ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಅಕ್ಕಮಹಾದೇವಿಯವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಅಯಾ' దిన్న ಮನ ನೋಡಾ್. ನಿನ್ನ ಮುಟ್ಟ ಮುಟ್ಟ ಬಿಚ್ಚ್ಯ  ಬೀಸಕವಾಯಿತ್ತೆನ್ನ ಮನ: % 8ೊಳಲ ಸುಂಕಿಗನಂತೆ್ ಹೊದಕುಳಿಗೊಂಡಿತ್ತೆನ್ನ ಮನ. ಬಕಡಾಗದೆನ್ನ ಮನ. ಎಕಡೆಂಬುದ ಮರೆದು ಹೇಳಾ ಚೆನ್ನಮಲ್ಲಿ ನೀನು   ಆನಪ್ಪ ಹರಿಯಂತು ಜುನಾ ? ಅಕ ಮಹಾದೇಏ ಅಯಾ' దిన్న ಮನ ನೋಡಾ್. ನಿನ್ನ ಮುಟ್ಟ ಮುಟ್ಟ ಬಿಚ್ಚ್ಯ  ಬೀಸಕವಾಯಿತ್ತೆನ್ನ ಮನ: % 8ೊಳಲ ಸುಂಕಿಗನಂತೆ್ ಹೊದಕುಳಿಗೊಂಡಿತ್ತೆನ್ನ ಮನ. ಬಕಡಾಗದೆನ್ನ ಮನ. ಎಕಡೆಂಬುದ ಮರೆದು ಹೇಳಾ ಚೆನ್ನಮಲ್ಲಿ ನೀನು   ಆನಪ್ಪ ಹರಿಯಂತು ಜುನಾ ? ಅಕ ಮಹಾದೇಏ - ShareChat
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಅಕೆಯಾಯಿತ್ರು   ಕಾಣಿಕಣ್ಣಣ ಬಕಬಕ ಭಕ್ತಿಿ ಮೊದಲದಿನ  ಹಣೆಮುಟ್ಟ , ಮಕುದಿನ  ಕೈಮುಟ್ಟ ಮೂಕೆಂಬ ದಿನಕ್ಕೆ   ತೂಕಡಿಕೆ  ಕಾಣಿಕಣ್ಣಾ . ಹಿಡಿದುದ ಬಿಡದಿದಡೆ ಕಡೆಗೆ ಚಾಚುವ; ನಮ್ಮ అలదిదడి నదునికలదుచ ಕೂಡಂಸಂಗಮದೇವ. 02 ~ಬಸವಣನವರು 0 ಅಕೆಯಾಯಿತ್ರು   ಕಾಣಿಕಣ್ಣಣ ಬಕಬಕ ಭಕ್ತಿಿ ಮೊದಲದಿನ  ಹಣೆಮುಟ್ಟ , ಮಕುದಿನ  ಕೈಮುಟ್ಟ ಮೂಕೆಂಬ ದಿನಕ್ಕೆ   ತೂಕಡಿಕೆ  ಕಾಣಿಕಣ್ಣಾ . ಹಿಡಿದುದ ಬಿಡದಿದಡೆ ಕಡೆಗೆ ಚಾಚುವ; ನಮ್ಮ అలదిదడి నదునికలదుచ ಕೂಡಂಸಂಗಮದೇವ. 02 ~ಬಸವಣನವರು 0 - ShareChat
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಸಂಬಂಧ   ಅಸಂಬಂಧವೆಂದು ಹೆಸಂಟ್ಟುಕೊಂಡು ನುಡಿವರಿ. ಅಸಂಬಂಧವಾವುದು ?-ಬಲ್ಲಡೆ ನೀವು ಹೇಳಕೆ? ಸಂಬಂಧವಾವುದು 2 ಕಯಸಂಬಂನ , ಜೇವಸಂಬಂ , ಉಣಸಂಬಂಧ  ತಿವಧಸಂಬಂಧವನರಿದಡೆ - ಇಂತೀ ಗುಹೇಶ6ಾ. ఆిన సంబంధి 0 చుప్రభుదిాచరు ೨೦ ಸಂಬಂಧ   ಅಸಂಬಂಧವೆಂದು ಹೆಸಂಟ್ಟುಕೊಂಡು ನುಡಿವರಿ. ಅಸಂಬಂಧವಾವುದು ?