ShareChat
click to see wallet page
search
#🫡ಭಾರತದ ಸಂವಿಧಾನ ದಿನ 🧡🤍💚 ಜಾತಿ, ಸಂಪತ್ತು ಮತ್ತು ಅಧಿಕಾರದ ಹತಾರುಗಳ ಹೊಡೆತದಿಂದ ನಲುಗಿಹೋಗಿದ್ದ ಕೋಟ್ಯಂತರ ಭಾರತೀಯರಿಗೆ, ಶೋಷಣೆ, ದೌರ್ಜನ್ಯ ಮತ್ತು ಅವಮಾನಗಳಿಂದ ಬಿಡುಗಡೆ ಪಡೆಯಲು ದಾರಿ ತೋರಿದ ಭಾರತೀಯ ಸಂವಿಧಾನವು ಕರಡು ರಚನಾ ಸಭೆಯಲ್ಲಿ ಅಂಗೀಕಾರಗೊಂಡ ಐತಿಹಾಸಿಕ ದಿನವಿದು. ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವ ಮತ್ತು ಘನತೆಯ ಬದುಕನ್ನು ಸಂವಿಧಾನದ ಮೂಲಕ ನೀಡಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರನ್ನು ಇಂದು ಗೌರವದಿಂದ ಸ್ಮರಿಸಿ, ನಮಿಸುತ್ತೇನೆ. ಸಮಸ್ತ ಭಾರತೀಯರಿಗೆ ಸಂವಿಧಾನ ದಿನಾಚರಣೆಯ ಶುಭಾಶಯಗಳು. - ಸಿದ್ದರಾಮಯ್ಯ ಸಿಎಂ #ConstitutionDay #malgudiexpress #malgudinews #news #TopNews | Subscribe | Comment | Like | Share |
🫡ಭಾರತದ ಸಂವಿಧಾನ ದಿನ 🧡🤍💚 - ಸರಕಾರ ಸಂವಿಧಾನ ' దినరబంణి ಸ್ವಾತಂತ್ರ್ಯ , ಸಮಾನತೆ, ಭ್ರಾತೃತ್ವ , ಪ್ರಜಾಪ್ರಭುತ್ವದಂತಹ ' ಉದಾತ್ತ   ಆದರ್ಶಗಳನ್ನು   ಭಾರತೀಯರಿಗೆ   ನೀಡಿದ ` ಡಾ|| ಬಾಬಾ   ಸಾಹೇಬ್   ಅಂಬೇಡ್ಕರ್ ಅವರ   ವಿರಚಿತ' ಸಂವಿಧಾನ   ಅಂಗೀಕಾರಗೊಂಡ   ಐತಿಹಾಸಿಕ   ದಿನವಿದು . సిద్దరామెయ్యి ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ` CMoiNamataka Chief Minister Of Karnataka ಸರಕಾರ ಸಂವಿಧಾನ ' దినరబంణి ಸ್ವಾತಂತ್ರ್ಯ , ಸಮಾನತೆ, ಭ್ರಾತೃತ್ವ , ಪ್ರಜಾಪ್ರಭುತ್ವದಂತಹ ' ಉದಾತ್ತ   ಆದರ್ಶಗಳನ್ನು   ಭಾರತೀಯರಿಗೆ   ನೀಡಿದ ` ಡಾ|| ಬಾಬಾ   ಸಾಹೇಬ್   ಅಂಬೇಡ್ಕರ್ ಅವರ   ವಿರಚಿತ' ಸಂವಿಧಾನ   ಅಂಗೀಕಾರಗೊಂಡ   ಐತಿಹಾಸಿಕ   ದಿನವಿದು . సిద్దరామెయ్యి ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ` CMoiNamataka Chief Minister Of Karnataka - ShareChat