ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ಶ್ರೀ ಗುರು ಬಸವ ಲಿಂಗಾಯನಮಃ.. ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ, ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ, ಆತ್ಮನ ಅಹಂಮಮತೆ ಕೆಡದೆ, ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.. ✍️ ಶರಣ ಷಣ್ಮುಖ ಶಿವಯೋಗಿಗಳ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - ಓಂ ಶ್ರೀ ಗುರು ಬಸವ ಲಿಂಗಾಯ ನಮಃ 033 ಶರಣ ಷಣ್ಮುಖಸ್ವಾಹ ಓಂ ಶ್ರೀ ಗುರು ಬಸವ ಲಿಂಗಾಯ ನಮಃ 033 ಶರಣ ಷಣ್ಮುಖಸ್ವಾಹ - ShareChat
ಪ್ರಸಾದಿ ಭೋಗಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - ಶ್ರೀ ಗುರು ಬಸವ ಲಿಂಗಾಯ [1 "ಪಕ್ಕಮುರಿದ' నమః ಸಾಸಿವೆಯನೊಕ್ಕಿದ" ಹಕ್ಕಿಯಂತೆ; ಎತ್ತಿನಂತೆ, ಬೆಳಗ ಕಂಡು ಮೈಮರೆದ ಹುಲ್ಲೆಯಂತೆ; ಅಳಿಕುಲಕ್ಕೆ ವಿಷವಾದ ಸಂಪಿಗೆಯ ಪುಷ್ಪದಂತೆ , నిమ్మ ಎನ್ನತನು ಮನ ಕುಲಕ್ಕೆ ನೆನಹೆಂಬ ಜ್ವಾಲೆ ತಾಗಿ ಸತ್ತೆನಯ್ಯಾ  ಹುಲ್ಲಸರವಿಯಲ್ಲಿ ಸಾಯದಂತೆ 88ல ಕಿಚ್ಚಿನಂತೆ, ಬೇಯದಂತೆ బిందినుగి నిజగురు నిమ్మమ 2ere3303, ಸಂಗಸುಖವದೇಕೊ ? ಭೋಗಣ್ಣನ ನವರ ವಚನ: ಬಸವ ಬೆಳಗಿನ ಶರಣು ಶರಣಾರ್ಥಿಗಳು ಶ್ರೀ ಗುರು ಬಸವ ಲಿಂಗಾಯ [1 "ಪಕ್ಕಮುರಿದ' నమః ಸಾಸಿವೆಯನೊಕ್ಕಿದ" ಹಕ್ಕಿಯಂತೆ; ಎತ್ತಿನಂತೆ, ಬೆಳಗ ಕಂಡು ಮೈಮರೆದ ಹುಲ್ಲೆಯಂತೆ; ಅಳಿಕುಲಕ್ಕೆ ವಿಷವಾದ ಸಂಪಿಗೆಯ ಪುಷ್ಪದಂತೆ , నిమ్మ ಎನ್ನತನು ಮನ ಕುಲಕ್ಕೆ ನೆನಹೆಂಬ ಜ್ವಾಲೆ ತಾಗಿ ಸತ್ತೆನಯ್ಯಾ  ಹುಲ್ಲಸರವಿಯಲ್ಲಿ ಸಾಯದಂತೆ 88ல ಕಿಚ್ಚಿನಂತೆ, ಬೇಯದಂತೆ బిందినుగి నిజగురు నిమ్మమ 2ere3303, ಸಂಗಸುಖವದೇಕೊ ? ಭೋಗಣ್ಣನ ನವರ ವಚನ: ಬಸವ ಬೆಳಗಿನ ಶರಣು ಶರಣಾರ್ಥಿಗಳು - ShareChat
ಅಲ್ಲಮಪ್ರಭುದೇವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - 'ಪಾತಾಳದಿಂದತ್ತ ಮಾತ 02 ಗಗನದಿಂದ ಮೇಲೆ ಬಲ್ಲವರಿಲ್ಲ: ತಾನಿಲ್ಲ . ఒళిగిణ ಅನುಭಾವ ವರಿಲ್ಲ . బిళగబల్లః ಜ್ಯೋತಿಯ ಹೊರಗಣ ಹೊರಗನು ಅರಿಯ ಹಿಂದಣ ಹಿಂದನು, ಬಲ್ಲವರಿಲ್ಲ: మొందణ మొందెను ఠెంది ನಮ್ಮ ಗುಹೇಶ್ವರನು: ತೋರಿದ ಅಲ್ಲಮಪ್ರಭು ದೇವರು: ಶರಣು ಶರಣಾರ್ಥಿಗಳು 'ಪಾತಾಳದಿಂದತ್ತ ಮಾತ 02 ಗಗನದಿಂದ ಮೇಲೆ ಬಲ್ಲವರಿಲ್ಲ: ತಾನಿಲ್ಲ . ఒళిగిణ ಅನುಭಾವ ವರಿಲ್ಲ . బిళగబల్లః ಜ್ಯೋತಿಯ ಹೊರಗಣ ಹೊರಗನು ಅರಿಯ ಹಿಂದಣ ಹಿಂದನು, ಬಲ್ಲವರಿಲ್ಲ: మొందణ మొందెను ఠెంది ನಮ್ಮ ಗುಹೇಶ್ವರನು: ತೋರಿದ ಅಲ್ಲಮಪ್ರಭು ದೇವರು: ಶರಣು ಶರಣಾರ್ಥಿಗಳು - ShareChat
ವಿಶ್ವಗುರು ಬಸವಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - ಕೈಯಲ್ಲಿ ಕರಸ್ಥಲ; శాయంద ೈಯಲ್ಲಿ ಜಂಗಮಸ್ಥಲ; ಪ್ರಾಣದ ಕೆ ಶಿವಲಿಂಗಾರ್ಚನೆ ಉಭಯಭಾವದ ಈ ಪರಮಾನಂದಸುಖಸ್ಥಲ: ಜಂಗಮ; ಕಾಯಭಕ್ತ eo ಆವುದ ಘನವೆಂಬೆನಾವುದ శిరిదింబి ಶರಣರು ಬಂದಡೆ ಕಲೂಡಲಸಂಗನ ಇಂಬಿಲ್ಲ; ಉಪಚಾರಕಕೆ ೯ ಕರುಣದಿಂದ ಬರಹೇಳಾ; ಅಪಣಾ బిల్జిగురు బనవెణ్ణనవెరు ಕೈಯಲ್ಲಿ ಕರಸ್ಥಲ; శాయంద ೈಯಲ್ಲಿ ಜಂಗಮಸ್ಥಲ; ಪ್ರಾಣದ ಕೆ ಶಿವಲಿಂಗಾರ್ಚನೆ ಉಭಯಭಾವದ ಈ ಪರಮಾನಂದಸುಖಸ್ಥಲ: ಜಂಗಮ; ಕಾಯಭಕ್ತ eo ಆವುದ ಘನವೆಂಬೆನಾವುದ శిరిదింబి ಶರಣರು ಬಂದಡೆ ಕಲೂಡಲಸಂಗನ ಇಂಬಿಲ್ಲ; ಉಪಚಾರಕಕೆ ೯ ಕರುಣದಿಂದ ಬರಹೇಳಾ; ಅಪಣಾ బిల్జిగురు బనవెణ్ణనవెరు - ShareChat
ವಿಶ್ವಗುರು ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - ಐಹೆನ ಓಡದಿರು; ಓಡದಿರು ನಿನ್ನ ಬೇಡುವಾತ ನಾನಲ್ಲ ಶಿವನೆ; ನೋಡುವೆನು ಕಣ್ಣ ತುಂಬ; ಆಡಿ ಪಾಡಿ ನಲಿದಾಡುವೆ. ಬೇಡೆನ್ನ ಕೂೂಡೆ ಮಾತಾಡಲಾಗದೆ;  ೩ ఐలి శిని ಕಂೂಡಲಸಂಗವಾದೇವಾ;, ನೀನಾಡಿಸುವ ಬೊೊಂಬೆ ಐಸವಣ್ಣ ವಿಶ್ಹ ದುರು ಐಹೆನ ಓಡದಿರು; ಓಡದಿರು ನಿನ್ನ ಬೇಡುವಾತ ನಾನಲ್ಲ ಶಿವನೆ; ನೋಡುವೆನು ಕಣ್ಣ ತುಂಬ; ಆಡಿ ಪಾಡಿ ನಲಿದಾಡುವೆ. ಬೇಡೆನ್ನ ಕೂೂಡೆ ಮಾತಾಡಲಾಗದೆ;  ೩ ఐలి శిని ಕಂೂಡಲಸಂಗವಾದೇವಾ;, ನೀನಾಡಿಸುವ ಬೊೊಂಬೆ ಐಸವಣ್ಣ ವಿಶ್ಹ ದುರು - ShareChat
ವಿಶ್ವಗುರು ಬಸವಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - వేజన ಇವನಾರವ ಇವನಾರವ ಇವನಾರವನೆಂದೆನಿಸದಿರಯಲಾ ಇವ ನಮ್ಮವ ಇವ ನಮ್ವ 9 ವನೆಂದೆನಿಸಯ್ಯಾ ಇವ ನಮ್ಮ ನಿಮ್ಮ ಕಲೂಡಲಸಂಗವಾದೇವಾ ಮಗನೆಂದೆನಿಸಯ್ಯ ಮನೆಯ ಬಸವಣ್ಣ ವಿಶ್ವ Qooo వేజన ಇವನಾರವ ಇವನಾರವ ಇವನಾರವನೆಂದೆನಿಸದಿರಯಲಾ ಇವ ನಮ್ಮವ ಇವ ನಮ್ವ 9 ವನೆಂದೆನಿಸಯ್ಯಾ ಇವ ನಮ್ಮ ನಿಮ್ಮ ಕಲೂಡಲಸಂಗವಾದೇವಾ ಮಗನೆಂದೆನಿಸಯ್ಯ ಮನೆಯ ಬಸವಣ್ಣ ವಿಶ್ವ Qooo - ShareChat
ವಿಶ್ವಗುರು ಬಸವಣ್ಣನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ವಚನಗಳು
ಶರಣ ಸಾಹಿತ್ಯ - ১৪৯ ಅಷ್ಟವಿಧಾರ್ಚನೆ ಅರಸರಿಯದ ಬಿಟ್ಟಿ ಕಾಣರೇ;, ಸ್ಥೂಲ ಸೂಕ್ಷ್ಮ ಸಗಂಣ ನಿರ್ಗುಣ = అవు  నిజచనరిచటి అవు ತಮ್ಮ ತಾವರಿಯವು: ಭಿನ್ನವೆಂದರಸಲುಂಟೆ ಅವ శుడలసంగమదించా ವಿಶ್ವಗುರು  ಬಸವಣ್ಣನವರು ১৪৯ ಅಷ್ಟವಿಧಾರ್ಚನೆ ಅರಸರಿಯದ ಬಿಟ್ಟಿ ಕಾಣರೇ;, ಸ್ಥೂಲ ಸೂಕ್ಷ್ಮ ಸಗಂಣ ನಿರ್ಗುಣ = అవు  నిజచనరిచటి అవు ತಮ್ಮ ತಾವರಿಯವು: ಭಿನ್ನವೆಂದರಸಲುಂಟೆ ಅವ శుడలసంగమదించా ವಿಶ್ವಗುರು  ಬಸವಣ್ಣನವರು - ShareChat
ವಿಶ್ವಗುರು ಬಸವಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - 080 శందిదినయ్యా ఎన్న ನೋಡುವರಿಲ್ಲದೆ; ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ; ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ: ಕೌಡುವ ಬೇಡುವ ಶರಣರ ತಂದು  ಕಾಡಿಸು  ಬೇಡಿಸು ಕಂೂಡಲಸಂಗಮದೇವಾ 080 శందిదినయ్యా ఎన్న ನೋಡುವರಿಲ್ಲದೆ; ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ; ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ: ಕೌಡುವ ಬೇಡುವ ಶರಣರ ತಂದು  ಕಾಡಿಸು  ಬೇಡಿಸು ಕಂೂಡಲಸಂಗಮದೇವಾ - ShareChat
ಅಕ್ಕಮಹಾದೇವಿಯವರು.. #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು
ಬಸವಣ್ಣನವರ ವಚನಗಳು - ShareChat
#ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು "ಹಿಂದಣ ಹಳ್ಳ ಮುಂದಣ ತೊರೆ.. ಸಲ್ಲುವ ಪರಿಯೆಂತು ಹೇಳಾ..! "ಹಿಂದಣ ಕೆರೆ ಮುಂದಣ ಬಲೆ, ಹದುಳವಿನ್ನೆಲ್ಲಿಯದು ಹೇಳಾ..! "ನೀನಿಕ್ಕಿದ ಮಾಯೆ ಕೊಲುತಿಪ್ಪುದು ಕಾಯಯ್ಯಾ, ಕಾಯಯ್ಯಾ ಚನ್ನಮಲ್ಲಿಕಾರ್ಜುನಾ.. ✍️ ಅಕ್ಕಮಹಾದೇವಿಯವರ ವಚನ.. ಶರಣು ಶರಣಾರ್ಥಿಗಳು 🙏
ವಚನಗಳು - ShareChat