-ಬಲ್ಲಡೆ ನೀವು ಹೇಳಕೆ? ಸಂಬಂಧವಾವುದು 2 ಕಯಸಂಬಂನ , ಜೇವಸಂಬಂ , ಉಣಸಂಬಂಧ  ತಿವಧಸಂಬಂಧವನರಿದಡೆ - ಇಂತೀ ಗುಹೇಶ6ಾ. ఆిన సంబంధి 0 చుప్రభుదిాచరు ೨೦ - ShareChat
ವಿಶ್ವದ ಶ್ರೇಷ್ಠ ಧರ್ಮ ಗುರು ವಿಶ್ವಗುರು ಜಗಜ್ಯೋತಿ ಬಸವಣ್ಣನವರು.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - "ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ . ಬಡವನೆಂದೆನ್ನ | ಕಾಡದಿರಯ್ಯಾ" ಎನಗೆ ಒಡೆಯರುಂಟು ಎನ್ನ ಕೂಡಲಸಂಗನ ಶರಣರು: MW0 అనుయాయిగళన్ను ఎందు తెన్న ಒಡೆಯರೆಂದು ಗೌರವಿಸಿದ ವಿಶ್ವದ ನಮ್ಮ ~% ಏಕೈಕಧರ್ಮ ಪಕ ವಿಶ್ವಗುರು ಅಣ್ಣ ಬಸವಣ್ಣನವರು. 2 "ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ . ಬಡವನೆಂದೆನ್ನ | ಕಾಡದಿರಯ್ಯಾ" ಎನಗೆ ಒಡೆಯರುಂಟು ಎನ್ನ ಕೂಡಲಸಂಗನ ಶರಣರು: MW0 అనుయాయిగళన్ను ఎందు తెన్న ಒಡೆಯರೆಂದು ಗೌರವಿಸಿದ ವಿಶ್ವದ ನಮ್ಮ ~% ಏಕೈಕಧರ್ಮ ಪಕ ವಿಶ್ವಗುರು ಅಣ್ಣ ಬಸವಣ್ಣನವರು. 2 - ShareChat
ಮಡಿವಾಳ ಮಾಚಿದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - 231. ಪೃಥ್ವಿಯ ಚಿತ್ತದ ಪಂಚಕರ್ಮೇಂದ್ರಿಯಂಗಳೈದೂ . బనేవెణ్ణ నిమ్మిం ಲಿಂಗೈಕ್ಯವಾದವು . 00. ಅಪ್ಪುವಿನ ಬುದ್ಧಿಯ ಪದಾರ್ಥಂಗಳೈದೂ . ಬಸವಣ್ಣ ನಿಮ್ಮಿಂದ. లింగ్ిర్యవాదేవు; ಅಗ್ನಿಯ ಅಹಂಕಾರ ಪಂಚೇಂದ್ರಿಯಂಗಳೈದೂ . బనేవెణ్ణ ಲಿಂಗೈಕ್ಯವಾದವು . ನಿಮ್ಮಿೀ 00. ವಾಯುವಿನ ಮನದ ಪಂಚಪ್ರಾಣವಾಯುಗಳೈದೂೂ ஐ~வஜ ನಿಮ್ಮಿಂದ. ಲಿಂಗೈಕ್ಯವಾದವು  ಆಕಾಶದ ಸುಜ್ಞಾನದ ಜ್ಞಾನಂಗಳೈದೂ. బనేవెణ్ణ నిమ్మిం లింగ్యిర్యవాదెవు; 