ಭಗವದ್ಗೀತೆ ಜೀವನದಲ್ಲಿ ಏಕೆ ಮಹತ್ವವಾಗಿದೆ.?
ಭಗವದ್ಗೀತೆ ನಮಗೆ ಕೇವಲ ಅರ್ಜುನ ಮತ್ತು ಕೃಷ್ಣನ ನಡುವಿನ ಸಂಭಾಷಣೆಯೊಂದನ್ನೇ ತಿಳಿಸುವುದಿಲ್ಲ. ಅದು ಅವರಿಬ್ಬರ ಸಂಭಾಷಣೆಯಿಂದ ನಮಗೆ ಜೀವನ ಪಾಠವನ್ನು ಕಲಿಸುವುದು. ಭಗವದ್ಗೀತೆ ನಮ್ಮ ಜೀವನಕ್ಕೆ ಯಾಕೆ ಅಷ್ಟೊಂದು ಮುಖ್ಯ.? ಭಗವದ್ಗೀತೆಯಿಂದ ನಾವು ಯಾವೆಲ್ಲಾ ಜೀವನ ಪಾಠವನ್ನು ಕಲಿತುಕೊಳ್ಳಬಹುದು.? ಭಗವದ್ಗೀತೆ ಪ್ರಯೋಜನ ಹೀಗಿದೆ.