ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಕಲ್ಯಾಣವೆಂಬ  ಪ್ರಣತೆಯಲ್ಲಿ  ಭಕ್ತಿಕಸವೆಂಬ ತೈಲವನೆಕೆದು, ಆಚಾಕವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು 8 ತೊಳಗಿ ಬೆಳಗುತ್ತಿದ್ದಿತ್ತ( ಶಿವನ ಪ್ರಕಾಶ ! 660))% ಬೆಳಗಿನೊಳಗೆ ಒಪ್ಪುತ್ತೀ ಅಸಂಖ್ಯಾತ   ಭಕ್ತಗಣಂಗಳJ 8 ಶಿವಭಕ್ತರಿರ್ದ ಕ್ಷೇತ್ರವೆ   ಅವಿಮುಕ್ತ ಕ್ಷ್ೇತ್ರವೆಂಬುದು ಹುಸಿಯೆ ? ಶಿವಭಕ್ತರಿರ್ದ ದೇಶ ಐವನವೆಂಉದು ಹುಸಿಯೌ ? ಗುಹೇಶ್ವಕಲಿಂಗದಲ್ಲಿ ಎನ್ನ   ಪಕಮಾಕಾಧ್ಯ   ಸಂಗನಬಸವಣ್ಣನ ಕಂಡು ಬದುಕಿದೆನು   ಕಾಣಾ   ಸಿದ್ದಕಾಮಯ್ಯಾ* ಮಪ ಭುದೇವಕು 90 ಕಲ್ಯಾಣವೆಂಬ  ಪ್ರಣತೆಯಲ್ಲಿ  ಭಕ್ತಿಕಸವೆಂಬ ತೈಲವನೆಕೆದು, ಆಚಾಕವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು 8 ತೊಳಗಿ ಬೆಳಗುತ್ತಿದ್ದಿತ್ತ( ಶಿವನ ಪ್ರಕಾಶ ! 660))% ಬೆಳಗಿನೊಳಗೆ ಒಪ್ಪುತ್ತೀ ಅಸಂಖ್ಯಾತ   ಭಕ್ತಗಣಂಗಳJ 8 ಶಿವಭಕ್ತರಿರ್ದ ಕ್ಷೇತ್ರವೆ   ಅವಿಮುಕ್ತ ಕ್ಷ್ೇತ್ರವೆಂಬುದು ಹುಸಿಯೆ ? ಶಿವಭಕ್ತರಿರ್ದ ದೇಶ ಐವನವೆಂಉದು ಹುಸಿಯೌ ? ಗುಹೇಶ್ವಕಲಿಂಗದಲ್ಲಿ ಎನ್ನ   ಪಕಮಾಕಾಧ್ಯ   ಸಂಗನಬಸವಣ್ಣನ ಕಂಡು ಬದುಕಿದೆನು   ಕಾಣಾ   ಸಿದ್ದಕಾಮಯ್ಯಾ* ಮಪ ಭುದೇವಕು 90 - ShareChat
ಅಕ್ಕಮಹಾದೇವಿಯವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಪಡೆವುದರಿದು ನಕಜನ್ಮವ, ಪಡೆವುದರಿದು ಹಕಭಕ್ತಿ , ಪಡೆವುದರಿದು ಗುಕುಕಾಕುಣ್ಯವ, పడవుదరిదు రింగజంగమనో-వేయి, ಪಡೆವುದರಿದು ಸತ್ಯಶಕಣಕನುಭಾವವ. ಚೆನ್ನಮಲ್ಲಿ ಕಾರ್ಜುನಯ್ಯನ ಶಕಣಕ   ಅನುಭಾವದಲ್ಲಿ ಇಂತಾಗಿ నరినరిదాడు శెండయా ఎలో చునచ: ಅಕ ಮಹಾದೇಏ ಪಡೆವುದರಿದು ನಕಜನ್ಮವ, ಪಡೆವುದರಿದು ಹಕಭಕ್ತಿ , ಪಡೆವುದರಿದು ಗುಕುಕಾಕುಣ್ಯವ, పడవుదరిదు రింగజంగమనో-వేయి, ಪಡೆವುದರಿದು ಸತ್ಯಶಕಣಕನುಭಾವವ. ಚೆನ್ನಮಲ್ಲಿ ಕಾರ್ಜುನಯ್ಯನ ಶಕಣಕ   ಅನುಭಾವದಲ್ಲಿ ಇಂತಾಗಿ నరినరిదాడు శెండయా ఎలో చునచ: ಅಕ ಮಹಾದೇಏ - ShareChat
ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ;, ಅನ್ಯರಿಗೆ   ಅಸಹ್ಯಬಡಬೇಡ ;, ತನ್ನ ಬಣ್ಣಿಸಬೇಡ, ಇದಿಕ ಹಳಿಯಲು ಬೇಡ. 0 ಇದೇ   ಅಂತಕಂಗಶುದಿ ಇದೇ ಬಹಿಕಂಗಶುದಿ ధ ನಮ್ಮ ಇದೇ ಕಡಂಸಂಗದೇವಕನಊೊಲಿಸುವ ಪರಿ  ಬಸವಣ್ ನವರು 0 ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ;, ಅನ್ಯರಿಗೆ   ಅಸಹ್ಯಬಡಬೇಡ ;, ತನ್ನ ಬಣ್ಣಿಸಬೇಡ, ಇದಿಕ ಹಳಿಯಲು ಬೇಡ. 0 ಇದೇ   ಅಂತಕಂಗಶುದಿ ಇದೇ ಬಹಿಕಂಗಶುದಿ ధ ನಮ್ಮ ಇದೇ ಕಡಂಸಂಗದೇವಕನಊೊಲಿಸುವ ಪರಿ  ಬಸವಣ್ ನವರು 0 - ShareChat
ಅಲ್ಲಮಪ್ರಭುದೇವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಶಬ್ದವೆಂಬೆನ್ ? ಶ್ರೋತ್ರದೆಂಜಲು. ಸ್ಪರ್ಶವೆಂಬೆನ್ ತ್ವಕ್ಕಿನೆಂಜಲು;^ ನೇತ್ರದೆಂಜಲು. ಕುಚಿಯೆಂಬೆನ್ ? ಜಹ್ಪೆಯೆಂಜಲು: ಕೂಪೆಂಬೆನ್ ? ಪರಿಮಳವೆಂಬೆನ್ ? ಣದೆಂಜಲು. ನಾನೆಂಬೆನ್ ? ಅರಿಏನೆಂಜಲು: ಎಂಜರೆಂಬ ಭಿನ್ನವಳಿದ, ಬೆಳಗಿನೊಳಗಣ ಬೆಳಗು ಗುಹೇಶ್ವಕನೆಂಬ ಲಿಂಗವು: ಮಪ್ರಭುದೇವಕು 00 ಶಬ್ದವೆಂಬೆನ್ ? ಶ್ರೋತ್ರದೆಂಜಲು. ಸ್ಪರ್ಶವೆಂಬೆನ್ ತ್ವಕ್ಕಿನೆಂಜಲು;^ ನೇತ್ರದೆಂಜಲು. ಕುಚಿಯೆಂಬೆನ್ ? ಜಹ್ಪೆಯೆಂಜಲು: ಕೂಪೆಂಬೆನ್ ? ಪರಿಮಳವೆಂಬೆನ್ ? ಣದೆಂಜಲು. ನಾನೆಂಬೆನ್ ? ಅರಿಏನೆಂಜಲು: ಎಂಜರೆಂಬ ಭಿನ್ನವಳಿದ, ಬೆಳಗಿನೊಳಗಣ ಬೆಳಗು ಗುಹೇಶ್ವಕನೆಂಬ ಲಿಂಗವು: ಮಪ್ರಭುದೇವಕು 00 - ShareChat
#ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - eeee9 ಗಳಕಗುಕೊ Ooe శాసిద్రి ಮಂಗಳ 8ঃ పడి ಸೈಲೆಂಟಾಗಿ ಸೈಡಿಗ್   'ಹೋಗ್ತಾರೆ' TULU FMPIR eeee9 ಗಳಕಗುಕೊ Ooe శాసిద్రి ಮಂಗಳ 8ঃ పడి ಸೈಲೆಂಟಾಗಿ ಸೈಡಿಗ್   'ಹೋಗ್ತಾರೆ' TULU FMPIR - ShareChat
