ShareChat
click to see wallet page
search
#🙏ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು❤️ ಭಾರತ ಮೊಟ್ಟ ಮೊದಲ ಮಹಾಕಾವ್ಯ 'ರಾಮಾಯಣ'ವೆಂಬ ಪಾವನಗಂಗೆಯನ್ನು ರಚಿಸುವ ಮೂಲಕ ಮನುಕುಲವನ್ನು ಪುನೀತಗೊಳಿಸಿ, ಸತ್ಯ ನಿಷ್ಠುರತೆ, ಮಾನವೀಯ ಮೌಲ್ಯಗಳು, ವಚನಬದ್ದತೆ ಆದರ್ಶಗಳ ಮಹತ್ವವನ್ನು ಜಗತ್ತಿಗೆ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. ವಾಲ್ಮೀಕಿ ರಾಮಾಯಣವನ್ನಾಧರಿಸಿದ ಅದೆಷ್ಟೋ ಕಥೆ-ಕಾದಂಬರಿಗಳು, ಸಿನಿಮಾಗಳು, ನಾಟಕಗಳು ಬಂದರೂ ರಾಮಕಥೆ ನಿತ್ಯನೂತನವಾಗಿದ್ದು ಜೀವನ ಮೌಲ್ಯಾದರ್ಶಗಳನ್ನು ಸಾರುವ ಮಹಾಕಾವ್ಯವಾಗಿ ಜಗತ್ತಿಗೆ ಜ್ಞಾನದೀವಿಗೆ ಆಗಿದೆ. #ValmikiJayanti #valmikijayanti2025 #valmiki #jayanti #🔱 ಭಕ್ತಿ ಲೋಕ
🙏ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು❤️ - ಅಕೋಬರ್ 07 ರುಪಾನಃ ೀರಶೆರ 8 97 ಒಂ ದಿನದ ಮಾತು Ilill I'Si lil I 3 బిశ్తదుగః ' '7e ಟಿಲ್ಾ ಯುವ; ಮೊದಲಮಹಾಕಾವ್ಯರಾಮಾಯಣದ ಕರ್ತೃ ಮಹರ್ಷಿ దాలసి ಜಯಂತಿಯತ್ತಿ ಶುಭಾಶಯಗಳು LADARSHAK   ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾಧ್ಯಕ್ಷರು , ಚಿತ್ರದುರ್ಗ ಜಿಲ್ಲಾ ல &छ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಅಕೋಬರ್ 07 ರುಪಾನಃ ೀರಶೆರ 8 97 ಒಂ ದಿನದ ಮಾತು Ilill I'Si lil I 3 బిశ్తదుగః ' '7e ಟಿಲ್ಾ ಯುವ; ಮೊದಲಮಹಾಕಾವ್ಯರಾಮಾಯಣದ ಕರ್ತೃ ಮಹರ್ಷಿ దాలసి ಜಯಂತಿಯತ್ತಿ ಶುಭಾಶಯಗಳು LADARSHAK   ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾಧ್ಯಕ್ಷರು , ಚಿತ್ರದುರ್ಗ ಜಿಲ್ಲಾ ல &छ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) - ShareChat