ShareChat
click to see wallet page
search
#ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಮನಸುಖವನರಿಯನಾಗಿ ಲಿಂಗವೆಂದರಿದನು . ಧನಸುಖವನರಿಯನಾಗಿ ಜಂಗಮವೆಂದರಿದನು ತನುಸುಖವನರಿಯನಾಗಿ ಪ್ರಸಾದವೆಂದರಿದನು: ಸಂಗನಬಸವಣ್ಣ ನಿಮ್ಮಾ ಗುಹೇಶ್ವರಾ ಶರಣ ಸ್ವಯಲಿಂಗವಾದ ಕಾರಣ. ಅಲ್ಲಮಪ್ರಭುದೇವರು ಮನಸುಖವನರಿಯನಾಗಿ ಲಿಂಗವೆಂದರಿದನು . ಧನಸುಖವನರಿಯನಾಗಿ ಜಂಗಮವೆಂದರಿದನು ತನುಸುಖವನರಿಯನಾಗಿ ಪ್ರಸಾದವೆಂದರಿದನು: ಸಂಗನಬಸವಣ್ಣ ನಿಮ್ಮಾ ಗುಹೇಶ್ವರಾ ಶರಣ ಸ್ವಯಲಿಂಗವಾದ ಕಾರಣ. ಅಲ್ಲಮಪ್ರಭುದೇವರು - ShareChat