ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಶ್ರೀ ಗುರು ಬಸವ ಲಿಂಗಾಯನಮಃ.. "ಶ್ರೀ ಗುರು ಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶ್ರೀಗುರುಲಿಂಗವ ಕಂಡೆನು, ಶಿವ ಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶಿವಲಿಂಗವ ಕಂಡೆನು, ಜಂಗಮ ಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಜಂಗಮ ಲಿಂಗವ ಕಂಡೆನು, ಪ್ರಸಾದದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಪ್ರಸಾದವ ಕಂಡೆನು, ಈ ಚತುರ್ವಿಧದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಚತುರ್ವಿಧವ ಕಂಡೆನು, ಇಂತಹ ಮಹಾಮಹಿಮರುಂಟೆ??? ಶಿವ ಶಿವಾ ಮಹಾದೇವ ಇಂತಹ ಸದ್ಭಕ್ತರುಂಟೆ??? ಇದು ಕಾರಣ ಶ್ರೀ ಗುರು ಲಿಂಗವೂ ಬಸವಣ್ಣನೇ.. ಶಿವಲಿಂಗವೂ ಬಸವಣ್ಣನೇ.. ಜಂಗಮ ಲಿಂಗವೂ ಬಸವಣ್ಣನೇ.. ಪ್ರಸಾದ ಲಿಂಗವೂ ಬಸವಣ್ಣನೇ.. ಇಷ್ಟಲಿಂಗವೂ ಬಸವಣ್ಣನೇ.. ಪ್ರಾಣ ಲಿಂಗವೂ ಬಸವಣ್ಣನೇ.. ಭಾವ ಲಿಂಗವೂ ಬಸವಣ್ಣನೇ.. ಆಚಾರ ಲಿಂಗವೂ ಬಸವಣ್ಣನೇ.. ಮಹಾ ಲಿಂಗವೂ ಎನಗೆ ಬಸವಣ್ಣನಯ್ಯಾ, ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರ.. ✍️ ಉರಿಲಿಂಗ ಪೆದ್ದಿಗಳ ವಚನ.. ಶರಣು ಶರಣಾರ್ಥಿಗಳು 🙏🏻 #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಉರಿಆಂಗಕೆದ್ದಿ  ೨೦ಟ ಉರಿಆಂಗಕೆದ್ದಿ  ೨೦ಟ - ShareChat
"ಕರ್ಪುರದ ಗಿರಿಯ ಉರಿ ಹಿಡಿದಡೆ ಇದ್ದಿಲುಂಟೆ??? ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ??? ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ, ಮರಳಿ ಬಾಣವನರಸಲುಂಟೆ??? ಗುಹೇಶ್ವರನೆಂಬ ಲಿಂಗವನರಿದು ಮರಳಿ ನೆನೆಯಲುಂಟೆ??? ✍️ ಅಲ್ಲಮಪ್ರಭುದೇವರ ವಚನ.. ಶರಣು ಶರಣಾರ್ಥಿಗಳು 🙏🏻 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ShareChat