00. ಆತ್ಮನ ಪರಮಾತ್ಮನ ಹಸ್ತಂಗಳೈದೂ  బనేవేణ్ణ లింగ్యిర్యవాదేవు; ನಿಮ್ಮಿಂದ. 23382 ಇಂತಿವೆಲ್ಲವೂ ಲಿಂಗೈಕ್ಯವಾದವು నిమ్మిం 00. నిమ్మెః ಸಂಗನಬಸವಣ್ಣನ   రెలిదివా రిరణ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು: -ಮಡಿವಾಳ ಮಾಚಿದೇವ 231. ಪೃಥ್ವಿಯ ಚಿತ್ತದ ಪಂಚಕರ್ಮೇಂದ್ರಿಯಂಗಳೈದೂ . బనేవెణ్ణ నిమ్మిం ಲಿಂಗೈಕ್ಯವಾದವು . 00. ಅಪ್ಪುವಿನ ಬುದ್ಧಿಯ ಪದಾರ್ಥಂಗಳೈದೂ . ಬಸವಣ್ಣ ನಿಮ್ಮಿಂದ. లింగ్ిర్యవాదేవు; ಅಗ್ನಿಯ ಅಹಂಕಾರ ಪಂಚೇಂದ್ರಿಯಂಗಳೈದೂ . బనేవెణ్ణ ಲಿಂಗೈಕ್ಯವಾದವು . ನಿಮ್ಮಿೀ 00. ವಾಯುವಿನ ಮನದ ಪಂಚಪ್ರಾಣವಾಯುಗಳೈದೂೂ ஐ~வஜ ನಿಮ್ಮಿಂದ. ಲಿಂಗೈಕ್ಯವಾದವು  ಆಕಾಶದ ಸುಜ್ಞಾನದ ಜ್ಞಾನಂಗಳೈದೂ. బనేవెణ్ణ నిమ్మిం లింగ్యిర్యవాదెవు; 00. ಆತ್ಮನ ಪರಮಾತ್ಮನ ಹಸ್ತಂಗಳೈದೂ  బనేవేణ్ణ లింగ్యిర్యవాదేవు; ನಿಮ್ಮಿಂದ. 23382 ಇಂತಿವೆಲ್ಲವೂ ಲಿಂಗೈಕ್ಯವಾದವು నిమ్మిం 00. నిమ్మెః ಸಂಗನಬಸವಣ್ಣನ   రెలిదివా రిరణ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು: -ಮಡಿವಾಳ ಮಾಚಿದೇವ - ShareChat
|| ಶ್ರೀ ಗುರು ಬಸವ ಲಿಂಗಾಯ ನಮಃ || ಶರಣ ಶ್ರೀ ಮಡಿವಾಳ ಮಾಚಿದೇವ ನವರ ಸ್ಮರಣೋತ್ಸವ.. ತಂದೆ : ಪರುವತಯ್ಯ ತಾಯಿ : ಪಾರ್ವತಿ ಸ್ಥಳ : ದೇವರ ಹಿಪ್ಪರಗಿ, ಸಿಂಧಗಿ ತಾಲ್ಲೂಕು, ವಿಜಯಪುರ ಜಿಲ್ಲೆ ಕಾಯಕ : ಮಡಿವಾಳಿ (ಬಟ್ಟೆ ಶುಚಿಗೊಳಿಸುವುದು) ಜಯಂತಿ : ಬಾದ್ರಪದ ಶುಕ್ಲ ಚತುರ್ಥಿಯಂದು (ಗಣೇಶ ಚೌತಿ) ಲಭ್ಯ ವಚನಗಳ ಸಂಖ್ಯೆ : ೩೪೬ ಅಂಕಿತ : ಕಲಿದೇವರ ದೇವ ಪಂಚಭೂತಗಳು ದೇವರಲ್ಲ, ಸೂರ್ಯ-ಚಂದ್ರ, ಆತ್ಮ ಇವರಾರೂ ದೇವರಲ್ಲ, *ಬಸವಣ್ಣನೊಬ್ಬನೇ ದೇವರು* ಎಂದು ಹೇಳುತ್ತ, ಪರಮಾತ್ಮನೊಂದಿಗಿನ ಸಂವಾದದಲ್ಲಿ, ನಿಮ್ಮ ಧ್ಯಾನ ದಲ್ಲಿರಿಸಲೊಲ್ಲೆಡೆ ಬಸವಣ್ಣನ ಧ್ಯಾನ ದಲ್ಲಿರಿಸಿಸೇನ್ನನು ಎಂದಿರುವರು. ಇವರ ವಚನಗಳಲ್ಲಿ ಅನೇಕ ಪವಾಡಗಳನ್ನು ಉಲ್ಲೇಖಿಸಿದ್ದಾರೆ (ಕೆಂಬಾವಿ ಬೋರಣ್ಣ, ಕೇಶಿರಾಜ, ಇತ್ಯಾದಿ). ಲಿಂಗವಂತನು ಪೂರ್ವ ಸಂಬಂಧಗಳನ್ನು ಮರೆಯದಿದ್ಧರೆ, ಶಿವಭಕ್ತಿ ಲಭಿಸದು ಎಂದಿದ್ದಾರೆ. ಪರಸ್ತ್ರೀ - ಪರಧನ - ಪರದೈವ ಇವುಗಳನ್ನು ಬಯಸಿದರೆ, ಕೈಲಾಸವೆಂಬುದು ಅಂಗೈ ಮೇಲಣ ನೆಲ್ಲಿಕಾಯಿ ಎಂದಿದ್ದಾರೆ. ಇವರ ಬಗೆಗಿನ ಹಲವು ಐತಿಹ್ಯಗಳು ಪ್ರಚಾರದಲ್ಲಿವೆ (ನುಲಿಯ ಚಂದಯ್ಯನಿಗೆ ಇಷ್ಟಲಿಂಗ ಪೂಜೆಯ ಪ್ರಾಮುಖ್ಯತೆ, ಬಸವಣ್ಣನ ಅಹಂ ನಿರ್ಮೂಲನೆ, ಮೇದರ ಕೇತಯ್ಯನ ಪ್ರಾಣ ಮರಳಿ ಬರಿಸುವುದು..). ಮುಂದೆ 'ಕಲ್ಯಾಣ ಕ್ರಾಂತಿ'ಯ ಸಂದರ್ಭದಲ್ಲಿ ಮಾಚಿದೇವರು ಹೊತ್ತ 'ಜವಾಬ್ಧಾರಿ' ಗುರುತರವಾದುದು. ಶರಣ ಧರ್ಮ ಸಂರಕ್ಷಣೆ - ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು, ಚನ್ನ ಬಸವಣ್ಣ, ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ 'ಭೀಮ ರಕ್ಷೆಯಾಗಿ' ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ, ಗೊಡಚಿ, ತಡ ಕೋಡ, ಮೂಗ ಬಸವ, ಕಾತರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿದ ಸಾಹಸಿ ಮಾಚಯ್ಯ. ಉಳವಿಗೆ ಹೋಗುತ್ತಿರುವಾಗಲೆ ಮಾರ್ಗ ಮಧ್ಯದ ಮುರಗೋಡದ ಹತ್ತಿರವಿರುವ ಕಾರಿಮಣಿ (ಕಾರಿಮನೆ) ಯಲ್ಲಿ ಲಿಂಗೈಕ್ಯರಾದರು. ಇಂದಿಗೂ ಅಲ್ಲಿ ಅವರ ಗದ್ದುಗೆ ಕಾಣಬಹುದು.. ಇವರ ವಚನಗಳಲ್ಲಿ ಗಣಾಚಾರ ನಿಷ್ಠೆ, ಡಾಂಭಿಕತೆ, ಕರ್ಮಠತನ, ಕ್ಷುದ್ರದೈವಾರಾಧನೆ, ಸ್ಥಾವರಲಿಂಗ ಪೂಜೆಗಳನ್ನು ಕುರಿತ ನಿಷ್ಠುರ ಟೀಕೆ ಪ್ರಮುಖವಾಗಿ ಕಂಡುಬರುತ್ತದೆ. ಇವರ ವಚನ: *ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ..* *ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು..* *ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ..* *ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ..* *ಸನ್ನಹಿತವು ಬಸವಣ್ಣನಿಂದ..* *ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ, ಜಂಗಮ ಬಸವಣ್ಣನಿಂದ..* *ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ..* *ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ..* *ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ, ಶೂನ್ಯ ಕಾಣಾ, ಕಲಿದೇವರದೇವಾ..* ---------------------------------------- *ಅಕ್ಕರ ಗಣಿತ ಗಾಂಧರ್ವ ಜ್ಯೋತಿಷ ಆತ್ಮವಿದ್ಯೆ ತರ್ಕ ವ್ಯಾಕರಣ ಅಮರಸಿಂಹ ಛಂದಸ್ಸು ನಿಘಂಟು ಶಾಲಿಹೋತ್ರ ಗ್ರಹವಾದ ಗಾರುಡ ದ್ಯೂತ ವೈದಿಕಶಾಸ್ತ್ರ ಸಾಮುದ್ರಿಕಶಾಸ್ತ್ರ ಲಕ್ಷಣಶಾಸ್ತ್ರ ಅಶ್ವಶಿಕ್ಷೆ ಗಜಶಿಕ್ಷೆ ಗೋಕರ್ಣ ದಾಡಾಬಂಧ ಮೂಲಿಕಾಸಿದ್ಧಿ ಭೂಚರತ್ವ ಖೇಚರತ್ವ ಅತೀತ ಅನಾಗತ ವರ್ತಮಾನ ಸ್ಥೂಲ ಸೂಕ್ಷ್ಮ ಇಂದ್ರಜಾಲ ಮಹೇಂದ್ರಜಾಲ ವಡ್ಯಾನಚೇಷ್ಟೆ ಪರಕಾಯಪ್ರವೇಶ ದೂರದೃಷ್ಟಿ ದೂರಶ್ರವಣ ಋಗ್ಯಜುಃಸಾಮಾಥರ್ವಣ ಶ್ರುತಿಸ್ಮೃತಿ ಆಯುರ್ದಾಯ ನಷ್ಟಿಕಾಮುಷ್ಟಿಚಿಂತನೆ ಚೋರವಿದ್ಯೆ ಅಮೃತೋದಯ ಭಾಷಾಪರೀಕ್ಷೆ ವೀಣಾವಿದ್ಯೆ ಭೃಂಗಿವಿದ್ಯೆ ಮಲ್ಲವಿದ್ಯೆ ಶಸ್ತ್ರವಿದ್ಯೆ ಧನುರ್ವಿದ್ಯೆ ಅಗ್ನಿಸ್ತಂಭ ಜಲಸ್ತಂಭ ವಾಯುಸ್ತಂಭ ವಾದವಶ್ಯ ಅಂಜನಾಸಿದ್ಧಿ ಫುಟಿಕಾಸಿದ್ಧಿ ಮಂತ್ರತಂತ್ರಸಿದ್ಧಿ* *ಇವೆಲ್ಲವ ಕಲಿತಡೇನು ಅರುವತ್ನಾಲ್ಕು ವಿದ್ಯಾಪ್ರವೀಣನೆನಿಸಿಕೊಂಬನಲ್ಲದೆ ಲಿಂಗವಂತನೆನಿಸಿಕೊಂಬುದಿಲ್ಲ.. *ಲಿಂಗವುಳ್ಳ ಶಿವಭಕ್ತಂಗೆ ಇವರೆಲ್ಲರೂ ಕೂಡಿ ಸರಿಬಾರದೆಂದ ನಮ್ಮ ಕಲಿದೇವರದೇವ..