ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಯುರೋಪಿನ ಬಸವ ಸಮಿತಿಯಿಂದ ನಾಳೆ ಜರ್ಮನಿಯ ಎರ್ಲಾಂಗೆನ್ ನಗರದಲ್ಲಿ ಬಸವ ಜಯಂತಿ ಆಚರಣೆ.. #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ShareChat
ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಸ್ವತಂತ್ರ ಧರ್ಮದ ಮಾನ್ಯತೆ ಕೊಡಿ.. ಇಲ್ಲವೇ ಭಾರತದಲ್ಲಿ ಯಾವ ಯಾವ ಧರ್ಮಕ್ಕೆ ಸಾಂವಿಧಾನಿಕ ಸ್ವತಂತ್ರ ಧರ್ಮದ ಮಾನ್ಯತೆ ಕೊಟ್ಟಿರುವಿರೋ ಅವೆಲ್ಲವನ್ನೂ ತೆಗೆದು ಹಾಕಿ.. #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - ಸೌದಿ ಅರೇಬಿಯಾದಲ್ಲಿ ಹುಟ್ಟಿದ "ಇಸ್ಲಾಂ" ಧರ್ಮಕ್ಕೆ ನಮ್ಮ ಭಾರತದಲ್ಲಿ ಸಾಂವಿಧಾನಿಕ ಮಾನ್ಯತೆ ಇದೆ . ಪಾಲಸ್ತೀನ್ ದಲ್ಲಿ ಹುಟ್ಟಿದ నెమ్మే{ "శ్మృిస్తే" ధిమణ్ళి' ಭಾರತದಲ್ಲಿ ಸಾಂವಿಧಾನಿಕ ಮಾನ್ಯತೆ ಇದೆ . ಇಸ್ರೇಲ್ నమ్మే ನಲ್ಲಿ ಹುಟ್ಟಿದ "ಯಹೂದಿ" ಧರ್ಮಕ್ಕೆ , ಭಾರತದಲ್ಲಿ ಸಾಂವಿಧಾನಿಕ ಮಾನ್ಯತೆ ಇದೆ . ಉತ್ತರ ಭಾರತದಲ್ಲಿ ಹುಟ್ಟಿದ "ಬೌದ್ಧ" ನಮ್ಮ "ಜೈನ" "ಸಿಖ್" ಧರ್ಮಗಳಿಗೂ ಭಾರತದಲ್ಲಿ ಸಾಂವಿಧಾನಿಕ ಮಾನ್ಯತೆ ಇದೆ.. ಆದರೆ ದಕ್ಷಿಣ ಭಾರತದ ಕನ್ನಡ ನಾಡಿನಲ್ಲಿ ಹುಟ್ಟಿದ ಕನ್ನಡಿಗರ ಕನ್ನಡದ "ಲಿಂಗಾಯತ ಧರ್ಮ"ಕ್ಕೆ ಸಾಂವಿಧಾನಿಕ ಸ್ವತಂತ್ರಧರ್ಮದ ಮಾನ್ಯತೆ ಈವರೆಗೂ ಯಾಕಿಲ್ಲ 777 ಯಾಕೆ ಕೊಟ್ಟಿಲ್ಲ ?2? ಸಿಗುವುದು ಯಾವಾಗ ?77 ಉತ್ತರಿಸಿ ರಾಜಕೀಯ ಮುಖಂಡರುಗಳೇ ಸೌದಿ ಅರೇಬಿಯಾದಲ್ಲಿ ಹುಟ್ಟಿದ "ಇಸ್ಲಾಂ" ಧರ್ಮಕ್ಕೆ ನಮ್ಮ ಭಾರತದಲ್ಲಿ ಸಾಂವಿಧಾನಿಕ ಮಾನ್ಯತೆ ಇದೆ . ಪಾಲಸ್ತೀನ್ ದಲ್ಲಿ ಹುಟ್ಟಿದ నెమ్మే{ "శ్మృిస్తే" ధిమణ్ళి' ಭಾರತದಲ್ಲಿ ಸಾಂವಿಧಾನಿಕ ಮಾನ್ಯತೆ ಇದೆ . ಇಸ್ರೇಲ್ నమ్మే ನಲ್ಲಿ ಹುಟ್ಟಿದ "ಯಹೂದಿ" ಧರ್ಮಕ್ಕೆ , ಭಾರತದಲ್ಲಿ ಸಾಂವಿಧಾನಿಕ ಮಾನ್ಯತೆ ಇದೆ . ಉತ್ತರ ಭಾರತದಲ್ಲಿ ಹುಟ್ಟಿದ "ಬೌದ್ಧ" ನಮ್ಮ "ಜೈನ" "ಸಿಖ್" ಧರ್ಮಗಳಿಗೂ ಭಾರತದಲ್ಲಿ ಸಾಂವಿಧಾನಿಕ ಮಾನ್ಯತೆ ಇದೆ.. ಆದರೆ ದಕ್ಷಿಣ ಭಾರತದ ಕನ್ನಡ ನಾಡಿನಲ್ಲಿ ಹುಟ್ಟಿದ ಕನ್ನಡಿಗರ ಕನ್ನಡದ "ಲಿಂಗಾಯತ ಧರ್ಮ"ಕ್ಕೆ ಸಾಂವಿಧಾನಿಕ ಸ್ವತಂತ್ರಧರ್ಮದ ಮಾನ್ಯತೆ ಈವರೆಗೂ ಯಾಕಿಲ್ಲ 777 ಯಾಕೆ ಕೊಟ್ಟಿಲ್ಲ ?2? ಸಿಗುವುದು ಯಾವಾಗ ?77 ಉತ್ತರಿಸಿ ರಾಜಕೀಯ ಮುಖಂಡರುಗಳೇ - ShareChat
#ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ಮರ್ತ್ಯಲೋಕವೆಂಬುದು ದೇವಲೋಕ್ బరిల్ల: ಕಾಣಿರೋ ಸತ್ಯನುಡಿವುದೇ ದೇವಲೋಕ; ` ಮಿಥ್ಯವ ನುಡಿವುದೇ ಮರ್ತ್ಯಲೋಕ .` ಆಚಾರವೇ ಸ್ವರ್ಗ; ಅನಾಚಾರವೇ'" నరశ ಕೂಡಲ ಸಂಗಮದೇವಾ , ನೀವೇ ಪ್ರಮಾಣ ಬಸವಣ್ಣ , ಮರ್ತ್ಯಲೋಕವೆಂಬುದು ದೇವಲೋಕ್ బరిల్ల: ಕಾಣಿರೋ ಸತ್ಯನುಡಿವುದೇ ದೇವಲೋಕ; ` ಮಿಥ್ಯವ ನುಡಿವುದೇ ಮರ್ತ್ಯಲೋಕ .` ಆಚಾರವೇ ಸ್ವರ್ಗ; ಅನಾಚಾರವೇ'" నరశ ಕೂಡಲ ಸಂಗಮದೇವಾ , ನೀವೇ ಪ್ರಮಾಣ ಬಸವಣ್ಣ , - ShareChat
"ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು, ನಿಮ್ಮ ನಿಲುವು ಕೂಡಲಸಂಗಮದೇವಾ, ಕನ್ಯೆಯ ಸ್ನೇಹದಂತಿದ್ದಿತ್ತು.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ShareChat
#//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - ತನುವೆಂಬ ಸಾಗರ ತುಂಬಲು, ಮನವೆಂಬುದು ಹರುಗೋಲಾಯಿತು ಅಂಬಿಗಾ. ಎನ್ನ ಗಮ್ಮನೆ ತೆಗೆಯೋ ಅಂಬಿಗಾ. ತೊರೆದು ದಾಂಟಿಹೆನೆಂಬ ಭರವಸ ಕರಘನ, ಗಮ್ಮನೆ ತೆಗೆಯೋ ಅಂಬಿಗಾ. ಸಿರಿಶೈಲ ಚೆನ್ನಮಲ್ಲಿಕಾರ್ಜುನಾ నిన్న శాణలు బందిది అంబిగా: -ಅಕ್ಕಮಹಾದೇವಿ  ವರ್ ತನುವೆಂಬ ಸಾಗರ ತುಂಬಲು, ಮನವೆಂಬುದು ಹರುಗೋಲಾಯಿತು ಅಂಬಿಗಾ. ಎನ್ನ ಗಮ್ಮನೆ ತೆಗೆಯೋ ಅಂಬಿಗಾ. ತೊರೆದು ದಾಂಟಿಹೆನೆಂಬ ಭರವಸ ಕರಘನ, ಗಮ್ಮನೆ ತೆಗೆಯೋ ಅಂಬಿಗಾ. ಸಿರಿಶೈಲ ಚೆನ್ನಮಲ್ಲಿಕಾರ್ಜುನಾ నిన్న శాణలు బందిది అంబిగా: -ಅಕ್ಕಮಹಾದೇವಿ  ವರ್ - ShareChat