ಬಸವಣ್ಣನವರ ವಚನಗಳು.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - (201) ಊರ ಸೀರೆಗೆ ಅಸಗ ಬರಿನಡೆದಂತೆ ಹೊನನೆನ್ನದು; ಹೆಣ್ದೆನ್ನದು; ಮಣ್ಣಡಿನನದು ; ಎ೦ದು ಮರುರಾದಿ; ನಿಮನರಿಯದ ಕಾರಣ ಕೆಮ್ಮನೆ ಕೆಟ್ಟ ಕೂರಲಸಂಗಮದೇವ ್ (202 ಕಾಂಚನವೆಂಬ ನಾಯ ನೆಚ್ಚ ನಿಮ ನಾನು ಮರದೆನಯ ವೇಳೆಯಿಲ್ಲಗ ಕಾಂಚನಕೆ ವೇರಿಯಲದೆ ಲಂಗಕೆ್ ಹಡಕಿಗೆ ಮೆಚ್ಚಿದ ಸೊಣಗನಮೃತದ ರುಚಿಯ ಬಲ್ಲುದೇ ? ಕೊರಲಸಂಗಮದೇವ್ (203) ಹಗೆಹದಲ್ಲಿ ಬಿದ್ದವರ ಮೇಲೆ ಒರ೦ ನೂಂತುವರ ? ಕೋಳಿದ ಮಲ ಸಂಕಲೆಯನಿಕುವರ ? ಬೆಂದ ಹುಣ2 ಕಂಬಿಯಲ್ಲಿ ಕೀಸುವರ ? ಕೊರಲಸಂಗೆಯ ಕಾರುವಕಾಬ ಳಂಗಲ್ಲದೆ ಸೈರಿಸಬಹುದೆ ? సిరియా (204 ಮಾತಿನಲ್ಲಿ ಶ್ರೋತಸುಖವ ನುರಿಯಬಹುದಲ್ಲದೆ ; ಮಾರುವಸ3 ಯೆಯಿಂದ ಭಕನಿನಿಸಲು ಬಾರದು ಅರ್ಥಪಾಡಾನಿಮಾನವಾರಿಗೆಯು ಸಮನಿಸದು ಲಂಗಮುಬದಲುದಯವಾದ ಶರಣಂಗಲ್ಲದೆ ` ಆಯ್ಕ; ಕೂಡಲಸಂಗನ ಶರಣರ ` ಭಶಭಂಡಾರವು ಎನಗೆಂತು ಸಾಧ್ಯವಪುದು ` ಹದನ ತಂದಿ: (205) ರಉಂಿಕ್ಕಯಿಲಲಿರಿಯೆ " ಬಾಣಿಮಯೊರರಿಂತೆ ಅರಯಾರಿನಿಂದ ಲ೦ಯ್ ದಾಸಿಮಯ ನಂತ ಉದಕೊರಲರಿಯ ಉಂರುಟ್ಟು ಕೊಟ್ಟರ ಮುಯ್ಯಿಗೆ ಮುಯೈನಿಸಿತತು ` ಏನಗೆ ಕೊಟ್ಟರ ದರ್ಮ ಕೂರಲಸಂಗಮದೇದ (206) ಅನನತವನಂತಲೋಟಿ రేణేగి లకవలయ్యే , ನಿಮ್್ ತಪ್ಪಿದೆನಾದರೆ" 0~ ನಿಮ್ಮ ವಾದವೇ ರಿವಯ ಕೂರಲಸಂಗಮದೇವಯಯ ` నిచ ಪರಮದರ ಮುಂದ ಕಿನರಿ ಬೊಮೃಣಣನೇ ಸಾ8ಗಿ (207 ನೋಡದಿರಯಯ ` అదిగరిగిఎనే మేనవజదిదు ষoldedoria  ಎನಗೊದೆಯರುಂನೆಂದೆನು } 0٥00 (208 ಮನೆನೋದಾ ಬರವರು . ನೋರಾ್ చనా ٥٥٥ ~o~D Dய ಸರ್ವಾಂಗಕಲಿ' ಪರಸಕಕನುವಲ್ಲ; ಬಂದತತ್ಕಾಲಕ್ಕುಂಟು ; ಕೂರಲಸಂಗನ ಶರಣರು ಸ್ವತಂತರರೀರರು . (201) ಊರ ಸೀರೆಗೆ ಅಸಗ ಬರಿನಡೆದಂತೆ ಹೊನನೆನ್ನದು; ಹೆಣ್ದೆನ್ನದು; ಮಣ್ಣಡಿನನದು ; ಎ೦ದು ಮರುರಾದಿ; ನಿಮನರಿಯದ ಕಾರಣ ಕೆಮ್ಮನೆ ಕೆಟ್ಟ ಕೂರಲಸಂಗಮದೇವ ್ (202 ಕಾಂಚನವೆಂಬ ನಾಯ ನೆಚ್ಚ ನಿಮ ನಾನು ಮರದೆನಯ ವೇಳೆಯಿಲ್ಲಗ ಕಾಂಚನಕೆ ವೇರಿಯಲದೆ ಲಂಗಕೆ್ ಹಡಕಿಗೆ ಮೆಚ್ಚಿದ ಸೊಣಗನಮೃತದ ರುಚಿಯ ಬಲ್ಲುದೇ ? ಕೊರಲಸಂಗಮದೇವ್ (203) ಹಗೆಹದಲ್ಲಿ ಬಿದ್ದವರ ಮೇಲೆ ಒರ೦ ನೂಂತುವರ ? ಕೋಳಿದ ಮಲ ಸಂಕಲೆಯನಿಕುವರ ? ಬೆಂದ ಹುಣ2 ಕಂಬಿಯಲ್ಲಿ ಕೀಸುವರ ? ಕೊರಲಸಂಗೆಯ ಕಾರುವಕಾಬ ಳಂಗಲ್ಲದೆ ಸೈರಿಸಬಹುದೆ ? సిరియా (204 ಮಾತಿನಲ್ಲಿ ಶ್ರೋತಸುಖವ ನುರಿಯಬಹುದಲ್ಲದೆ ; ಮಾರುವಸ3 ಯೆಯಿಂದ ಭಕನಿನಿಸಲು ಬಾರದು ಅರ್ಥಪಾಡಾನಿಮಾನವಾರಿಗೆಯು ಸಮನಿಸದು ಲಂಗಮುಬದಲುದಯವಾದ ಶರಣಂಗಲ್ಲದೆ ` ಆಯ್ಕ; ಕೂಡಲಸಂಗನ ಶರಣರ ` ಭಶಭಂಡಾರವು ಎನಗೆಂತು ಸಾಧ್ಯವಪುದು ` ಹದನ ತಂದಿ: (205) ರಉಂಿಕ್ಕಯಿಲಲಿರಿಯೆ " ಬಾಣಿಮಯೊರರಿಂತೆ ಅರಯಾರಿನಿಂದ ಲ೦ಯ್ ದಾಸಿಮಯ ನಂತ ಉದಕೊರಲರಿಯ ಉಂರುಟ್ಟು ಕೊಟ್ಟರ ಮುಯ್ಯಿಗೆ ಮುಯೈನಿಸಿತತು ` ಏನಗೆ ಕೊಟ್ಟರ ದರ್ಮ ಕೂರಲಸಂಗಮದೇದ (206) ಅನನತವನಂತಲೋಟಿ రేణేగి లకవలయ్యే , ನಿಮ್್ ತಪ್ಪಿದೆನಾದರೆ" 0~ ನಿಮ್ಮ ವಾದವೇ ರಿವಯ ಕೂರಲಸಂಗಮದೇವಯಯ ` నిచ ಪರಮದರ ಮುಂದ ಕಿನರಿ ಬೊಮೃಣಣನೇ ಸಾ8ಗಿ (207 ನೋಡದಿರಯಯ ` అదిగరిగిఎనే మేనవజదిదు ষoldedoria  ಎನಗೊದೆಯರುಂನೆಂದೆನು } 0٥00 (208 ಮನೆನೋದಾ ಬರವರು . ನೋರಾ್ చనా ٥٥٥ ~o~D Dய ಸರ್ವಾಂಗಕಲಿ' ಪರಸಕಕನುವಲ್ಲ; ಬಂದತತ್ಕಾಲಕ್ಕುಂಟು ; ಕೂರಲಸಂಗನ ಶರಣರು ಸ್ವತಂತರರೀರರು . - ShareChat
"ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು ಸುರಕ್ಷಿತವ ಮಾಡುವ ಭರವ ನೋಡಾ! ಮಹಾದಾನಿ ಕೂಡಲಸಂಗಮ ದೇವನ ಪೂಜಿಸಿ ಬದುಕುವೋ ಕಾಯವ ನಿಶ್ಚಯಿಸದೆ!.. ✍🏻ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ShareChat
