ShareChat
click to see wallet page
search
"ಪಾತಾಳದಗ್ಘವಣಿಯ ನೇಣಿಲ್ಲದೆ ತೆಗೆಯಬಹುದೆ ಸೋಪಾನದ ಬಲದಿಂದಲ್ಲದೆ??? ಶಬ್ದಸೋಪಾನದ ಬಲದಿಂದ ನಿಃಶಬ್ದ ಸೋಪಾನವ ಕಟ್ಟಿ ನಡೆಯಿಸಿದರು ನಮ್ಮ ಪುರಾತರರು ದೇವಲೋಕಕ್ಕೆ ಬಟ್ಟೆ ಕಾಣಿರೋ. ಮರ್ತ್ಯರ ಮನದ ಮೈಲಿಗೆಯ ಕಳೆಯಲೆಂದು ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು, ಕೂಡಲಚೆನ್ನಸಂಗನ ಶರಣರು.. ✍️ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಓಂ ಶ್ರೀ ಗುರು ಬಸವ లింగాయ నమెః AlxV శ్రీః బన్నబనవెణ్ణనేవరు ಚಿನ್ಮಯ چد9 ಓಂ ಶ್ರೀ ಗುರು ಬಸವ లింగాయ నమెః AlxV శ్రీః బన్నబనవెణ్ణనేవరు ಚಿನ್ಮಯ چد9 - ShareChat