"ಶಿವನ ನೆನೆದಡೆ ಭವ ಹಿಗುವುದೆಂಬ ವಿವರಗೇಡಿಗಳ ಮಾತ ಕೇಳಲಾಗದು.. "ಹೆಳದಿರಯ್ಯಾ ಜ್ಯೋತಿಯ ನೆನೆದಡೆ ಕತ್ತಲೆ ಕೆಡವುದೆ??? ಇಷ್ಟಾನ್ನವ ನೆನೆದಡೆ ಹೊಟ್ಟೆಯ ತುಂಬುವುದೆ??? ರಂಬೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯಾ??? ನೆನೆದರಾಗದು ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ ಸದ್ಗುರು ಸಿದ್ದಸೋಮನಾಥಲಿಂಗನ ನೆನೆಯಬಾರದು.. ✍️ ಶರಣ ಅಮುಗೆ ದೇವಯ್ಯನವರ ವಚನ.. ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - ಅಮುಗೆ ರಾಯನ ಅಮುಗೆ ರಾಯನ - ShareChat
"ಮನಕ್ಕೆ ಬಂದಂತೆ ಹಲವುಪರಿಯ ವೇಷವ ತೊಟ್ಟು ಹರಿದಾಡುವ ಜಾತಿಕಾರರ ಈಶ್ವರನು ಮೆಚ್ಚನು; ಸದಾಶಿವನು ಸೈರಣೆಯ ಮಾಡನು. ಬಸವಾದಿ ಪ್ರಮಥರು ಬನ್ನಿ ಕುಳ್ಳಿರಿ ಎನ್ನರು. ಅಮುಗೇಶ್ವರ ಲಿಂಗವನರಿಯದ ಅನಾಚಾರಿಗಳ ಕಂಡಡೆ ಬನ್ನಿ ಕುಳ್ಳಿರಿ ಎಂಬ ನುಡಿಯ ನುಡಿಯರು.. ✍️ ಅಮುಗೆ ರಾಯಮ್ಮ ನವರ ವಚನ.. ಸಮಗ್ರ ವಚನ ಸಂಪುಟ: 5 ವಚನದ ಸಂಖ್ಯೆ: 675 #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - ದೇವಯ್ಯ అమొగి ರಾಯವ @ ಅಮುಗೆ ದಂಪತಿಗಳು ದೇವಯ್ಯ అమొగి ರಾಯವ @ ಅಮುಗೆ ದಂಪತಿಗಳು - ShareChat
"ಅರಿವು ಸಾಧ್ಯವಾಯಿತ್ತೆಂದು, ಗುರುಲಿಂಗಜಂಗಮವ ಬಿಡಬಹುದೆ??? ಸಂದು ಸಂಶಯವಳಿದು ಅಖಂಡ ಜ್ಞಾನವಾಯಿತ್ತೆಂದು ಪರಧನ ಪರಸ್ತ್ರೀಯರುಗಳಿಗೆ ಅಳುಪಬಹುದೆ??? 