ನಗೆಯ ಮಾರಿತಂದೆ ಯವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಶೀಗುರು ಬಸವ ಲಿಂಗಾಯ ನಮಃ ಮನ ಮನವ ಕೂಡಿ ತನು ತನುವ ಕೂಡಿ ಅರಿವು ಅರಿವನರಿತು ಹೆರೆಹಿಂಗದವ ಕರಿಗೊಂಡು ತನ್ನರವಿನ ಕುರುಹಿನ ಕುರಿತು ಇಷ್ಟದಲ್ಲಿ ಅನೈಷ್ಠಿಕತ್ವವೆ ವಸ್ತು ತಾನಾಗಿ ಇದ್ದು ಭಿನ್ನಭಾವವಿಲ್ಲ, ಆತುರವೈರಿ ಮಾರೇಶ್ವರಾ . ನಗೆಯ ಮಾರಿತಂದೆ ಭತ್ತಿಯ ಶರಣಾರ್ಥಿಗಳು ಶೀಗುರು ಬಸವ ಲಿಂಗಾಯ ನಮಃ ಮನ ಮನವ ಕೂಡಿ ತನು ತನುವ ಕೂಡಿ ಅರಿವು ಅರಿವನರಿತು ಹೆರೆಹಿಂಗದವ ಕರಿಗೊಂಡು ತನ್ನರವಿನ ಕುರುಹಿನ ಕುರಿತು ಇಷ್ಟದಲ್ಲಿ ಅನೈಷ್ಠಿಕತ್ವವೆ ವಸ್ತು ತಾನಾಗಿ ಇದ್ದು ಭಿನ್ನಭಾವವಿಲ್ಲ, ಆತುರವೈರಿ ಮಾರೇಶ್ವರಾ . ನಗೆಯ ಮಾರಿತಂದೆ ಭತ್ತಿಯ ಶರಣಾರ್ಥಿಗಳು - ShareChat
ಅಕ್ಕಮಹಾದೇವಿಯವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಅಯಾ' దిన్న ಮನ ನೋಡಾ್. ನಿನ್ನ ಮುಟ್ಟ ಮುಟ್ಟ ಬಿಚ್ಚ್ಯ  ಬೀಸಕವಾಯಿತ್ತೆನ್ನ ಮನ: % 8ೊಳಲ ಸುಂಕಿಗನಂತೆ್ ಹೊದಕುಳಿಗೊಂಡಿತ್ತೆನ್ನ ಮನ. ಬಕಡಾಗದೆನ್ನ ಮನ. ಎಕಡೆಂಬುದ ಮರೆದು ಹೇಳಾ ಚೆನ್ನಮಲ್ಲಿ ನೀನು   ಆನಪ್ಪ ಹರಿಯಂತು ಜುನಾ ? ಅಕ ಮಹಾದೇಏ ಅಯಾ' దిన్న ಮನ ನೋಡಾ್. ನಿನ್ನ ಮುಟ್ಟ ಮುಟ್ಟ ಬಿಚ್ಚ್ಯ  ಬೀಸಕವಾಯಿತ್ತೆನ್ನ ಮನ: % 8ೊಳಲ ಸುಂಕಿಗನಂತೆ್ ಹೊದಕುಳಿಗೊಂಡಿತ್ತೆನ್ನ ಮನ. ಬಕಡಾಗದೆನ್ನ ಮನ. ಎಕಡೆಂಬುದ ಮರೆದು ಹೇಳಾ ಚೆನ್ನಮಲ್ಲಿ ನೀನು   ಆನಪ್ಪ ಹರಿಯಂತು ಜುನಾ ? ಅಕ ಮಹಾದೇಏ - ShareChat
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಅಕೆಯಾಯಿತ್ರು   ಕಾಣಿಕಣ್ಣಣ ಬಕಬಕ ಭಕ್ತಿಿ ಮೊದಲದಿನ  ಹಣೆಮುಟ್ಟ , ಮಕುದಿನ  ಕೈಮುಟ್ಟ ಮೂಕೆಂಬ ದಿನಕ್ಕೆ   ತೂಕಡಿಕೆ  ಕಾಣಿಕಣ್ಣಾ . ಹಿಡಿದುದ ಬಿಡದಿದಡೆ ಕಡೆಗೆ ಚಾಚುವ; ನಮ್ಮ అలదిదడి