"ನೂರನೋದಿ ನೂರ ಕೇಳಿದರೇನು??? " ಆಸೆ ಬಿಡದು ರೋಷ ಪರಿಯದು ಮಜ್ಜನಕ್ಕೆರೆದು ಛಲವೇನು??? "ಮಾತಿನಂತೆ ಮನವಿಲ್ಲದೆ ಜಾತಿ ಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ! ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು


