆದರ್ಶ. ದೀಪವು ಮತ್ತೊಂದು ದೀಪವನ್ನು ಬೆಳಗುವಂತೆ, ಪ್ರೀತಿಯಿಂದ ಪ್ರೀತಿ ಹರಡಲಿ. ದ್ವೇಷ ಅಸೂಯೆ ಕೋಪ ನಶಿಸಿ ನಿಮ್ಮ ಬಾಳಲ್ಲಿ ಪ್ರೀತಿ, ಮಮತೆ, ಸಂತೋಷ ಎಂದೆಂದಿಗೂ ಚಿಗುರಲಿ. ದ್ವೇಷದ ಒಡಲ ಸುಡುವಂತೆ ಒಲವ ದೀಪ ಬೆಳಗಲಿ. ಮನೆಯಲ್ಲೂ ಮನಸಲ್ಲೂ ಬೆಳಕು ತುಂಬಲಿ. ಸರ್ವರಿಗೂ #ದೀಪಾವಳಿ ಹಬ್ಬದ ಶುಭಹಾರೈಕೆಗಳು. #ದೀಪಾವಳಿ #ಹಬ್ಬ #ಕರ್ನಾಟಕ #deepavali #festivevibes #Deepavali2025
🙏👑ಬಲಿಪಾಡ್ಯಮಿ🙏 - చిరలన 9 8 ದಿನದ' ಮಾತು ಒ Ilil " imill: 8 ಯ ಕುರುಡು ಜಗತ್ಿನ 8 బత్చదుగా ' ತೊಳೆಯಬೇಕಾಗಿದೆೇ ಕತ್ತ( ಜಲ್ಕಾ ಯುವ' Happy DDeeparal ಎದೆಯಲ್ಲಿ ದೀಪ ಹಚ್ಚಿಟ್ಟುಕೊಳ್ಳಿ ಬೆಳಕಿನ ಹಬ್ತ ಸರ್ವರಿಗೂ ಸುಖ, ಒಲವೇ ಬೆಳಕಾಗುತ್ತ ನೆಮ್ಮದಿ శేరుణినలి ಸಂಪತ್ತು ತನ್ನೊಳಗೆ ಒಲವಿಟ್ಟುಕೊಂಡವನು ಪಕ್ಕದಲ್ಲಿದ್ದ ವಿಗೆ ದ್ವೇಷವನ್ನು ಉಣಿಸಲಾರ 000 ಸಮಸ್ತ ನಾಡಿನ ಜನತೆಗೆ దిందంద8ి ಹಬ್ಬದ ಹಾರ್ದಿಕ ಶುಭಾಶಯಗಳು ಮೈಲನಹಳಳಿ ದಿನೇಶ್ ಕುಮಾರ್ ಜಿಲ್ಲಾ ಧ್ಯಕ್ಷರು, ಚಿತ್ರದುರ್ಗ ಜಿಲ್ಲಾಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) చిరలన 9 8 ದಿನದ' ಮಾತು ಒ Ilil " imill: 8 ಯ ಕುರುಡು ಜಗತ್ಿನ 8 బత్చదుగా ' ತೊಳೆಯಬೇಕಾಗಿದೆೇ ಕತ್ತ( ಜಲ್ಕಾ ಯುವ' Happy DDeeparal ಎದೆಯಲ್ಲಿ ದೀಪ ಹಚ್ಚಿಟ್ಟುಕೊಳ್ಳಿ ಬೆಳಕಿನ ಹಬ್ತ ಸರ್ವರಿಗೂ ಸುಖ, ಒಲವೇ ಬೆಳಕಾಗುತ್ತ ನೆಮ್ಮದಿ శేరుణినలి ಸಂಪತ್ತು ತನ್ನೊಳಗೆ ಒಲವಿಟ್ಟುಕೊಂಡವನು ಪಕ್ಕದಲ್ಲಿದ್ದ ವಿಗೆ ದ್ವೇಷವನ್ನು ಉಣಿಸಲಾರ 000 ಸಮಸ್ತ ನಾಡಿನ ಜನತೆಗೆ దిందంద8ి ಹಬ್ಬದ ಹಾರ್ದಿಕ ಶುಭಾಶಯಗಳು ಮೈಲನಹಳಳಿ ದಿನೇಶ್ ಕುಮಾರ್ ಜಿಲ್ಲಾ ಧ್ಯಕ್ಷರು, ಚಿತ್ರದುರ್ಗ ಜಿಲ್ಲಾಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) - ShareChat