నదునికలదుచ ಕೂಡಂಸಂಗಮದೇವ. 02 ~ಬಸವಣನವರು 0 ಅಕೆಯಾಯಿತ್ರು   ಕಾಣಿಕಣ್ಣಣ ಬಕಬಕ ಭಕ್ತಿಿ ಮೊದಲದಿನ  ಹಣೆಮುಟ್ಟ , ಮಕುದಿನ  ಕೈಮುಟ್ಟ ಮೂಕೆಂಬ ದಿನಕ್ಕೆ   ತೂಕಡಿಕೆ  ಕಾಣಿಕಣ್ಣಾ . ಹಿಡಿದುದ ಬಿಡದಿದಡೆ ಕಡೆಗೆ ಚಾಚುವ; ನಮ್ಮ అలదిదడి నదునికలదుచ ಕೂಡಂಸಂಗಮದೇವ. 02 ~ಬಸವಣನವರು 0 - ShareChat
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಸಂಬಂಧ   ಅಸಂಬಂಧವೆಂದು ಹೆಸಂಟ್ಟುಕೊಂಡು ನುಡಿವರಿ. ಅಸಂಬಂಧವಾವುದು ?-ಬಲ್ಲಡೆ ನೀವು ಹೇಳಕೆ? ಸಂಬಂಧವಾವುದು 2 ಕಯಸಂಬಂನ , ಜೇವಸಂಬಂ , ಉಣಸಂಬಂಧ  ತಿವಧಸಂಬಂಧವನರಿದಡೆ - ಇಂತೀ ಗುಹೇಶ6ಾ. ఆిన సంబంధి 0 చుప్రభుదిాచరు ೨೦ ಸಂಬಂಧ   ಅಸಂಬಂಧವೆಂದು ಹೆಸಂಟ್ಟುಕೊಂಡು ನುಡಿವರಿ. ಅಸಂಬಂಧವಾವುದು ?-ಬಲ್ಲಡೆ ನೀವು ಹೇಳಕೆ? ಸಂಬಂಧವಾವುದು 2 ಕಯಸಂಬಂನ , ಜೇವಸಂಬಂ , ಉಣಸಂಬಂಧ  ತಿವಧಸಂಬಂಧವನರಿದಡೆ - ಇಂತೀ ಗುಹೇಶ6ಾ. ఆిన సంబంధి 0 చుప్రభుదిాచరు ೨೦ - ShareChat
ವಿಶ್ವದ ಶ್ರೇಷ್ಠ ಧರ್ಮ ಗುರು ವಿಶ್ವಗುರು ಜಗಜ್ಯೋತಿ ಬಸವಣ್ಣನವರು.. #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - "ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ . ಬಡವನೆಂದೆನ್ನ | ಕಾಡದಿರಯ್ಯಾ" ಎನಗೆ ಒಡೆಯರುಂಟು ಎನ್ನ ಕೂಡಲಸಂಗನ ಶರಣರು: MW0 అనుయాయిగళన్ను ఎందు తెన్న ಒಡೆಯರೆಂದು ಗೌರವಿಸಿದ ವಿಶ್ವದ ನಮ್ಮ ~% ಏಕೈಕಧರ್ಮ ಪಕ ವಿಶ್ವಗುರು ಅಣ್ಣ ಬಸವಣ್ಣನವರು. 2 "ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ . ಬಡವನೆಂದೆನ್ನ | ಕಾಡದಿರಯ್ಯಾ" ಎನಗೆ ಒಡೆಯರುಂಟು ಎನ್ನ ಕೂಡಲಸಂಗನ ಶರಣರು: MW0 అనుయాయిగళన్ను ఎందు తెన్న ಒಡೆಯರೆಂದು ಗೌರವಿಸಿದ ವಿಶ್ವದ ನಮ್ಮ ~% ಏಕೈಕಧರ್ಮ ಪಕ ವಿಶ್ವಗುರು ಅಣ್ಣ ಬಸವಣ್ಣನವರು. 2 - ShareChat