* #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಶೀ ಮಟವಾಳ ಮಾಬದೇವ uಯಂತಿ ವಚನ ಸಾಹಿತ್ಯ ರಕ್ಷಣಿಯ ಮಹಾ ದಂಡನಾಯಕ , ಸರ್ವಶ್ರೇಷ್ಠ ಶರಣರಲ್ಲಿ ಒಬ್ಬರಾಗಿದ್ದ . నిద్దంాగిద్ద ಅಚಲ ಕಾಯಕ  ಮಟಣನಾಳ ಮಾಚಿದೇನ ಔಯಂತಿಯಂದು ನನ್ನ ಗೌರವ ನಮನಗಳು. ಶೀ ಮಟವಾಳ ಮಾಬದೇವ uಯಂತಿ ವಚನ ಸಾಹಿತ್ಯ ರಕ್ಷಣಿಯ ಮಹಾ ದಂಡನಾಯಕ , ಸರ್ವಶ್ರೇಷ್ಠ ಶರಣರಲ್ಲಿ ಒಬ್ಬರಾಗಿದ್ದ . నిద్దంాగిద్ద ಅಚಲ ಕಾಯಕ  ಮಟಣನಾಳ ಮಾಚಿದೇನ ಔಯಂತಿಯಂದು ನನ್ನ ಗೌರವ ನಮನಗಳು. - ShareChat
ಶ್ರೀ ಗುರುಬಸವ ಲಿಂಗಾಯ ನಮಃ.. "ಅಯ್ಯಾ, ನಾನು ಹುಟ್ಟಿದಂದಿಂದ ಲಿಂಗವನಲ್ಲದೆ ಆರಾಧಿಸೆ. ಜಂಗಮಕ್ಕಲ್ಲದೆ ನೀಡೆ, ಶರಣಸಂಗವಲ್ಲದೆ ಮಾಡೆ. ಕಲ್ಯಾಣದ ಮಹಾಗಣಂಗಳೊಂದು ಹೊಳೆಯ ಮಾಡಿಕೊಟ್ಟರು. ಆ ಹೊಳೆಯಲ್ಲಿ ಹೆಣ್ಣು ಗಂಡು ಸುಳಿಯಲೀಯೆನು. ಚಿಕ್ಕವರು ಹಿರಿಯರ ಸುಳಿಯಲೀಯೆನು. ಎಲ್ಲಾ ಮಹಾಗಣಂಗಳು ಎನ್ನ ಹೊಳೆಯಲೆ ಹಾಯುವರು. ಲಿಂಗದ ವಸ್ತ್ರವನೊಗೆದು ಕಾಯಕದಲ್ಲಿ ಶುದ್ಧನಾದೆನು. ಎನ್ನ ಕಾಯಕವನವಧರಿಸು ಕಲಿದೇವಯ್ಯಾ.. ✍️ ಮಡಿವಾಳ ಮಾಚಿದೇವರ ವಚನ.. ಸಮಸ್ತ ಶರಣ ಬಾಂಧವರಿಗೆ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿಯ ಹಾರ್ದಿಕ ಶುಭಾಶಯಗಳು.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಓಂ ಶ್ರೀಗುರು ಬಸವ ಲಿಂಗಾಯ ನಮಃ ವೀರ ಗಣಾಚಾರಿ ಮಡಿವಾಳ್ ~ ಮಾಚಿದೇವರು ಓಂ ಶ್ರೀಗುರು ಬಸವ ಲಿಂಗಾಯ ನಮಃ ವೀರ ಗಣಾಚಾರಿ ಮಡಿವಾಳ್ ~ ಮಾಚಿದೇವರು - ShareChat
#ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಬುದ್ಧನಿಗೆ   ಸಿಕ್ಕ ಅಶೋಕನಂತಹ ಅನುಯಾಯಿಗಳು ಬಸವಣ್ಣನಿಗೆ ಸಿಗಲಿಲ್ಲ . ಸಿಕ್ಕಿದ್ದರೆ ಭಾರತದಲ್ಲಿ ವರ್ಗ ಲಿಂಗಭೇದಗಳು 580٤, ಇರುತ್ತಿರಲಿಲ್ಲ . ಏನಿದ್ದರೂ ಎಲ್ಲೆಡೆ ಬಸವತತ್ವ ಮಿಂಚುತ್ತಿತ್ತು. ~ಮಹಾತ್ಮಗಾಂಧೀಜಿ ಬುದ್ಧನಿಗೆ   ಸಿಕ್ಕ ಅಶೋಕನಂತಹ ಅನುಯಾಯಿಗಳು ಬಸವಣ್ಣನಿಗೆ ಸಿಗಲಿಲ್ಲ . ಸಿಕ್ಕಿದ್ದರೆ ಭಾರತದಲ್ಲಿ ವರ್ಗ ಲಿಂಗಭೇದಗಳು 580٤, ಇರುತ್ತಿರಲಿಲ್ಲ . ಏನಿದ್ದರೂ ಎಲ್ಲೆಡೆ ಬಸವತತ್ವ ಮಿಂಚುತ್ತಿತ್ತು. ~ಮಹಾತ್ಮಗಾಂಧೀಜಿ - ShareChat
ಶರಣ ಮಡಿವಾಳ ಮಾಚಿದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಮಧುಕದ ಗುಣವ ಇಕುಣೆ್ ಬಲ್ಲುದು, ವಾಯುವಿನ ಗುಣವ ಸರ್ಪ ಬಲ್ಲುದು;, ಗೋತ್ರದ ಗುಣವ ಕಾಗೆ ಬಲ್ಲುದು; ವೇಳೆಯ ಗುಣವ ಕೋಳಿ ಬಲ್ಲುದು, ಮನುಷ್ಯಜನ್ಮದಲ್ಲಿ ಇದು ಕಕಣ. బందు; ಶಿವಜ್ಞಾನಾನುಭವನರಿಯದಿರ್ದಡೆ , ಕಾಗೆ ಕೋಳಿಗಿಂದ  ಕಕಕಷ್ಟ   ಕಾಣಾ , ಕಲಿದೇವರದೇವ. _ ~ಮಡಿಎಾಳ   ಮಾಚಿದೇವ ಮಧುಕದ ಗುಣವ ಇಕುಣೆ್ ಬಲ್ಲುದು, ವಾಯುವಿನ ಗುಣವ ಸರ್ಪ ಬಲ್ಲುದು;, ಗೋತ್ರದ ಗುಣವ ಕಾಗೆ ಬಲ್ಲುದು; ವೇಳೆಯ ಗುಣವ ಕೋಳಿ ಬಲ್ಲುದು, ಮನುಷ್ಯಜನ್ಮದಲ್ಲಿ ಇದು ಕಕಣ. బందు; ಶಿವಜ್ಞಾನಾನುಭವನರಿಯದಿರ್ದಡೆ , ಕಾಗೆ ಕೋಳಿಗಿಂದ  ಕಕಕಷ್ಟ   ಕಾಣಾ , ಕಲಿದೇವರದೇವ. _ ~ಮಡಿಎಾಳ   ಮಾಚಿದೇವ - ShareChat
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - బబల నిలు శిళిదడలను ? ಚ ಹನ್ನು ಮತ್ತೆಲ್ಲಿದ್ದಡೇನು ಸಲದ ? ೧ ಆಕಾಶದ ಮಾಏನ ಫಲವೆಂದಡೇನು ? ಕೊಯ್ಯಲಿಲ್ಲ , ಮೆಲ್ಲಲಿಲ್ಲ . ಕಡಂಸಂಗನ ಶಕಣಕ ಅನುಭಾವವಂದವ 0 ಎರಿ ದ ಡೇನು, ಎಂತಾದಡೇನು ? 0 ೧ ಬಸವಣನವಕು % బబల నిలు శిళిదడలను ? ಚ ಹನ್ನು ಮತ್ತೆಲ್ಲಿದ್ದಡೇನು ಸಲದ ? ೧ ಆಕಾಶದ ಮಾಏನ ಫಲವೆಂದಡೇನು ? ಕೊಯ್ಯಲಿಲ್ಲ , ಮೆಲ್ಲಲಿಲ್ಲ . ಕಡಂಸಂಗನ ಶಕಣಕ ಅನುಭಾವವಂದವ 0 ಎರಿ ದ ಡೇನು, ಎಂತಾದಡೇನು ? 0 ೧ ಬಸವಣನವಕು % - ShareChat