'ಯತ್ರ ಜೀವಃ ತತ್ರ ಶಿವಃ' ಎಂಬ ಅಭಿನ್ನ ಜ್ಞಾನವಾಯಿತ್ತೆಂದು ಶುನಕ ಸೂಕರ ಕುಕ್ಕುಟ ಮಾರ್ಜಾಲಂಗಳ ಕೂಡೆ ಭುಂಜಿಸಬಹುದೆ??? ಭಾವದಲ್ಲಿ ತನ್ನ ನಿಜದ ನೆಲೆಯನರಿತಿಹುದು' ಸುಜ್ಞಾನ ಸತ್ಕ್ರಿಯಾ ಸುನೀತಿ ಮಾರ್ಗದಲ್ಲಿ ವರ್ತಿಸುವುದು. ಹೀಂಗಲ್ಲದೆ ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದಹಾಂಗೆ ಮೀರಿನುಡಿದು ನಡೆದೆನಾದಡೆ ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯನು??? ✍️ ಅಕ್ಕಮಹಾದೇವಿಯವರ ವಚನ.. ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - ShareChat
ಅಲ್ಲಮಪ್ರಭುದೇವರ ವಚನ.. #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ಆನೆಯ ಜರಿದು ಕೋಣವನೇರಿದರೆ  ఆరను మోడువరు ? ৪?,( ಬಿಟ್ಟು ಕೆಸರ ಪೂಸಿದರೆ 8 ಆರೇನು ಮಾಡುವರು ? ಪಾಯಸ ಜರಿದು ಮಧ್ಯವ ಕುಡಿದರೆ ಆರೇನು ಮಾಡುವರು ? ಅರಿದರಿದು ಗುಹೇಶ್ವರನ ಶರಣರಲ್ಲಿ 09 ವಾದಿಸಿದರೆ ಆರೇನು ಮಾಡುವರು ? అల్మవెభుదివెం వేబెనె ಆನೆಯ ಜರಿದು ಕೋಣವನೇರಿದರೆ  ఆరను మోడువరు ? ৪?,( ಬಿಟ್ಟು ಕೆಸರ ಪೂಸಿದರೆ 8 ಆರೇನು ಮಾಡುವರು ? ಪಾಯಸ ಜರಿದು ಮಧ್ಯವ ಕುಡಿದರೆ ಆರೇನು ಮಾಡುವರು ? ಅರಿದರಿದು ಗುಹೇಶ್ವರನ ಶರಣರಲ್ಲಿ 09 ವಾದಿಸಿದರೆ ಆರೇನು ಮಾಡುವರು ? అల్మవెభుదివెం వేబెనె - ShareChat
#//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - "ಆದಿಪುರಾಣ ಅಸುರರಿಗೆ ಮಾರಿ, ವೇದಪುರಾಣ ಹೋತಿಂಗೆ ಮಾರಿ,, ರಾಮಪುರಾಣ ರಕ್ಕಸರಿಗೆ ಮಾರಿ ಭಾರತಪುರಾಣ ಗೋತ್ರಕ್ಕೆ ಮಾರಿ: ಎಲ್ಲಾ ಪುರಾಣ ಕರ್ಮಕ್ಕೆ ಮೊದಲು , నిమ్మ ಪುರಾಣಕ್ಕೆ ಪ್ರತಿಯಿಲ್ಲ ವಿಶ್ವಗುರು ಕೂಡಲಸಂಗಮದೇವಾ ಬಸವಣ್ಣನವರ ವಚನ: ಶರಣು ಶರಣಾರ್ಥಿಗಳು "ಆದಿಪುರಾಣ ಅಸುರರಿಗೆ ಮಾರಿ, ವೇದಪುರಾಣ ಹೋತಿಂಗೆ ಮಾರಿ,, ರಾಮಪುರಾಣ ರಕ್ಕಸರಿಗೆ ಮಾರಿ ಭಾರತಪುರಾಣ ಗೋತ್ರಕ್ಕೆ ಮಾರಿ: ಎಲ್ಲಾ ಪುರಾಣ ಕರ್ಮಕ್ಕೆ ಮೊದಲು , నిమ్మ ಪುರಾಣಕ್ಕೆ ಪ್ರತಿಯಿಲ್ಲ ವಿಶ್ವಗುರು ಕೂಡಲಸಂಗಮದೇವಾ ಬಸವಣ್ಣನವರ ವಚನ: ಶರಣು ಶರಣಾರ್ಥಿಗಳು - ShareChat