ಅರ್ಜುನ್ ನಾಯಕ್ ✨🚩
793 views • 17 days ago
ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಸಚಿವರಾಗಿದ್ದಾಗ ಕೇವಲ 10 ದಿನಗಳಲ್ಲಿ ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗ ಅದರ ಹೊಣೆ ಯಾರ ಮೇಲೆ ಹಾಕಿದ್ದರು, ಒಮ್ಮೆ ಕೇಳಿ ನೋಡಿ.
ಸಚಿವರ ವೈಫಲ್ಯ ಎಂದು ಟೀಕೆ ಬಂದಾಗ, ಅದು ಶಿಕ್ಷಣ ಇಲಾಖೆಯ ನಿರ್ದೇಶಕರ ವೈಫಲ್ಯ ಎಂದು ಹೇಳಿ ಜವಾಬ್ದಾರಿಯಿಂದ ಜಾರಿಕೊಂಡಿದ್ದರು.
#🔴ನೀಟ್ ವಿವಾದ: ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್🔴 #🌅Good Morning🍵 #🙏ನಮಸ್ಕಾರ #💓ಮನದಾಳದ ಮಾತು #🔱 ಭಕ್ತಿ ಲೋಕ
6 likes
8 shares