Suddione-ಸುದ್ದಿಒನ್
*ಕೈಲಾಸ ಶಿವಗಣಾರಾಧನೆ*
ಲಿಂ। ಶ್ರೀ ಎಸ್.ಪಿ. ಲೋಹಿತ್ ಪ್ರಸಾದ್
ಮತ್ತು ಶ್ರೀಮತಿ ಲಿಂ॥ ಹೆಚ್.ವಿ. ನಿತ್ಯಶ್ರೀ
ಇವರು ಲಿಂಗೈಕ್ಯರಾದ ಪ್ರಯುಕ್ತ ಮೃತರ ಆತ್ಮಶಾಂತಿಗಾಗಿ
ಕೈಲಾಸ ಶಿವಗಣಾರಾಧನೆ ಯನ್ನು
ಶ್ರೀಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು
ಶ್ರೀ ಶ್ರೀ ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ, ಇವರ ದಿವ್ಯ ಸಾನಿಧ್ಯದಲ್ಲಿ
ದಿನಾಂಕ : 25-07-2026ನೇ ಶನಿವಾರ ಬೆಳಗ್ಗೆ 11.00 ಗಂಟೆಗೆ ಚಿತ್ರದುರ್ಗದ ಶ್ರೀ ರಾಮ ಕಲ್ಯಾಣ ಮಂಟಪದಲ್ಲಿ ನೆರವೇರಿಸಲು ಗುರು-ಹಿರಿಯರುನಿಶ್ಚಯಿಸಿರುವುದರಿಂದ, ತಾವುಗಳು ಸಕಾಲಕ್ಕೆ ಆಗಮಿಸಿ, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಬೇಕಾಗಿ ವಿನಂತಿ.
ಇಂತಿ ದುಃಖ ತಪ್ತರು :
ಶ್ರೀಮತಿ ಎಸ್.ಪಿ. ಶಶಿಕಲಾ, ಶ್ರೀ ಎಸ್.ಬಿ. ಪ್ರಭು ಪ್ರಸಾದ್
ಚಿ।। ಎಸ್.ಪಿ. ಭರತ್ ಪ್ರಸಾದ್, ಕು। ಎಸ್.ಬಿ. ಉಮಾದೇವಿ
ಶ್ರೀಮತಿ ಎಸ್.ಬಿ. ಸುನಿತಾ, ಶ್ರೀ ಹೆಚ್.ಪಿ. ವೇದಮೂರ್ತಿ ಮತ್ತು ಮಕ್ಕಳು
ಶ್ರೀಮತಿ ದಿ| ಕೆ. ಆರ್. ಗೌರಮ್ಮ, ಶ್ರೀ ದಿ ಎಸ್.ಜಿ. ಬಸಪ್ಪನವರ ಮಕ್ಕಳು, ಅಳಿಯಂದಿರು ಮತ್ತು ಮೊಮ್ಮಕ್ಕಳು.
ಶ್ರೀಮತಿ ಕೆ.ವಿ. ಉಪ, ಶ್ರೀ ಕೆ.ಬಿ. ವೀರಭದ್ರೇಶ್ವರ ಮತ್ತು ಮಕ್ಕಳು, ಶ್ರೀ ಗುರುಬಸವೇಶ್ವರ ದಲ್ಲಾಲಿ ಮಂಡಿ, ಚಿತ್ರದುರ್ಗ ಶ್ರೀ ಮಾರುತಿ ಗ್ಯಾಸ್ ಸರ್ವಿಸ್ ಸಿಬ್ಬಂದಿ ವರ್ಗ, ಸಿದ್ದಿ ಸುಜುಕಿ ಸಿಬ್ಬಂದಿ ವರ್ಗ, ಚಿತ್ರದುರ್ಗ
ಗಜೇಂದ್ರ ಟ್ರಕ್ಸ್ ಸೇಲ್ಸ್ ಅಂಡ್ ಸರ್ವೀಸ್ ಸಿಬ್ಬಂದಿ ವರ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಗೌಡ್ರು ವಂಶಸ್ಥರು, ಸೂರೇನಹಳ್ಳಿ ಹಾಗೂ ಬಂಧು-ಮಿತ್ರರು #ಚಿತ್ರದುರ್ಗ #Chitradurga