ShareChat
click to see wallet page
search
#//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - "ಆದಿಪುರಾಣ ಅಸುರರಿಗೆ ಮಾರಿ, ವೇದಪುರಾಣ ಹೋತಿಂಗೆ ಮಾರಿ,, ರಾಮಪುರಾಣ ರಕ್ಕಸರಿಗೆ ಮಾರಿ ಭಾರತಪುರಾಣ ಗೋತ್ರಕ್ಕೆ ಮಾರಿ: ಎಲ್ಲಾ ಪುರಾಣ ಕರ್ಮಕ್ಕೆ ಮೊದಲು , నిమ్మ ಪುರಾಣಕ್ಕೆ ಪ್ರತಿಯಿಲ್ಲ ವಿಶ್ವಗುರು ಕೂಡಲಸಂಗಮದೇವಾ ಬಸವಣ್ಣನವರ ವಚನ: ಶರಣು ಶರಣಾರ್ಥಿಗಳು "ಆದಿಪುರಾಣ ಅಸುರರಿಗೆ ಮಾರಿ, ವೇದಪುರಾಣ ಹೋತಿಂಗೆ ಮಾರಿ,, ರಾಮಪುರಾಣ ರಕ್ಕಸರಿಗೆ ಮಾರಿ ಭಾರತಪುರಾಣ ಗೋತ್ರಕ್ಕೆ ಮಾರಿ: ಎಲ್ಲಾ ಪುರಾಣ ಕರ್ಮಕ್ಕೆ ಮೊದಲು , నిమ్మ ಪುರಾಣಕ್ಕೆ ಪ್ರತಿಯಿಲ್ಲ ವಿಶ್ವಗುರು ಕೂಡಲಸಂಗಮದೇವಾ ಬಸವಣ್ಣನವರ ವಚನ: ಶರಣು ಶರಣಾರ್ಥಿಗಳು - ShareChat