ಶ್ರೀ ಗುರು ಬಸವ ಲಿಂಗಾಯನಮಃ.. "ಶ್ರೀ ಗುರು ಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶ್ರೀಗುರುಲಿಂಗವ ಕಂಡೆನು, ಶಿವ ಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶಿವಲಿಂಗವ ಕಂಡೆನು, ಜಂಗಮ ಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಜಂಗಮ ಲಿಂಗವ ಕಂಡೆನು, ಪ್ರಸಾದದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಪ್ರಸಾದವ ಕಂಡೆನು, ಈ ಚತುರ್ವಿಧದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಚತುರ್ವಿಧವ ಕಂಡೆನು, ಇಂತಹ ಮಹಾಮಹಿಮರುಂಟೆ??? ಶಿವ ಶಿವಾ ಮಹಾದೇವ ಇಂತಹ ಸದ್ಭಕ್ತರುಂಟೆ??? ಇದು ಕಾರಣ ಶ್ರೀ ಗುರು ಲಿಂಗವೂ ಬಸವಣ್ಣನೇ.. ಶಿವಲಿಂಗವೂ ಬಸವಣ್ಣನೇ.. ಜಂಗಮ ಲಿಂಗವೂ ಬಸವಣ್ಣನೇ.. ಪ್ರಸಾದ ಲಿಂಗವೂ ಬಸವಣ್ಣನೇ.. ಇಷ್ಟಲಿಂಗವೂ ಬಸವಣ್ಣನೇ.. ಪ್ರಾಣ ಲಿಂಗವೂ ಬಸವಣ್ಣನೇ.. ಭಾವ ಲಿಂಗವೂ ಬಸವಣ್ಣನೇ.. ಆಚಾರ ಲಿಂಗವೂ ಬಸವಣ್ಣನೇ.. ಮಹಾ ಲಿಂಗವೂ ಎನಗೆ ಬಸವಣ್ಣನಯ್ಯಾ, ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ.. ✍️ ಉರಿಲಿಂಗ ಪೆದ್ದಿಗಳ ವಚನ.. ಶರಣು ಶರಣಾರ್ಥಿಗಳು 🙏🏻 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಉರಿಆಂಗಕೆದ್ದಿ  ೨೦ಟ ಉರಿಆಂಗಕೆದ್ದಿ  ೨೦ಟ - ShareChat
"ಕರ್ಪುರದ ಗಿರಿಯ ಉರಿ ಹಿಡಿದಡೆ ಇದ್ದಿಲುಂಟೆ??? ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ??? ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ, ಮರಳಿ ಬಾಣವನರಸಲುಂಟೆ??? ಗುಹೇಶ್ವರನೆಂಬ ಲಿಂಗವನರಿದು ಮರಳಿ ನೆನೆಯಲುಂಟೆ??? ✍️ ಅಲ್ಲಮಪ್ರಭುದೇವರ ವಚನ.. ಶರಣು ಶರಣಾರ್ಥಿಗಳು 🙏🏻 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ShareChat
ಬಸವಣ್ಣನವರ ವಚನಗಳು.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - (201) ಊರ ಸೀರೆಗೆ ಅಸಗ ಬರಿನಡೆದಂತೆ ಹೊನನೆನ್ನದು; ಹೆಣ್ದೆನ್ನದು; ಮಣ್ಣಡಿನನದು ; ಎ೦ದು ಮರುರಾದಿ; ನಿಮನರಿಯದ ಕಾರಣ ಕೆಮ್ಮನೆ ಕೆಟ್ಟ ಕೂರಲಸಂಗಮದೇವ ್ (202 ಕಾಂಚನವೆಂಬ ನಾಯ ನೆಚ್ಚ ನಿಮ ನಾನು ಮರದೆನಯ ವೇಳೆಯಿಲ್ಲಗ ಕಾಂಚನಕೆ ವೇರಿಯಲದೆ ಲಂಗಕೆ್ ಹಡಕಿಗೆ ಮೆಚ್ಚಿದ ಸೊಣಗನಮೃತದ ರುಚಿಯ ಬಲ್ಲುದೇ ? ಕೊರಲಸಂಗಮದೇವ್ (203) ಹಗೆಹದಲ್ಲಿ ಬಿದ್ದವರ ಮೇಲೆ ಒರ೦ ನೂಂತುವರ ? ಕೋಳಿದ ಮಲ ಸಂಕಲೆಯನಿಕುವರ ? ಬೆಂದ ಹುಣ2 ಕಂಬಿಯಲ್ಲಿ ಕೀಸುವರ ? ಕೊರಲಸಂಗೆಯ ಕಾರುವಕಾಬ ಳಂಗಲ್ಲದೆ ಸೈರಿಸಬಹುದೆ ? సిరియా (204 ಮಾತಿನಲ್ಲಿ ಶ್ರೋತಸುಖವ ನುರಿಯಬಹುದಲ್ಲದೆ ; ಮಾರುವಸ3 ಯೆಯಿಂದ ಭಕನಿನಿಸಲು ಬಾರದು ಅರ್ಥಪಾಡಾನಿಮಾನವಾರಿಗೆಯು ಸಮನಿಸದು ಲಂಗಮುಬದಲುದಯವಾದ ಶರಣಂಗಲ್ಲದೆ ` ಆಯ್ಕ; ಕೂಡಲಸಂಗನ ಶರಣರ ` ಭಶಭಂಡಾರವು ಎನಗೆಂತು ಸಾಧ್ಯವಪುದು ` ಹದನ ತಂದಿ: (205) ರಉಂಿಕ್ಕಯಿಲಲಿರಿಯೆ " ಬಾಣಿಮಯೊರರಿಂತೆ ಅರಯಾರಿನಿಂದ ಲ೦ಯ್ ದಾಸಿಮಯ ನಂತ ಉದಕೊರಲರಿಯ ಉಂರುಟ್ಟು ಕೊಟ್ಟರ ಮುಯ್ಯಿಗೆ ಮುಯೈನಿಸಿತತು ` ಏನಗೆ ಕೊಟ್ಟರ ದರ್ಮ ಕೂರಲಸಂಗಮದೇದ (206) ಅನನತವನಂತಲೋಟಿ రేణేగి లకవలయ్యే , ನಿಮ್್ ತಪ್ಪಿದೆನಾದರೆ" 0~ ನಿಮ್ಮ ವಾದವೇ ರಿವಯ ಕೂರಲಸಂಗಮದೇವಯಯ ` నిచ ಪರಮದರ ಮುಂದ ಕಿನರಿ ಬೊಮೃಣಣನೇ ಸಾ8ಗಿ (207 ನೋಡದಿರಯಯ ` అదిగరిగిఎనే మేనవజదిదు ষoldedoria  ಎನಗೊದೆಯರುಂನೆಂದೆನು } 0٥00 (208 ಮನೆನೋದಾ ಬರವರು . ನೋರಾ್ చనా ٥٥٥ ~o~D Dய ಸರ್ವಾಂಗಕಲಿ' ಪರಸಕಕನುವಲ್ಲ; ಬಂದತತ್ಕಾಲಕ್ಕುಂಟು ; ಕೂರಲಸಂಗನ ಶರಣರು ಸ್ವತಂತರರೀರರು . (201) ಊರ ಸೀರೆಗೆ ಅಸಗ ಬರಿನಡೆದಂತೆ ಹೊನನೆನ್ನದು; ಹೆಣ್ದೆನ್ನದು; ಮಣ್ಣಡಿನನದು ; ಎ೦ದು ಮರುರಾದಿ; ನಿಮನರಿಯದ ಕಾರಣ ಕೆಮ್ಮನೆ ಕೆಟ್ಟ ಕೂರಲಸಂಗಮದೇವ ್ (202 ಕಾಂಚನವೆಂಬ ನಾಯ ನೆಚ್ಚ ನಿಮ ನಾನು ಮರದೆನಯ ವೇಳೆಯಿಲ್ಲಗ ಕಾಂಚನಕೆ ವೇರಿಯಲದೆ ಲಂಗಕೆ್ ಹಡಕಿಗೆ ಮೆಚ್ಚಿದ ಸೊಣಗನಮೃತದ ರುಚಿಯ ಬಲ್ಲುದೇ ? ಕೊರಲಸಂಗಮದೇವ್ (203) ಹಗೆಹದಲ್ಲಿ ಬಿದ್ದವರ ಮೇಲೆ ಒರ೦ ನೂಂತುವರ ? ಕೋಳಿದ ಮಲ ಸಂಕಲೆಯನಿಕುವರ ? ಬೆಂದ ಹುಣ2 ಕಂಬಿಯಲ್ಲಿ ಕೀಸುವರ ? ಕೊರಲಸಂಗೆಯ ಕಾರುವಕಾಬ ಳಂಗಲ್ಲದೆ ಸೈರಿಸಬಹುದೆ ? సిరియా (204 ಮಾತಿನಲ್ಲಿ ಶ್ರೋತಸುಖವ ನುರಿಯಬಹುದಲ್ಲದೆ ; ಮಾರುವಸ3 ಯೆಯಿಂದ ಭಕನಿನಿಸಲು ಬಾರದು ಅರ್ಥಪಾಡಾನಿಮಾನವಾರಿಗೆಯು ಸಮನಿಸದು ಲಂಗಮುಬದಲುದಯವಾದ ಶರಣಂಗಲ್ಲದೆ ` ಆಯ್ಕ; ಕೂಡಲಸಂಗನ ಶರಣರ ` ಭಶಭಂಡಾರವು ಎನಗೆಂತು ಸಾಧ್ಯವಪುದು ` ಹದನ ತಂದಿ: (205) ರಉಂಿಕ್ಕಯಿಲಲಿರಿಯೆ " ಬಾಣಿಮಯೊರರಿಂತೆ ಅರಯಾರಿನಿಂದ ಲ೦ಯ್ ದಾಸಿಮಯ ನಂತ ಉದಕೊರಲರಿಯ ಉಂರುಟ್ಟು ಕೊಟ್ಟರ ಮುಯ್ಯಿಗೆ ಮುಯೈನಿಸಿತತು ` ಏನಗೆ ಕೊಟ್ಟರ ದರ್ಮ ಕೂರಲಸಂಗಮದೇದ (206) ಅನನತವನಂತಲೋಟಿ రేణేగి లకవలయ్యే , ನಿಮ್್ ತಪ್ಪಿದೆನಾದರೆ" 0~ ನಿಮ್ಮ ವಾದವೇ ರಿವಯ ಕೂರಲಸಂಗಮದೇವಯಯ ` నిచ ಪರಮದರ ಮುಂದ ಕಿನರಿ ಬೊಮೃಣಣನೇ ಸಾ8ಗಿ (207 ನೋಡದಿರಯಯ ` అదిగరిగిఎనే మేనవజదిదు ষoldedoria  ಎನಗೊದೆಯರುಂನೆಂದೆನು } 0٥00 (208 ಮನೆನೋದಾ ಬರವರು . ನೋರಾ್ చనా ٥٥٥ ~o~D Dய ಸರ್ವಾಂಗಕಲಿ' ಪರಸಕಕನುವಲ್ಲ; ಬಂದತತ್ಕಾಲಕ್ಕುಂಟು ; ಕೂರಲಸಂಗನ ಶರಣರು ಸ್ವತಂತರರೀರರು . - ShareChat
"ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು ಸುರಕ್ಷಿತವ ಮಾಡುವ ಭರವ ನೋಡಾ! ಮಹಾದಾನಿ ಕೂಡಲಸಂಗಮ ದೇವನ ಪೂಜಿಸಿ ಬದುಕುವೋ ಕಾಯವ ನಿಶ್ಚಯಿಸದೆ!.. ✍🏻ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ShareChat
ನಗೆಯ ಮಾರಿತಂದೆ ಯವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಶೀಗುರು ಬಸವ ಲಿಂಗಾಯ ನಮಃ ಮನ ಮನವ ಕೂಡಿ ತನು ತನುವ ಕೂಡಿ ಅರಿವು ಅರಿವನರಿತು ಹೆರೆಹಿಂಗದವ ಕರಿಗೊಂಡು ತನ್ನರವಿನ ಕುರುಹಿನ ಕುರಿತು ಇಷ್ಟದಲ್ಲಿ ಅನೈಷ್ಠಿಕತ್ವವೆ ವಸ್ತು ತಾನಾಗಿ ಇದ್ದು ಭಿನ್ನಭಾವವಿಲ್ಲ, ಆತುರವೈರಿ ಮಾರೇಶ್ವರಾ . ನಗೆಯ ಮಾರಿತಂದೆ ಭತ್ತಿಯ ಶರಣಾರ್ಥಿಗಳು ಶೀಗುರು ಬಸವ ಲಿಂಗಾಯ ನಮಃ ಮನ ಮನವ ಕೂಡಿ ತನು ತನುವ ಕೂಡಿ ಅರಿವು ಅರಿವನರಿತು ಹೆರೆಹಿಂಗದವ ಕರಿಗೊಂಡು ತನ್ನರವಿನ ಕುರುಹಿನ ಕುರಿತು ಇಷ್ಟದಲ್ಲಿ ಅನೈಷ್ಠಿಕತ್ವವೆ ವಸ್ತು ತಾನಾಗಿ ಇದ್ದು ಭಿನ್ನಭಾವವಿಲ್ಲ, ಆತುರವೈರಿ ಮಾರೇಶ್ವರಾ . ನಗೆಯ ಮಾರಿತಂದೆ ಭತ್ತಿಯ ಶರಣಾರ್ಥಿಗಳು - ShareChat