ಚಿನ್ಮೂಲಾದ್ರಿ ರತ್ನ ಸಿಂಹಾಸನಧೀಶ್ವರ, ಎಪ್ಪತ್ತೇಳು ಪಾಳೇಗಾರರ ಗಂಡ, ದುರ್ಗದ ಹುಲಿ, ಕೋಟೆ ನಾಡಿನ ಕಣ್ಮಣಿ, ಕನ್ನಡದ ಶ್ರೇಷ್ಠ ದೊರೆ, ಗಂಡುಗಲಿ ರಾಜ ವೀರ ಮದಕರಿ ನಾಯಕರ ಜಯಂತಿಯ ಶುಭಾಶಯಗಳು.
ಧೈರ್ಯ, ದೇಶಭಕ್ತಿ ಮತ್ತು ತ್ಯಾಗದ ಪ್ರತೀಕನಾದ ವೀರ ಮದಕರಿ ನಾಯಕನ ಶೌರ್ಯ, ಪರಾಕ್ರಮ, ಸಾಹಸಗಾಥೆ, ಪ್ರಜೆಗಳಿಗೆ ನೀಡಿದ ಸುಭದ್ರ ಆಡಳಿತ ಹಾಗೂ ಅವರ ಬದುಕು ಪ್ರತಿಯೊಬ್ಬರಿಗೂ ಪ್ರೇರಣೆ..
ಬದುಕಿನುದ್ದಕ್ಕೂ ಹುಲಿಯಂತೆ ಹೋರಾಡಿ, ಶತ್ರುಗಳಿಗೆ ಸಿಂಹಸ್ವಪ್ನವಾಗಿ, ಕನ್ನಡದ ನೆಲ-ಜಲ, ಸ್ವಾಭಿಮಾನದ ಪ್ರತೀಕವಾಗಿ ಇತಿಹಾಸದಲ್ಲಿ ಅಜರಾಮರವಾಗಿರುವ ಸಾಹಸಿಯನ್ನ ಸ್ಮರಣೆ ಮಾಡೋಣ.
ಅವರ ಶೂರತನ, ದೇಶಪ್ರೇಮ ಮತ್ತು ಧರ್ಮನಿಷ್ಠೆ ಎಲ್ಲರಿಗೂ ಸ್ಫೂರ್ತಿಯಾಗಲಿ..
“ದೇಶಕ್ಕಾಗಿ ಬಾಳಿದವರನ್ನು ಕಾಲವೂ ಮರೆತಿಲ್ಲ”
ಜೈ ವೀರ ಮದಕರಿ ನಾಯಕ!
#Veera #Madakari #Nayaka
#veeraMadakari #jayanti
#ರಾಜವೀರ #ಮದಕರಿ #ನಾಯಕ
#ಮದಕರಿನಾಯಕ #ಚಿತ್ರದುರ್ಗ
#chitradurga #emperor #karnataka
#ರಾಜ ವೀರ ಮದಕರಿ ನಾಯಕ #ಚಿತ್ರದುರ್ಗದ ರಾಜವೀರ ಮದಕರಿ ನಾಯಕ 🚩 #ರಾಜವೀರ ಮದಕರಿ ನಾಯಕ🙏🚩 #ರಾಜವೀರ ಮದಕರಿ ನಾಯಕ