ಮಡಿವಾಳ ಮಾಚಿದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - 231. ಪೃಥ್ವಿಯ ಚಿತ್ತದ ಪಂಚಕರ್ಮೇಂದ್ರಿಯಂಗಳೈದೂ . బనేవెణ్ణ నిమ్మిం ಲಿಂಗೈಕ್ಯವಾದವು . 00. ಅಪ್ಪುವಿನ ಬುದ್ಧಿಯ ಪದಾರ್ಥಂಗಳೈದೂ . ಬಸವಣ್ಣ ನಿಮ್ಮಿಂದ. లింగ్ిర్యవాదేవు; ಅಗ್ನಿಯ ಅಹಂಕಾರ ಪಂಚೇಂದ್ರಿಯಂಗಳೈದೂ . బనేవెణ్ణ ಲಿಂಗೈಕ್ಯವಾದವು . ನಿಮ್ಮಿೀ 00. ವಾಯುವಿನ ಮನದ ಪಂಚಪ್ರಾಣವಾಯುಗಳೈದೂೂ ஐ~வஜ ನಿಮ್ಮಿಂದ. ಲಿಂಗೈಕ್ಯವಾದವು  ಆಕಾಶದ ಸುಜ್ಞಾನದ ಜ್ಞಾನಂಗಳೈದೂ. బనేవెణ్ణ నిమ్మిం లింగ్యిర్యవాదెవు; 00. ಆತ್ಮನ ಪರಮಾತ್ಮನ ಹಸ್ತಂಗಳೈದೂ  బనేవేణ్ణ లింగ్యిర్యవాదేవు; ನಿಮ್ಮಿಂದ. 23382 ಇಂತಿವೆಲ್ಲವೂ ಲಿಂಗೈಕ್ಯವಾದವು నిమ్మిం 00. నిమ్మెః ಸಂಗನಬಸವಣ್ಣನ   రెలిదివా రిరణ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು: -ಮಡಿವಾಳ ಮಾಚಿದೇವ 231. ಪೃಥ್ವಿಯ ಚಿತ್ತದ ಪಂಚಕರ್ಮೇಂದ್ರಿಯಂಗಳೈದೂ . బనేవెణ్ణ నిమ్మిం ಲಿಂಗೈಕ್ಯವಾದವು . 00. ಅಪ್ಪುವಿನ ಬುದ್ಧಿಯ ಪದಾರ್ಥಂಗಳೈದೂ . ಬಸವಣ್ಣ ನಿಮ್ಮಿಂದ. లింగ్ిర్యవాదేవు; ಅಗ್ನಿಯ ಅಹಂಕಾರ ಪಂಚೇಂದ್ರಿಯಂಗಳೈದೂ . బనేవెణ్ణ ಲಿಂಗೈಕ್ಯವಾದವು . ನಿಮ್ಮಿೀ 00. ವಾಯುವಿನ ಮನದ ಪಂಚಪ್ರಾಣವಾಯುಗಳೈದೂೂ ஐ~வஜ ನಿಮ್ಮಿಂದ. ಲಿಂಗೈಕ್ಯವಾದವು  ಆಕಾಶದ ಸುಜ್ಞಾನದ ಜ್ಞಾನಂಗಳೈದೂ. బనేవెణ్ణ నిమ్మిం లింగ్యిర్యవాదెవు; 00. ಆತ್ಮನ ಪರಮಾತ್ಮನ ಹಸ್ತಂಗಳೈದೂ  బనేవేణ్ణ లింగ్యిర్యవాదేవు; ನಿಮ್ಮಿಂದ. 23382 ಇಂತಿವೆಲ್ಲವೂ ಲಿಂಗೈಕ್ಯವಾದವು నిమ్మిం 00. నిమ్మెః ಸಂಗನಬಸವಣ್ಣನ   రెలిదివా రిరణ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು: -ಮಡಿವಾಳ ಮಾಚಿದೇವ - ShareChat