ShareChat
click to see wallet page
search
#ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ
ಬಸವಣ್ಣನವರ ವಚನಗಳು - ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುಯೆಂಬ ಬೀಜವಂಕುರುಸಿ ಲಿಂಗವೆಂಬ ಎಲೆಯಾಯಿತು: ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತು ಆಚಾರವೆಂಬ ಕಾಯಾಯಿತು ನಿಷ್ಪತ್ತಿಯೆಂಬ ಹಣ್ಣಾಯಿತು: { ತೊಟ್ಟುಬಿಟ್ಟು ನಿಷ್ಪತ್ತಿಯೆಂಬ ಹಣ್ಣು ಕಳಚಿ ಬೀಳುವಲಿ ಕೂಡಲಸಂಗವುದೇವ ತನಗೆ ಬೇಕೆಂದು ಎತ್ತಿಕೊಂಡ ಬಸವಣ್ಣ ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುಯೆಂಬ ಬೀಜವಂಕುರುಸಿ ಲಿಂಗವೆಂಬ ಎಲೆಯಾಯಿತು: ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತು ಆಚಾರವೆಂಬ ಕಾಯಾಯಿತು ನಿಷ್ಪತ್ತಿಯೆಂಬ ಹಣ್ಣಾಯಿತು: { ತೊಟ್ಟುಬಿಟ್ಟು ನಿಷ್ಪತ್ತಿಯೆಂಬ ಹಣ್ಣು ಕಳಚಿ ಬೀಳುವಲಿ ಕೂಡಲಸಂಗವುದೇವ ತನಗೆ ಬೇಕೆಂದು ಎತ್ತಿಕೊಂಡ ಬಸವಣ್ಣ - ShareChat